ತಾನಾಜಿ ಮಾಲುಸರೆಯವರ 13ನೇ ವಂಶಸ್ಥರಾದ ಸುಭೇದಾರ್ ಶ್ರೀ. ಕುಣಾಲ್ ಮಾಲುಸರೆ ಅವರ ಸತ್ಕಾರ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಡೆದ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ 6ನೇ ದಿನದಂದು ನರವೀರ ತಾನಾಜಿ ಮಾಲುಸರೆಯವರ 13ನೇ ವಂಶಸ್ಥರಾದ ಸುಭೇದರ್ ಶ್ರೀ. ಕುನಾಲ್ ಮಾಲುಸರೆ ಅವರನ್ನು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕ ಶ್ರೀ. ಸುನಿಲ್ ಘನವಟ ಇವರು ಸತ್ಕಾರ ಮಾಡಿದರು, ಅದೇ ರೀತಿ ‘ಗಡ್-ದುರ್ಗ ಸಂರಕ್ಷಣಾ ಮೋರ್ಚಾ’ ಮತ್ತು ಮುಂಬರುವ ಚಿತ್ರ ‘ಸುಭೇದಾರ್’ ವೀಡಿಯೊಗಳನ್ನು ಸಹ ಪ್ರದರ್ಶಿಸಲಾಯಿತು.