ಮಧ್ಯಪ್ರದೇಶ ಮಾನವಹಕ್ಕುಗಳ ಆಯೋಗದಿಂದ ಆಡಳಿತ ಮತ್ತು ಪುರಸಭೆಗೆ ನೋಟಿಸ್ಸ್ವಾತಂತ್ರ್ಯದ ನಂತರ 74 ವರ್ಷಗಳ ನಂತರವೂ ಬೀದಿ ನಾಯಿ ಸಮಸ್ಯೆ ಪರಿಹರಿಸಲಾಗದಿರುವುದು ಭಾರತಕ್ಕೆ ನಾಚಿಕೆಗೇಡು ! |
ಬೀದಿನಾಯಿಗಳನ್ನು ಹಿಡಿದು ಒಂದೇ ಸ್ಥಳದಲ್ಲಿ ಇಡುವಂತೆ ಏಕೆ ಮಾಡುತ್ತಿಲ್ಲ ? ಇಲ್ಲಿ ಜನರಿಗೆ ಬದುಕುವ ಹಕ್ಕಿದೆಯೇ ಅಥವಾ ಬೀದಿ ನಾಯಿಗಳಿಗೆ ? ಇಲ್ಲಿ ಜನರಿಗೆ ಮಾನನಹಕ್ಕುಗಳಿಗಿಂತ ಕೆಲವು ಪ್ರಾಣಿಸ್ನೇಹಿ ಸಂಘಟನೆಗಳಿಗೆ ಜನರಿಗೆ ತೊಂದರೆ ಕೊಡುವ ಪ್ರಾಣಿಗಳ ಹಕ್ಕು ಹೆಚ್ಚು ಮಹತ್ವದ್ದು ಅನಿಸುತ್ತದೆ, ಇದು ನಾಚಿಕೆಗೇಡು ! – ಸಂಪಾದಕರು

ಭೋಪಾಲ (ಮಧ್ಯಪ್ರದೇಶ) – ಇಲ್ಲಿ ಅಂಜಲಿ ವಿಹಾರ ಫೇಸ್-2 ನಲ್ಲಿ ಓರ್ವ 4 ವರ್ಷದ ಹೆಣ್ಣು ಮಗುವಿನ ಮೇಲೆ 5 ಬೀದಿನಾಯಿಗಳು ದಾಳಿ ನಡೆಸಿ ಆ ಮಗುವನ್ನೂ ಗಂಭೀರವಾಗಿ ಗಾಯಗೋಳಿಸಿದೆ. ಈ ಬಗ್ಗೆ ಮಧ್ಯಪ್ರದೇಶ ಮಾನವ ಹಕ್ಕುಗಳ ಆಯೋಗವು ಪುರಸಭೆ, ಆಡಳಿತ ಮತ್ತು ಆರೋಗ್ಯ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ. ಇದಕ್ಕೆ 7 ದಿನದಲ್ಲಿ ಉತ್ತರಿಸಲು ಹೇಳಲಾಗಿದೆ. ನೋಟಿಸ್ನಲ್ಲಿ, `2021 ರಲ್ಲಿ ಎಷ್ಟು ನಾಯಿಗಳ ನಸಬಂದಿ ಮಾಡಲಾಗಿದೆ ?’, `ರೇಬೀಸ್ (ಯಾವ ರೋಗದಿಂದ ನಾಯಿ ಹುಚ್ಚಾಗುತ್ತವೆಯೋ, ಆ ರೋಗ) ಆಗಿರುವ ಎಷ್ಟು ನಾಯಿಗಳನ್ನು ನಗರದಿಂದ ಹೊರಹಾಕಲಾಗಿದೆ ?’, ಮುಂತಾದ ಮಾಹಿತಿಗಳನ್ನು ಕೇಳಲಾಗಿದೆ.
A four-year-old girl was attacked by stray dogs in #Bhopal in #MadhyaPradesh on Saturday afternoon.https://t.co/HnFhQlNGGc
— TIMES NOW (@TimesNow) January 2, 2022
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ