ರಾಮನಾಥಿ (ಫೋಂಡ), ೨೪ ಜೂನ್ (ವಾರ್ತೆ.) – ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಕೊನೆಯ ದಿನ ಅಂದರೆ ಜೂನ್ 22 ರಂದು ಅಮರಾವತಿಯ ಶ್ರೀ ಮಹಾಕಾಳಿಮಾತಾ ಶಕ್ತಿಪೀಠ ಪ್ರತಿಷ್ಠಾನದ ಶ್ರೀ ೧೦೦೮ ಮಹಾಶಕ್ತಿ ಪೀಠಾಧೀಶ್ವರ ಶ್ರೀ ಶಕ್ತೀಜಿ ಮಹಾರಾಜ ಇವರ ಶುಭ ಹಸ್ತದಿಂದ “ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅಮೂಲ್ಯ ಭೋಧನೆಗಳು” (ಸಂಪುಟ ೧) : ‘ಸಾಧನೆ ಪ್ರತ್ಯಕ್ಷ ಕಲಿಸುವ ಪಧ್ಧತಿ’ ಇದರ ಮರಾಠಿ ಮತ್ತು ಹಿಂದಿ ಭಾಷೆಯ ‘ಇ- ಪುಸ್ತಕ’ ಪ್ರಕಾಶಿಸಲಾಯಿತು. ಈ ಸಂದರ್ಭದಲ್ಲಿ ವ್ಯಾಸಪೀಠದ ಮೇಲೆ ಸಂಭಾಜಿ ನಗರದ ಸಂಕಲ್ಪ ಹಿಂದೂ ರಾಷ್ಟ್ರ ಅಭಿಯಾನದ ಅಧ್ಯಕ್ಷ ಶ್ರೀ ಕಮಲೇಶ ಕಠಾರಿಯಾ, ಉತ್ತರ ಪ್ರದೇಶದ ಜಂಬಾಜ ಹಿಂದೂ ಸ್ತಾನಿ ಸೇವಾ ಸಮಿತಿಯ ಉಪಾಧ್ಯಕ್ಷ ವಕೀಲ ಅಲೋಕ ತಿವಾರಿ ಮತ್ತು ಸನಾತನ ಸಂಸ್ಥೆಯ ಧರ್ಮಪ್ರಚಾರಕ ಪೂಜ್ಯ. ರಮಾನಂದ ಗೌಡ ಇವರುಗಳು ಉಪಸ್ಥಿತರಿದ್ದರು. ಈ ಪುಸ್ತಕವು “ಅಮೆಜಾನ್” ನಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ.
ಸನಾತನ ಪ್ರಭಾತ > Post Type > ವಾರ್ತೆಗಳು > ಅಂತರರಾಷ್ಟ್ರೀಯ > ಶ್ರೀ ೧೦೦೮ ಮಹಾಶಕ್ತಿ ಪೀಠಾಧೀಶ್ವರ ಶ್ರೀ ಶಕ್ತೀಜಿ ಮಹಾರಾಜ ಇವರ ಶುಭಹಸ್ಥದಿಂದ “ಪ್ರತ್ಯಕ್ಷ ಸಾಧನೆ ಕಲಿಸುವಪಧ್ದತಿ” ಇದರ ಇ-ಪುಸ್ತಕದ ಪ್ರಕಾಶನ !
ಶ್ರೀ ೧೦೦೮ ಮಹಾಶಕ್ತಿ ಪೀಠಾಧೀಶ್ವರ ಶ್ರೀ ಶಕ್ತೀಜಿ ಮಹಾರಾಜ ಇವರ ಶುಭಹಸ್ಥದಿಂದ “ಪ್ರತ್ಯಕ್ಷ ಸಾಧನೆ ಕಲಿಸುವಪಧ್ದತಿ” ಇದರ ಇ-ಪುಸ್ತಕದ ಪ್ರಕಾಶನ !
ಸಂಬಂಧಿತ ಲೇಖನಗಳು
- ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ಧನಸ್ವರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಪಾಲ್ಗೊಳ್ಳಿರಿ !
- ಹಿಂದೂ ಜನ ಜಾಗೃತಿ ಸಮಿತಿಯ ನಿಲೇಶ ಟವಲಾರೆ ಹಾಗೂ ಮಹಾರಾಷ್ಟ್ರ ಮಂದಿರ ಮಹಾಸಂಘದ ಸದಸ್ಯ ಅನೂಪ ಜೈಸ್ವಾಲ ಇವರನ್ನು ‘ಪದ್ಮಶ್ರೀ ಡಾ. ಮಣಿಭಾಯಿ ದೇಸಾಯಿ ರಾಷ್ಟ್ರಸೇವಾ’ ಪ್ರಶಸ್ತಿ ನೀಡಿ ಗೌರವ !
- ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ಧನಸ್ವರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಪಾಲ್ಗೊಳ್ಳಿರಿ !
- ರಾಮರಾಜ್ಯದ ಸ್ಥಾಪನೆಗಾಗಿ ನಮಗೆ ಹನುಮಂತನಂತಹ ಭಕ್ತಿ ಹಾಗೂ ವೀರತೆಯ ಆವಶ್ಯಕತೆಯಿದೆ ! – ಶ್ರೀ. ಶರತ್ ಕುಮಾರ್, ಹಿಂದೂ ಜನಜಾಗೃತಿ ಸಮಿತಿ, ಬೆಂಗಳೂರು
- ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಬರ್ಬರ ಹತ್ಯೆ ಮಾಡುವ ಘಟನೆಗಳ ತನಿಖೆಗೆ ವಿಶೇಷ ತನಿಖಾ ದಳವನ್ನು ರಚಿಸಲು ಆಗ್ರಹ !
- ದೇವಸ್ಥಾನಗಳ ಜಾತ್ರೆ, ಉತ್ಸವಗಳಲ್ಲಿ ಹಿಂದೂಯೇತರರಿಗೆ ಅಂಗಡಿ-ಮುಂಗಟ್ಟುಗಳಿಗೆ ಅನುಮತಿ ನೀಡಬೇಡಿ !