ರಾಜಸ್ಥಾನದ ಅನೇಕ ಪುರಾತನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿ !
ರಾಜಸ್ಥಾನದ ಜಯಪುರ, ಉದಯಪುರ, ಅಜ್ಮೆರ ಸಹಿತ ಇತರ ಜಿಲ್ಲೆಗಳಲ್ಲಿನ ಪುರಾತನ ದೇವಸ್ಥಾನಗಳಲ್ಲಿ ಭಕ್ತರಿಗಾಗಿ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ
ರಾಜಸ್ಥಾನದ ಜಯಪುರ, ಉದಯಪುರ, ಅಜ್ಮೆರ ಸಹಿತ ಇತರ ಜಿಲ್ಲೆಗಳಲ್ಲಿನ ಪುರಾತನ ದೇವಸ್ಥಾನಗಳಲ್ಲಿ ಭಕ್ತರಿಗಾಗಿ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ
ವಿಜ್ಞಾನದಲ್ಲಿ ಆಗಿರುವ ಪ್ರಗತಿಯ ಲಾಭವನ್ನು ಅತಿಯಾಗಿ ಪಡೆದರೆ ಏನಾಗುತ್ತದೆ, ಎಂಬುದು ಈ ಘಟನೆಯಿಂದ ತಿಳಿದುಬರುತ್ತದೆ ! ಇದಕ್ಕಾಗಿ ಇಂತಹ ವಸ್ತುಗಳನ್ನು ಯಾರು ಬಳಸಬೇಕು ಮತ್ತು ಯಾರು ಬಳಸಬಾರದು, ಎಂದು ನಿಯಮಗಳು ಇಡುವುದು ಅವಶ್ಯಕವಾಗಿದೆ !
‘ಸೀತಾ ಮಾತೆ ಇಷ್ಟು ಸುಂದರವಾಗಿದ್ದಳೆಂದರೆ ರಾಮ ಮತ್ತು ರಾವಣ ಅವಳಿಗಾಗಿ ಹುಚ್ಚಾರಾಗಿದ್ದರಂತೆ !
ಪೊಲೀಸ ಜಘೀನಾನನ್ನು ನ್ಯಾಯಾಲಯಕ್ಕೆ ಒಯ್ಯುತ್ತಿರುವಾಗ ದಾಳಿ !
ಇಲ್ಲಿನ ತೀಖಾ ಬರಡಾ ಪ್ರದೇಶದಲ್ಲಿ ೧೨ ವರ್ಷದ ಬಾಲಕನ ಮೇಲೆ ೩ ಬೀದಿ ನಾಯಿಗಳು ದಾಳಿ ಮಾಡಿದ್ದರಿಂದ ಆತ ಸಾವನ್ನಪ್ಪಿದ್ದಾನೆ. ಈ ನಾಯಿಗಳು ಆ ಬಾಲಕನ ತಲೆಯ ಮೇಲೆ ೬೦ ಕಡೆ ಕಚ್ಚಿವೆ. ಅವನ ದೇಹದ ಮೇಲೆ ೨೨ ಕಡೆ ಗಾಯ ಮಾಡಿವೆ.
ಐತಿಹಾಸಿಕ ಮತ್ತು ಎಲ್ಲಕ್ಕಿಂತ ದೊಡ್ಡ ಜಗದೀಶ ದೇವಸ್ಥಾನದಲ್ಲಿ ತುಂಡು ಬಟ್ಟೆ ಧರಿಸಲು ನಿಷೇಧಿಸಲಾಗಿದೆ. ತುಂಡು ಟಿ ಶರ್ಟ್, ಜೀನ್ಸ್, ಬರ್ಮುಡಾ, ಮಿನಿಸ್ಕರ್ಟ್, ನೈಟ ಸೂಟ್ ಮುಂತಾದ ಬಟ್ಟೆ ಧರಿಸಿ ಬರುವವರಿಗೆ ದೇವಸ್ಥಾನದಲ್ಲಿ ಪ್ರವೇಶ ನಿಷೇಧಿಸಲಾಗಿದೆ.
ಭಾರತದಲ್ಲಿ ಇಂಧನದ ಆಮದು 16 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಈ ಆಮದು ಕಡಿಮೆಗೊಳಿಸಿದರೆ ಆ ಹಣ ವಿದೇಶಕ್ಕೆ ಹೋಗುವುದರ ಬದಲು ರೈತರ ಮನೆ ತಲುಪುವುದು.
ರಾಜಸ್ಥಾನದಲ್ಲಿ `ಲವ್ ಜಿಹಾದ’ ನ ಹೊಸ ಪ್ರಕರಣ ಬೆಳಕಿಗೆ !
ಹುಡುಗಿಯಿಂದಾಗಿ ಎಷ್ಟೇ ದೊಡ್ಡ ವ್ಯಕ್ತಿಯಿದ್ದರೂ ಜಾರುತ್ತದೆ. ವಿಶ್ವಾಮಿತ್ರರು ಕೂಡ ಜಾರಬಹುದು ಎಂದು ಹೇಳಿಕೆ ನೀಡಿರುವ ಪ್ರಕರಣದಲ್ಲಿ ಅಜ್ಮೇರ ದರ್ಗಾದ ಖಾದಿಮ್ (ನೌಕರರ) ಸಂಘಟನೆಯಾಗಿರುವ `ಅಂಜುಮನ ಸಯ್ಯದ ಜಾದಗಾನ’ ಕಾರ್ಯದರ್ಶಿ ಸರವರ ಚಿಶ್ತಿಯವರು ಕ್ಷಮೆ ಕೋರಿದ್ದಾರೆ.
ಋಷಿ ವಿಶ್ವಾಮಿತ್ರರು ಅಪ್ಸರೆ ಮೇನಕೆಯೊಂದಿಗೆ ವಿವಾಹವಾಗಿದ್ದರು. ಮುಂದೆ ಕಠಿಣ ತಪಸ್ಸು ಮಾಡಿ ಷಡ್ರಿಪುಗಳ ಮೇಲೆ ನಿಯಂತ್ರಣ ಸಾಧಿಸಿ ಬ್ರಹ್ಮ ಋಷಿಯಾದರು. ಹಿಂದೂಗಳ ಋಷಿಗಳ ಮೇಲೆ ಅಸಹ್ಯಕರ ಟಿಪ್ಪಣೆ ಮಾಡುವ ಮುಸಲ್ಮಾನರು ಇದನ್ನು ಹೇಳಲು ಏಕೆ ಮರೆಯುತ್ತಾರೆ ?