
ಭಾರತ ಸ್ವತಂತ್ರ ಆದ ನಂತರ ಸರಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ ನಿಂತಿಲ್ಲ. ಸರಕಾರಿ ಕಚೇರಿಗಳು, ಶಾಲೆಗಳು ಇವುಗಳಲ್ಲಿ ಯೋಗ ಮತ್ತು ಅಧ್ಯಾತ್ಮದ ಶಿಕ್ಷಣ ನೀಡಿದರೆ ಭ್ರಷ್ಟಾಚಾರ ತಡೆಯಬಹುದು. ಆಧ್ಯಾತ್ಮ ಇದು ಭಾರತದ ಶಕ್ತಿಯಾಗಿದೆ. ಸರಕಾರ ಇದರ ಕಡೆಗೆ ಗಮನ ನೀಡುವುದು ಅವಶ್ಯಕ ಇದೆ. ಆಧ್ಯಾತ್ಮ ಇಲ್ಲದೆ ಭಾರತ ದುರ್ಬಲವಾಗಿದೆ. ಸಮಾಜದಲ್ಲಿ ಆಧ್ಯಾತ್ಮದ ಪ್ರಸಾರ ಮಾಡಿದರೆ ರಾಷ್ಟ್ರ ನಿರ್ಮಾಣದ ಕಾರ್ಯ ಸುಲಭವಾಗುವುದು. ಸರಕಾರಿ ಕಚೇರಿಗಳಲ್ಲಿ ಆಧ್ಯಾತ್ಮ, ಧ್ಯಾನಧಾರಣೆ ಮತ್ತು ಯೋಗದ ಶಿಕ್ಷಣ ನೀಡಿದ್ದರೆ ಆಗ ಸುರಾಜ್ಯದ ಪರಿಕಲ್ಪನೆ ಸಾಧ್ಯವಾಗುತ್ತಿತ್ತು. ‘ಆಧ್ಯಾತ್ಮ’ ಇದು ಭಾರತದ ಶ್ರೇಷ್ಠತೆಯಾಗಿದೆ. ಎಲ್ಲಾ ಹಿಂದೂ ಸಮಾಜ ಆಧ್ಯಾತ್ಮವನ್ನು ಅಂಗೀಕರಿಸುವರೋ, ಆಗ ಭಾರತ ಸೂರ್ಯನಂತೆ ತೇಜಸ್ವಿಯಾಗುವುದು. ‘ವಸುದೈವ ಕುಟುಂಬಕಂ’ ಇದು ನಮ್ಮ ಧ್ಯೇಯವಾಗಿದೆ. ಹಿಂದುಗಳು ಸಾಧನೆ ಮಾಡಿದರೆ ಮಾತ್ರ ಅದರ ಪರಿಕಲ್ಪನೆ ಸಾಧ್ಯವಾಗಬಹುದು. ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವಾಗ ಮುಂದಿನ ಒಂದು ಸಾವಿರ ವರ್ಷದ ಯೋಜನೆ ನಿಶ್ಚಿತಗೊಳಿಸಬೇಕು, ಎಂದು ಸತ್ಯಮೇವ ಜಯತೆ ಸಂಘಟನೆಯ ಅಧ್ಯಕ್ಷ ಡಾ. ಸತ್ಯಮೇವ ಜಯತೆ ಲೋಕಮಂಗಲ ಇವರು ಹೇಳಿದರು. ಅವರು ಇಲ್ಲಿ ನಡೆಯುತ್ತಿರುವ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಐದನೆಯ ದಿನ (೨೦.೬.೨೦೨೩ ರಂದು) ಉಪಸ್ಥಿತರಿಗೆ ಸಂಬೋಧಿಸುತ್ತಿದ್ದರು.
ಯುದ್ಧದಲ್ಲಿ ಅಮೆರಿಕಾವನ್ನು ಬೆಂಬಲಿಸುವ ‘ನಾಟೋ’ ಸದಸ್ಯ ದೇಶಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ! – ಇರಾನ
ಪಾಕಿಸ್ತಾನವು 1971 ರಲ್ಲಿ ಭಾರತದಿಂದ ಅನುಭವಿಸಿದ ಸೋಲನ್ನು ನೆನಪಿಸಿಕೊಳ್ಳಲಿ !
ಕೆನಡಾದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. ೬೦ ರಷ್ಟು ಕುಸಿತ!
‘ಭಾರತವು ಔಷಧಗಳ ಪೆಟ್ಟಿಗೆಯಲ್ಲಿ ಅಫ್ಘಾನಿಸ್ತಾನಕ್ಕೆ ಡ್ರೋನ್ಗಳನ್ನು ಕಳುಹಿಸಿದೆ!’(ಯಂತೆ)
ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಇಲ್ಲಿಯವರೆಗೆ 235 ಮಂದಿ ಸಾವು!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!