ಭಾರತದಲ್ಲಿನ ಇಸ್ಲಾಮಿ ಅರ್ಥವ್ಯವಸ್ಥೆಯನ್ನು ತಿಳಿದುಕೊಂಡು ಅದರ ವಿರುದ್ಧ ಹೋರಾಡಬೇಕಿದೆ ! – ಋಷಿ ವಶಿಷ್ಠ, ಅರ್ಥಶಾಸ್ತ್ರಜ್ಞರು, ದೆಹಲಿ
ಭಾರತದಲ್ಲಿನ ಇಸ್ಲಾಮಿ ಅರ್ಥವ್ಯವಸ್ಥೆಯನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಕಾಶ್ಮೀರದಲ್ಲಿನ ಕೇಸರಿಯ ಕೃಷಿ, ಹಿಮಾಚಲ ಪ್ರದೇಶದ ಸೆಬುವಿನ ಕೃಷಿ, ರಾಜಸ್ಥಾನದಲ್ಲಿನ ತಿನಿಸುಗಳ ಉದ್ಯೋಗ, ಉತ್ತರಪ್ರದೇಶದಲ್ಲಿನ ಪಾನ ಮಸಾಲಾ ಉದ್ಯೋಗ, ಗುಜರಾತಿನ ಎಣ್ಣೆಯ ಉದ್ಯೋಗ, ಕರ್ನಾಟಕದಲ್ಲಿನ ಚಂದನದ ಕೃಷಿ, ಕೇರಳದಲ್ಲಿನ ತೆಂಗಿನಕಾಯಿಯ ಕೃಷಿ ಇತ್ಯಾದಿ ಮಹತ್ವದ ಅರ್ಥವ್ಯವಸ್ಥೆಯು ಮುಸಲ್ಮಾನರ ಬಳಿ ಇದೆ.