ಶಾಹರುಖ್ ಖಾನರ ಬರಲಿರುವ ಪಠಾಣ್ ಚಲನಚಿತ್ರದಲ್ಲಿ `ಬೇಶರಮ ರಂಗ’ ಹಾಡಿನಲ್ಲಿ ಕೇಸರಿ ಬಣ್ಣಕ್ಕೆ ಅವಮಾನ
ಹಿಂದೂ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜರು ‘ಪಠಾಣ್’ ಚಲನಚಿತ್ರದಲ್ಲಿ ಕೇಸರಿ ಬಣ್ಣವನ್ನು ಅಪಮಾನಿಸಲಾಗಿದೆ ಎಂದು ಹೇಳಿದರು.
ಹಿಂದೂ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜರು ‘ಪಠಾಣ್’ ಚಲನಚಿತ್ರದಲ್ಲಿ ಕೇಸರಿ ಬಣ್ಣವನ್ನು ಅಪಮಾನಿಸಲಾಗಿದೆ ಎಂದು ಹೇಳಿದರು.
ಇಂಥವರ ಮೇಲೆ ದೇಶದ್ರೋಹದ ಆರೋಪ ದಾಖಲಿಸಿ ಅವರಿಗೆ ಜೀವಾವಧಿ ಶಿಕ್ಷೆ ನೀಡಬೇಕು !
‘ಟ್ವಿಟ್ಟರ್’ನ ನೂತನ ಮಾಲೀಕತ್ವ ಹೊಂದಿರುವ ಎಲಾನ ಮಸ್ಕ ಅವರು ಟ್ವಿಟ್ಟರ್ ಬಳಕೆದಾರರಿಗೆ ಶುಲ್ಕ ವಿಧಿಸುವ ಸಿದ್ದತೆಯಲ್ಲಿದ್ದಾರೆಂದು ವರದಿಯಾಗಿದೆ. ಮಸ್ಕ ಇವರು ಇತ್ತೀಚೆಗೆ ಕೆಲವು ದೇಶಗಳಲ್ಲಿ ‘ಬ್ಲೂ ಟಿಕ್’ಗಾಗಿ ಹಣವನ್ನು ವಿಧಿಸಲಾಗುವುದು ಎಂದು ಘೋಷಿಸಿದ್ದರು.
ಇಂದಿನಿಂದ, ಅವರು ಈ ಮಂಡಳಿಯ ಜವಾಬ್ದಾರಿಯನ್ನು ತಾವೊಬ್ಬರೇ ನಿರ್ವಹಿಸುತ್ತಾರೆ.
ರಸಾತಳಕ್ಕೆ ಇಳಿದಿರುವ ನೈತಿಕತೆ !
ಎಲ್ಲಿ ದೇಶವಿರೋಧಿ ಕಾರ್ಯಾಚರಣೆ ಮಾಡುತ್ತಿರುವ ಆರೋಪ ಮಾಡಿ ಫೇಸ್ಬುಕ ಮೇಲೆ ನಿಷೇಧ ಹೇರುವ ರಷ್ಯಾ ಮತ್ತು ಎಲ್ಲಿ ಮೇಲಿಂದ ಮೇಲೆ ಭಾರತದ ತಪ್ಪು ನಕಾಶೆ ಪ್ರಸಾರ ಮಾಡುವ ಸಾಮಾಜಿಕ ಜಾಲತಾಣ ಮೇಲೆ ನಿಷೇಧ ಹೇರದಿರುವ ಭಾರತ !
ಭಾರತದಲ್ಲಿ ಜಿಹಾದಿ ಸಂಘಟನೆ ’ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (’ಪಿ.ಎಫ್.ಐ’) ಮತ್ತು ಅದಕ್ಕೆ ಸಂಬಂಧಿಸಿದ ಇತರ ಎಂಟು ಸಂಘಟನೆಗಳ ಮೇಲೆ ಐದು ವರ್ಷಗಳ ಕಾಲ ನಿಷೇಧಿಸಿದ ನಂತರ, , ಈಗ ಟ್ವಿಟರ್ ’ಪಿ.ಎಫ್.ಐ’ನ ಅಧಿಕೃತ ಖಾತೆ ಸೇರಿದಂತೆ ಕೆಲವು ಪದಾಧಿಕಾರಿಗಳ ಟ್ವಿಟರ್ ಖಾತೆಗಳನ್ನು ಸಹ ಮುಚ್ಚಿದೆ.
ಪ್ರಚೋದನಾತ್ಮಕ ಮತ್ತು ಅನಾವಶ್ಯಕ ವಿಷಯಗಳನ್ನು ‘ಪೋಸ್ಟ್’ ಮಾಡಬಾರದು, ಅಪರಿಚಿತ ಜನರ ‘ಫ್ರೆಂಡ್ ರಿಕ್ವೆಸ್ಟ್’ ಸಾಮಾಜಿಕ ಮಾಧ್ಯಮಗಳಿಂದ ಸ್ವೀಕರಿಸಬಾರದು, ನಿಮ್ಮ ‘ಲೊಕೇಶನ್’ (ಕಾರ್ಯ ಸ್ಥಳ) ಇತರರಿಗೆ ತಿಳಿಯಬಾರದಂತೆ ಜಾಗರೂಕತೆ ವಹಿಸಬೇಕು, ‘ಪಾಸವರ್ಡ’ (ಸಂಕೇತಾಂಕ)‘ ಸ್ಟ್ರಾಂಗ್’ ಇರಬೇಕು.
ಭಾರತದಲ್ಲಿ ಓರ್ವ ಹಿಂದೂ ವ್ಯಕ್ತಿಗೆ ಇಂತಹ ಪ್ರಶ್ನೆಯನ್ನು ಕೇಳಬೇಕಾಗುತ್ತಿರುವುದು, ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ !