‘ಸೀತಾ ಮಾತೆ ಇಷ್ಟು ಸುಂದರವಾಗಿದ್ದಳೆಂದರೆ ರಾಮ ಮತ್ತು ರಾವಣ ಅವಳಿಗಾಗಿ ಹುಚ್ಚರಾಗಿದ್ದರಂತೆ ! – ಕಾಂಗ್ರೆಸ್ ನ ರಾಜೇಂದ್ರ ಸಿಂಹ ಗೂಢಾ

ರಾಜಸ್ಥಾನದ ಕಾಂಗ್ರೆಸ್ ನ ರಾಜೇಂದ್ರ ಸಿಂಹ ಗೂಢಾ ಇವರಿಂದ ಪ್ರಭು ಶ್ರೀರಾಮನ ಕುರಿತು ಅಸಹ್ಯಕರ ಹೇಳಿಕೆ !

ರಾಜೇಂದ್ರ ಸಿಂಹ

ಜೈಪುರ (ರಾಜಸ್ಥಾನ) – ಹಿಂದುಗಳ ದೇವತೆಗಳನ್ನು ಪದೇ ಪದೇ ಅವಮಾನ ಮಾಡುವ ಕಾಂಗ್ರೆಸ್ಸಿನ ಮುಖಂಡರಲ್ಲಿ ಈಗ ರಾಜಸ್ಥಾನದ ಸೈನಿಕ ಕಲ್ಯಾಣ ರಾಜ್ಯ ಸಚಿವ ರಾಜೇಂದ್ರಸಿಂಹ ಗುಢಾ ಇವರ ಹೆಸರು ಸೇರಿದೆ. ಅವರು ರಾಜ್ಯದಲ್ಲಿನ ಝುಂಝುನುನಲ್ಲಿ ಆಯೋಜಿಸಲಾಗಿದ್ದ ಒಂದು ಕಾರ್ಯಕ್ರಮದಲ್ಲಿ, ಸೀತಾ ಮಾತೆ ಎಷ್ಟು ಸುಂದರವಾಗಿದ್ದಳು ಅಂದರೆ, ಭಗವಾನ ರಾಮ ಮತ್ತು ರಾವಣ ಇಂತಹ ಅದ್ಭುತ ಪುರುಷರು ಕೂಡ ಅವಳಿಗಾಗಿ ಹುಚ್ಚಾಗಿದ್ದರು. ಆಕೆಯ ಸೌಂದರ್ಯದ ಬಗ್ಗೆ ಯಾರು ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ. ಸೀತಾ ಮಾತೆಯ ಹಾಗೆ ಕಾಂಗ್ರೆಸ್ಸಿನ ಮುಖಂಡ ಅಶೋಕ ಗಹಲೋಟ ಮತ್ತು ಸಚಿನ್ ಪಾಯಲಟ್ ಇವರು ನನ್ನ ಹಿಂದೆ ಬಿದ್ದಿದ್ದಾರೆ. ನನ್ನಲ್ಲಿ ಕೂಡ ಯಾವುದಾದರೂ ಗುಣ ಇರಬಹುದು ! ಚುನಾವಣೆಯಲ್ಲಿ ನಾನು ಯಾವುದೇ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರೆ ನನ್ನ ಗೆಲವು ಆಗುತ್ತದೆ ಎಂದು ಹೇಳಿದರು.
ಭಾಜಪ ಕೂಡ ಇವರ ಈ ಹೇಳಿಕೆಯನ್ನು ನಿಷೇಧಿಸುತ್ತಾ ಅವರಿಂದ ಸಚಿವ ಸ್ಥಾನ ಕಿತ್ತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಂಪಾದಕೀಯ ನಿಲುವು

  • ಇಂತಹ ಖೇದಕರ ಹೇಳಿಕೆ ನೀಡಿಯೂ ಹಿಂದುಗಳಿಗೆ ಇದರ ಬಗ್ಗೆ ಏನು ಅನಿಸಲಿಲ್ಲ ಇದು, ಇನ್ನೂ ಹೆಚ್ಚು ಖೇದಕರವಾಗಿದೆ. ಅವರು ಇದರ ವಿರುದ್ಧ ಪ್ರತಿಭಟನೆಯ ಶಬ್ದ ಕೂಡ ಉಚ್ಚರಿಸುತ್ತಿಲ್ಲ ಇದು ಲಜ್ಜಾಸ್ಪದ ! ಆದ್ದರಿಂದ ಇಂತಹ ಜನ್ಮ ಹಿಂದೂಗಳಿಗೆ ಸಂಕಟ ಸಮಯದಲ್ಲಿ ದೇವರಾದರು ಏಕೆ ಸಹಾಯ ಮಾಡಬೇಕು ?
  • ರಾಜೇಂದ್ರ ಸಿಂಹ ಗುಢಾ ಎಂದಾದರು ಮಹಮ್ಮದ್ ಪೈಗಂಬರ್ ಅಥವಾ ಏಸುಕ್ರಿಸ್ತ ಇವರ ವಿರುದ್ಧ ಈ ರೀತಿಯ ಹೇಳಿಕೆ ನೀಡುವ ಧೈರ್ಯ ತೋರುವರೆ ?