‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಿಸಿದ ದೇಶದ್ರೋಹಿಗಳನ್ನು ತಕ್ಷಣ ಬಂಧಿಸಿ ! – ಹಿಂದೂ ಜನಜಾಗೃತಿ ಸಮಿತಿ
ಉಜ್ಜಯಿನಿ ಪ್ರಕರಣದಲ್ಲಿ 11 ಜನರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿದೆ, ಆದರೆ ಅವರು ಇನ್ನೂ ತಲೆಮರೆಸಿಕೊಂಡಿದ್ದಾರೆ.
ಉಜ್ಜಯಿನಿ ಪ್ರಕರಣದಲ್ಲಿ 11 ಜನರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿದೆ, ಆದರೆ ಅವರು ಇನ್ನೂ ತಲೆಮರೆಸಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಿಂದ ತಾಲಿಬಾನ್ ನ ಸಮರ್ಥನೆ ಮಾಡುವ ಪೋಸ್ಟಗಳನ್ನು ಯಾರಾದರೂ ಪ್ರಚಾರ ಮಾಡಿದರೆ ಅಥವಾ ಹೇಳಿಕೆಗಳನ್ನು ನೀಡಿದರೆ ಅವರ ವಿರುದ್ಧ ರಾಜ್ಯ ಸರಕಾರವು ಕಾರ್ಯಾಚರಣೆಯನ್ನು ಮಾಡುವುದು ಎಂದು ರಾಜ್ಯದ ಆರೋಗ್ಯ ಮಂತ್ರಿ ವಿಶ್ವಾಸ ಸಾರಂಗ ಇವರು ಎಚ್ಚರಿಕೆ ನೀಡಿದ್ದಾರೆ.
ಭವಿಷ್ಯದಲ್ಲಿ ಇಂತಹ ಸ್ಥಿತಿ ಬರದಿರಲು ಸರಕಾರವು ಸಮಾಜಕ್ಕೆ ಸಾಧನೆಯನ್ನು ಕಲಿಸಿ ಅವರಲ್ಲಿ ಸಂಯಮ ಮತ್ತು ನೈತಿಕತೆಯನ್ನು ನಿರ್ಮಿಸಬೇಕಿದೆ !
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಅರ್ಥವ್ಯವಸ್ಥೆಯನ್ನು ದುರ್ಬಲಗೊಳಿಸಿ ಹಣದುಬ್ಬರವನ್ನು ಹೆಚ್ಚಿಸಿದ ಶ್ರೇಯಸ್ಸನ್ನು ಯಾರಿಗಾದರೂ ನೀಡುವುದಾದರೆ ಅದನ್ನು ನೆಹರುರವರ ಕುಟುಂಬಕ್ಕೆ ನೀಡಬೇಕು.
ಮಹಾರಾಷ್ಟ್ರ ಉಗ್ರನಿಗ್ರಹ ದಳದ ಮಾಜಿ ಮುಖ್ಯಸ್ಥ ಹೇಮಂತ ಕರಕರೆಯವರು ದೇಶಭಕ್ತರೆಂದು ಕೆಲವರು ತಿಳಿದುಕೊಂಡಿದ್ದಾರೆ; ಆದರೆ ನಿಜವಾದ ದೇಶಭಕ್ತ ಜನರು ಅವರನ್ನು ‘ದೇಶಭಕ್ತ’ ಎಂದು ಒಪ್ಪಿಕೊಳ್ಳುವುದಿಲ್ಲ. ದೇಶಕ್ಕಾಗಿ ನಾನು ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ನನ್ನಂತಹ ಸ್ವಯಂಸೇವಕಿಗೆ ಕರಕರೆಯು ತೊಂದರೆ ನೀಡಿದ್ದರು, ಎಂದು ಬಿಜೆಪಿಯ ಶಾಸಕಿ ಸಾಧ್ವಿ ಪ್ರಜ್ಞಾಸಿಂಗ್ ಅವರು ಹೇಳಿಕೆಯನ್ನು ನೀಡಿದ್ದಾರೆ.
ದ್ವಿಚಕ್ರ ವಾಹನವನ್ನು ದುರುಸ್ತಿ ಮಾಡಲು ಹೋಗಿದ್ದ ರೋಹಿತ್ ಕುಶವಾಹಾ (ವಯಸ್ಸು ೧೯) ರನ್ನು ಸಲಾಂ ಖಾನ್ ಮತ್ತು ಸದ್ದಾಂ ಖಾನ್ ಇಬ್ಬರೂ ಸೇರಿ ಕ್ಲಚ್ ತಂತಿಯಿಂದ ಕತ್ತು ಹಿಸುಕಿ ಹತ್ಯೆಗೈದಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ನಗರದ ಎರಡು ಬಸ್ ನಿಲ್ದಾಣಗಳಾದ ಲಾಲಘಾಟಿ ಮತ್ತು ಹಲಾಲಪುರಗಳ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ಅವರು ರಾಜ್ಯದ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ ಮತ್ತು ಪುರಸಭಾ ಆಯುಕ್ತರಿಗೆ ಪತ್ರ ಬರೆದು ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ.
ಗೋಮೂತ್ರ ಅರ್ಕವನ್ನು ಕುಡಿಯುವುದರಿಂದ ಶ್ವಾಸಕೋಶದ ಸೋಂಕುಗಳು ದೂರವಾಗುತ್ತವೆ. ನಾನು ಪ್ರತಿದಿನ ಗೋಮೂತ್ರ ಅರ್ಕವನ್ನು ಕುಡಿಯುತ್ತೇನೆ. ಆದ್ದರಿಂದ ನನಗೆ ಕೊರೋನಾ ಆಗಲಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ದೇಶಿ ಹಸುಗಳನ್ನು ಸಾಕಬೇಕು ಮತ್ತು ಗೋಮೂತ್ರ ಅರ್ಕವನ್ನು ಕುಡಿಯಬೇಕು ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದರು.
ಯಜ್ಞ-ಯಾಗದಲ್ಲಿ ಶಕ್ತಿ ಇದೆ ಮತ್ತು ಅದನ್ನು ಮಾಡುವುದು ಯಾವಾಗಲೂ ಒಳ್ಳೆಯದೇ; ಆದರೆ ಅದರೊಂದಿಗೆ, ಪ್ರತಿಯೊಬ್ಬ ಭಾರತೀಯನು ಕಠಿಣ ಸಾಧನೆ ಮಾಡುವ ಮೂಲಕ ಈಶ್ವರನಲ್ಲಿ ಮೊರೆಯಿಟ್ಟರೆ, ಕೊರೊನಾ ಮಾತ್ರವಲ್ಲ, ದೇಶವನ್ನು ಎಲ್ಲ ರೀತಿಯ ಸಂಕಟಗಳಿಂದ ರಕ್ಷಿಸುತ್ತಾನೆ, ಎಂಬುದು ಖಂಡಿತ !
ಕೊರೊನಾದ ಹೆಚ್ಚುತ್ತಿರುವ ಬಿಕ್ಕಟ್ಟಿನಿಂದ ರಾಜ್ಯದಲ್ಲಿ ಕರ್ಫ್ಯೂ(ಸಂಚಾರ ನಿರ್ಬಂಧ) ಹೇರಲಾಗಿದೆ. ಎಲ್ಲ ರೀತಿಯ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಲಾಗಿದೆ. ಹೀಗಿರುವಾಗಲೂ, ಛತರಪುರದ ನೌಗಾವಾದಲ್ಲಿರುವ ಜಾಮಾ ಮಸೀದಿ ಮತ್ತು ಪಲಟನ ಮಸೀದಿಯಲ್ಲಿ ಸಾಮೂಹಿಕ ನಮಾಜು ಪಠಣ ಮಾಡಲಾಯಿತು. ಆದ್ದರಿಂದ ಪೊಲೀಸರು ೨ ಮೌಲ್ವಿ ಸಹಿತ ೨೦೦ ಜನರ ವಿರುದ್ಧ ಅಪರಾಧವನ್ನು ದಾಖಲಿಸಿದ್ದಾರೆ.