ಪಾಕಿಸ್ತಾನದ ಮಾಜಿ ಕ್ರಿಕೇಟ್ ಆಟಗಾರ ಸಯೀದ ಅನ್ವರನ ಅಪಾದನೆ !

ಇಸ್ಲಾಮಾಬಾದ (ಪಾಕಿಸ್ತಾನ) – ದಕ್ಷಿಣ ಆಫ್ರಿಕಾದ ಮುಸಲ್ಮಾನ ಕ್ರಿಕೇಟ್ ಆಟಗಾರ ಹಾಶಿಮ ಆಮಲಾನು ಒಂದು ಹಿಂದೂ ಕುಟುಂಬವನ್ನು ಇಸ್ಲಾಂಗೆ ಮತಾಂತರ ಮಾಡಿದ್ದಾನೆಂದು ಪಾಕಿಸ್ತಾನದ ಮಾಜಿ ಕ್ರಿಕೇಟ್ ಆಟಗಾರನಾದ ಸಯೀದ ಅನ್ವರ ಅಪಾದನೆ ಮಾಡಿದ್ದಾನೆ. ಹಾಶಿಮನು ಭಾರತದ ಐ.ಪಿ.ಎಲ್. ಕ್ರಿಕೇಟ್ ಸ್ಪರ್ಧೆಯಲ್ಲಿ ‘ಪಂಜಾಬ್ ಕಿಂಗ್ಸ್ ನ ತಂಡದಲ್ಲಿ ಆಡುತ್ತಾನೆ. ಇದಕ್ಕೆ ಸಂಬಂಧಿಸಿದ ಸಯೀದ ಅನ್ವರನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಇದರಲ್ಲಿ ಅವನು ‘ವಿಶ್ವಕಪ್ ಕ್ರಿಕೇಟ್ ಸ್ಪರ್ಧೆಯಲ್ಲಿ ಅನೇಕರು ಮುಸಲ್ಮಾನ ಧರ್ಮ ಸ್ವೀಕರಿಸಿದ್ದಾರೆ, ಎಂದು ಹೇಳಿದ್ದಾನೆ. ಹಾಶಿಮ ಆಮಲಾನು ತನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ ಒಂದು ಹಿಂದೂ ಕುಟುಂಬವನ್ನು ಮತಾಂತರ ಮಾಡಿದ್ದಾನೆ’ ಎಂದು ಹೇಳಿದ್ದಾನೆ.
https://t.co/KBw24kGAVe
ಹಿಂದೂಗಳನ್ನು ಮುಸ್ಲಿಮರನ್ನಾಗಿ ಪರಿವರ್ತಿಸಿದ್ದಾರಂತೆ ಈ ಕ್ರಿಕೆಟಿಗ! ಮಾಜಿ ಪಾಕ್ ನಾಯಕನ ವಿವಾದಾತ್ಮಕ ಹೇಳಿಕೆ#Hindus #Saeedanwar #hashimamla #CricketTwitter #Cricket #INDvsPAK #KannadaNews #Karnatakanews— News18 Kannada (@News18Kannada) January 13, 2023
ಇದು ಕ್ರಿಕೇಟ್ ಜಿಹಾದ ! – ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ
ಸಯೀದ ಅನ್ವರನ ಈ ಹೇಳಿಕೆಯಿಂದ ಸಾಮಾಜಿಕ ತಾಣಗಳಲ್ಲಿ ‘ಭಾರತ ಹಾಶಿಮ್ ಆಮಲಾನನ್ನು ಐ.ಪಿ.ಎಲ್.ನಲ್ಲಿ ಕೋಟಿಗಟ್ಟಲೆ ರೂಪಾಯಿ ಸಂಪಾದಿಸಲು ಆಮಂತ್ರಿಸುತ್ತದೆ ಹಾಗೂ ಅವನೇ ಹಿಂದೂ ಧರ್ಮದವರನ್ನು ಮುಸಲ್ಮಾನರನ್ನಾಗಿಸಲು ಹುರಿದುಂಬಿಸುತ್ತಾನೆ’, ‘ಇದು ಕ್ರಿಕೇಟ್ ಜಿಹಾದ’, ಎಂದು ಟೀಕಿಸಲಾಗುತ್ತಿದೆ.
ಸಂಪಾದಕರ ನಿಲುವು* ಇದರ ವಿಚಾರಣೆ ಮಾಡಿ ಭಾರತೀಯ ಕ್ರಿಕೇಟ್ ಸಂಚಾಲಕ ಮಂಡಳಿ (ಬಿಸಿಸಿಐ.)ಯು ಸತ್ಯವನ್ನು ಹಿಂದೂಗಳ ಮುಂದಿಡಬೇಕು. ಅವನು ನಿಜವಾಗಿಯೂ ಹೀಗೆ ಮಾಡಿದ್ದರೆ ಅವನನ್ನು ಐ.ಪಿ.ಎಲ್.ನಿಂದ ಹೊರದಬ್ಬಬೇಕು ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !