ರಾಜಸ್ಥಾನದ ಕಾಂಗ್ರೆಸ್ ನ ರಾಜೇಂದ್ರ ಸಿಂಹ ಗೂಢಾ ಇವರಿಂದ ಪ್ರಭು ಶ್ರೀರಾಮನ ಕುರಿತು ಅಸಹ್ಯಕರ ಹೇಳಿಕೆ !

ಜೈಪುರ (ರಾಜಸ್ಥಾನ) – ಹಿಂದುಗಳ ದೇವತೆಗಳನ್ನು ಪದೇ ಪದೇ ಅವಮಾನ ಮಾಡುವ ಕಾಂಗ್ರೆಸ್ಸಿನ ಮುಖಂಡರಲ್ಲಿ ಈಗ ರಾಜಸ್ಥಾನದ ಸೈನಿಕ ಕಲ್ಯಾಣ ರಾಜ್ಯ ಸಚಿವ ರಾಜೇಂದ್ರಸಿಂಹ ಗುಢಾ ಇವರ ಹೆಸರು ಸೇರಿದೆ. ಅವರು ರಾಜ್ಯದಲ್ಲಿನ ಝುಂಝುನುನಲ್ಲಿ ಆಯೋಜಿಸಲಾಗಿದ್ದ ಒಂದು ಕಾರ್ಯಕ್ರಮದಲ್ಲಿ, ಸೀತಾ ಮಾತೆ ಎಷ್ಟು ಸುಂದರವಾಗಿದ್ದಳು ಅಂದರೆ, ಭಗವಾನ ರಾಮ ಮತ್ತು ರಾವಣ ಇಂತಹ ಅದ್ಭುತ ಪುರುಷರು ಕೂಡ ಅವಳಿಗಾಗಿ ಹುಚ್ಚಾಗಿದ್ದರು. ಆಕೆಯ ಸೌಂದರ್ಯದ ಬಗ್ಗೆ ಯಾರು ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ. ಸೀತಾ ಮಾತೆಯ ಹಾಗೆ ಕಾಂಗ್ರೆಸ್ಸಿನ ಮುಖಂಡ ಅಶೋಕ ಗಹಲೋಟ ಮತ್ತು ಸಚಿನ್ ಪಾಯಲಟ್ ಇವರು ನನ್ನ ಹಿಂದೆ ಬಿದ್ದಿದ್ದಾರೆ. ನನ್ನಲ್ಲಿ ಕೂಡ ಯಾವುದಾದರೂ ಗುಣ ಇರಬಹುದು ! ಚುನಾವಣೆಯಲ್ಲಿ ನಾನು ಯಾವುದೇ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರೆ ನನ್ನ ಗೆಲವು ಆಗುತ್ತದೆ ಎಂದು ಹೇಳಿದರು.
ಭಾಜಪ ಕೂಡ ಇವರ ಈ ಹೇಳಿಕೆಯನ್ನು ನಿಷೇಧಿಸುತ್ತಾ ಅವರಿಂದ ಸಚಿವ ಸ್ಥಾನ ಕಿತ್ತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಂಪಾದಕೀಯ ನಿಲುವು
|
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!