ರಿವಾ (ಮಧ್ಯಪ್ರದೇಶ) ಇಲ್ಲಿಯ ಭಾಜಪದ ಶಾಸಕ ಜನಾರ್ಧನ ಮಿಶ್ರಾ ಇವರ ಭ್ರಷ್ಟಾಚಾರಿಗಳನ್ನು ಬೆಂಬಲಿಸುವ ಹೇಳಿಕೆ !
|

ರಿವಾ (ಮಧ್ಯಪ್ರದೇಶ) – ನನ್ನ ಬಳಿ ಸರಪಂಚರ ಭ್ರಷ್ಟಾಚಾರದ ಬಗ್ಗೆ ದೂರು ನೀಡಬೇಡಿ. ಒಬ್ಬ ಸರಪಂಚನು ೧೫ ಲಕ್ಷ ರೂಪಾಯಿಯ ವರೆಗೂ ಭ್ರಷ್ಟಾಚಾರ ಮಾಡುತ್ತಿದ್ದರೆ, ಆ ವಿಷಯವಾಗಿ ನನಗೆ ಹೇಳಬೇಡಿ; ಏಕೆಂದರೆ ಅವನು ೭ ಲಕ್ಷ ರೂಪಾಯಿ ಖರ್ಚು ಮಾಡಿ ಚುನಾವಣೆ ಗೆದ್ದಿದ್ದಾನೆ ಮತ್ತು ಮುಂದಿನ ಚುನಾವಣೆಗಾಗಿ ೭ ಲಕ್ಷ ರೂಪಾಯಿ ಬೇಕಿದೆ. ಅದರಲ್ಲಿ ಈ ಬೆಲೆ ಏರಿಕೆಯ ೧ ಲಕ್ಷ ರೂಪಾಯಿ ಸೇರಿಸಿದರೆ ೧೫ ಲಕ್ಷ ರೂಪಾಯಿ ಆಗುತ್ತದೆ. ಹಾಗಾಗಿ ಸರಪಂಚರು ೧೫ ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಭ್ರಷ್ಟಾಚಾರ ನಡೆಸಿದ್ದರೆ, ನಾನು ಅದನ್ನು ಭ್ರಷ್ಟಾಚಾರ ಎಂದು ತಿಳಿಯುತ್ತೇನೆ ಅಥವಾ ಹಗರಣ ಎಂದು ತಿಳಿಯುತ್ತೇನೆ.
…When people accuse sarpanch of corruption, I jokingly tell them that if corruption is up to Rs 15 lakhs don’t come to me…come only if it’s (corruption) beyond Rs 15 lakhs: BJP MP Janaradan Mishra in Rewa, Madhya Pradesh (27.12) pic.twitter.com/ImobGWecBH
— ANI (@ANI) December 28, 2021
ಪ್ರಸ್ತುತ ಈ ಸ್ಥಿತಿ ಇದೆ. ಇದು ಸಮಾಜದ ಬೆತ್ತಲೆ ಚಿತ್ರಣವಾಗಿದೆ ಮತ್ತು ಇದೆ ಕ್ರಮದಲ್ಲಿ ನೀವು ಮೇಲಿನ ಮೆಟ್ಟಲು ನೋಡಬಹುದು, ಎಂದು ಭಾಜಪದ ಸಂಸದ ಜನಾರ್ದನ ಮಿಶ್ರಾ ಅವರು ಒಂದು ಬಹಿರಂಗ ಸಭೆಯಲ್ಲಿ ಹೇಳಿಕೆ ನೀಡಿದರು.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ