ದಾವೂದ ಇಬ್ರಾಹಿಂ ಎರಡನೇ ಮದುವೆ ಮಾಡಿಕೊಂಡ !
ದಾವೂದ ಎಷ್ಟು ವಿವಾಹ ಮಾಡಿಕೊಂಡಿದ್ದಾನೆ ಎನ್ನುವುದಕ್ಕಿಂತ ಅವನನ್ನು ಭಾರತಕ್ಕೆ ಕರೆತಂದು ಎಂದು ಗಲ್ಲಿಗೆ ಏರಿಸಲಾಗುವುದು ಎನ್ನುವುದು ಹೆಚ್ಚು ಮಹತ್ವದ್ದಾಗಿದೆ. ಆ ದೃಷ್ಟಿಯಿಂದ ಕೇಂದ್ರ ಸರಕಾರ ಪ್ರಯತ್ನಿಸಬೇಕು, ಎಂದು ಭಾರತೀಯರಿಗೆ ಅನಿಸುತ್ತದೆ.
ದಾವೂದ ಎಷ್ಟು ವಿವಾಹ ಮಾಡಿಕೊಂಡಿದ್ದಾನೆ ಎನ್ನುವುದಕ್ಕಿಂತ ಅವನನ್ನು ಭಾರತಕ್ಕೆ ಕರೆತಂದು ಎಂದು ಗಲ್ಲಿಗೆ ಏರಿಸಲಾಗುವುದು ಎನ್ನುವುದು ಹೆಚ್ಚು ಮಹತ್ವದ್ದಾಗಿದೆ. ಆ ದೃಷ್ಟಿಯಿಂದ ಕೇಂದ್ರ ಸರಕಾರ ಪ್ರಯತ್ನಿಸಬೇಕು, ಎಂದು ಭಾರತೀಯರಿಗೆ ಅನಿಸುತ್ತದೆ.
ಈ ಹಿಂದೆ ಚೀನಾ ಅವನನ್ನು ರಕ್ಷಿಸಲು ಪ್ರಯತ್ನಿಸಿತ್ತು !
ದೆಹಲಿಯಲ್ಲಿ ಓರ್ವ ಹಿಂದೂವಿನ ಶಿರಚ್ಛೇದಗೊಳಿಸಿ ಹತ್ಯೆ ಮಾಡಿ 9 ತುಂಡುಗಳನ್ನಾಗಿ ಮಾಡಿದ್ದರು !
ಭಾರತ ತನ್ನ ರಕ್ಷಣೆಗಾಗಿ ಎಲ್ಲ ರೀತಿಯಲ್ಲಿ ಕ್ರಮ ಕೈಕೊಳ್ಳಲಿದೆಯೆಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜಯಶಂಕರ ಇವರು ಹೇಳಿಕೆ ನೀಡಿದ್ದಾರೆ.
`ಇಸ್ಲಾಮಿ ಭಯೋತ್ಪಾದನೆ’ ಇರುವುದು ಮಾಹಿತಿಯಿಂದ ಸ್ಪಷ್ಟ !
ಪ್ರತಿ ವರ್ಷ ಜನರು ಉಗ್ರರ ಕರಿನೆರಳಿನಲ್ಲಿ ಸ್ವಾತಂತ್ರ್ಯದಿನ ಮತ್ತು ಗಣರಾಜ್ಯೋತ್ಸವ ದಿನವನ್ನು ಆಚರಿಸಬೇಕಾಗುತ್ತಿರುವುದು, ಇದು ಕಳೆದ 75 ವರ್ಷದ ಎಲ್ಲ ಸರಕಾರಗಳಿಗೆ ನಾಚಿಕೆಗೇಡು !
ಸರಕಾರವು ಈ ಪ್ರಕರಣದ ತನಿಖೆಯನ್ನು ತಕ್ಷಣ ಮಾಡಿಸು ಸತ್ಯವನ್ನು ಜನರ ಮುಂದಿಡಬೇಕು !
ಸರಬಂದ ಪೊಲೀಸ ಠಾಣೆಯಲ್ಲಿ ೬ ರಿಂದ ೮ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ೩ ಪೊಲೀಸರು ಸಾವನ್ನಪ್ಪಿದ್ದಾರೆ.
ತಾಲಿಬಾನಿನ ಒಬ್ಬ ಭಯೋತ್ಪಾದಕನ ವಿಡಿಯೋ ಪ್ರಸಾರವಾಗಿದೆ. ಅದರಲ್ಲಿ ತಾಲಿಬಾನಿ ಭಯೋತ್ಪಾದಕರು 2029 r ವರೆಗೆ ಅರ್ಧ, ಮತ್ತು 2035 ರ ವರೆಗೆ ಸಂಪೂರ್ಣ ಭಾರತದ ಮೇಲೆ ತಾಲಿಬಾನ ನಿಯಂತ್ರಣ ಹೊಂದಲಿದೆಯೆಂದು ದಾವೆ ಮಾಡಿದ್ದಾನೆ.
ಪಾಕಿಸ್ತಾನದ ಗೃಹ ಸಚಿವ ರಾಣಾ ಸನಉಲ್ಲಾಹ ಇವರು ಅಪಘಾನಿಸ್ತಾನದ ಮೇಲೆ ಆಕ್ರಮಣ ನಡೆಸುವುದರ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ, ಹೀಗೆ ಆದರೆ ಮತ್ತೆ ಶಾಂತಿ ಕದಡುತ್ತದೆ. ಪಾಕಿಸ್ತಾನದ ಸೈನ್ಯವು ಏನಾದರೂ ಅಪಘಾನಿಸ್ತಾನದ ಮೇಲೆ ಆಕ್ರಮಣ ನಡೆಸಿದರೆ ಆಗ ಯುದ್ಧ ಶುರುವಾಗುವುದು ಅದು ಎಂದು ಮುಗಿಯಲಾರದು.