ಪತಂಜಲಿಯ ೫ ಔಷಧಿಗಳ ಮೇಲೆ ಹೇರಿದ ನಿಷೇಧವನ್ನು ಉತ್ತರಾಖಂಡ ಸರಕಾರವು ತಪ್ಪಾಗಿದೆ ಎಂದು ಹೇಳಿ ಹಿಂತೆಗೆದುಕೊಂಡಿತು !

ಉತ್ತರಾಖಂಡದ ಭಾಜಪಾ ಸರಕಾರದ ‘ಆಯುರ್ವೇದ ಮತ್ತು ಯುನಾನಿ ಪರವಾನಗಿ ಪ್ರಾಧಿಕಾರ’ವು ಕೇರಳದ ಡಾ. ಕೆ.ವಿ. ಬಾಬು ಅವರ ದೂರಿನ ಮೇರೆಗೆ ಯೋಗಋಷಿ ರಾಮದೇವ ಬಾಬಾ ಅವರ ಪತಂಜಲಿ ಸಂಸ್ಥೆಯ ದಿವ್ಯ ಫಾರ್ಮಸಿಯಲ್ಲಿ ಸುಳ್ಳು ಜಾಹೀರಾತು ಮಾಡಿದ್ದಾರೆ ಎಂದು ೫ ಔಷಧಗಳನ್ನು ನಿಷೇಧಿಸಲಾಗಿತ್ತು.

ಉತ್ತರಖಂಡದಲ್ಲಿನ ಭಾಜಪ ಸರಕಾರದಿಂದ ಪತಂಜಲಿಯ ೫ ಔಷಧಗಳ ಮೇಲೆ ನಿಷೇಧ

ಉತ್ತರಖಂಡದಲ್ಲಿನ ಭಾಜಪ ಸರಕಾರದಿಂದ ಯೋಗಋಷಿ ರಾಮದೇವಬಾಬಾ ಇವರ ಪತಂಜಲಿ ಸಮೂಹದ ೫ ಔಷಧಿ ನಿಷೇಧಿಸಿದೆ. ಈ ಔಷಧಿ ಪತಿಂಜಲಿಯ ‘ದಿವ್ಯ ಫಾರ್ಮಾಸಿ’ಯಲ್ಲಿ ತಯಾರಿಸಲಾಗುತ್ತದೆ. ರಕ್ತದೊತ್ತಡ, ಮಧುಮೇಹ, ಥೈರಾಯ್ಡ್, ಮೋತಿ ಬಿಂದು ಮತ್ತು ಉಚ್ಚ ಕೊಲೆಸ್ಟ್ರಾಲ್ ಇದರ ಮೇಲೆ ಬಿಪಿ ಗ್ರಿಟ್, ಮಧುಗ್ರಿಟ್, ಥೈರೋಗ್ರಿಟ್, ಲಿಪಿಡೋಮ್ ಮತ್ತು ಐ ಗ್ರಿಟ್ ಗೋಲ್ಡ್ ಈ ಔಷಧಿಯನ್ನು ನಿಷೇಧಿಸಲಾಗಿದೆ.