
ನವದೆಹಲಿ – ಪತಂಜಲಿ ಆಯುರ್ವೇದ ವಿರುದ್ಧ ತಪ್ಪುದಾರಿಗೆಳೆಯುವ ಜಾಹೀರಾತಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇದೀಗ ‘ಇಂಡಿಯನ್ ಮೆಡಿಕಲ್ ಅಸೋಸಿಎಶನ್’ (‘ಐಎಂಎ’) ಅನ್ನು ತರಾಟೆಗೆ ತೆಗೆದುಕೊಂಡಿದೆ. ನ್ಯಾಯಾಲಯದ ಬಗ್ಗೆ ಹೇಳಿಕೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಹೇಳಿದೆ. ಈ ಪ್ರಕರಣದ ವಿಚಾರಣೆಯಲ್ಲಿ, ‘ಅರ್ಜಿದಾರರಾದ ಐ.ಎಂ.ಎ. ಕೂಡ ತನ್ನ ಸ್ವಂತ ಮನೆಯನ್ನು ಕ್ರಮವಾಗಿ ಇರಿಸಬೇಕಾಗುತ್ತದೆ. ಅವರ ವೈದ್ಯರು ದುಬಾರಿ ಮತ್ತು ಅನಗತ್ಯ ಔಷಧಗಳನ್ನು ಬರೆದಿದ್ದಾರೆ ಎಂಬ ಆರೋಪವೂ ಇದೆ. ಒಂದು ಬೆರಳು ತೋರಿಸಿದರೆ ಉಳಿದ ಬೆರಳುಗಳು ನಿಮ್ಮ ದಿಕ್ಕಿನತ್ತ ಇರುತ್ತದೆ’ ಎಂದು ನ್ಯಾಯಾಲಯದ ವಿಭಾಗೀಯ ಪೀಠ ಹೇಳಿತ್ತು. ಈ ಸಲಹೆ ಮೇರೆಗೆ ಐ.ಎಂ.ಎ. ಅಧ್ಯಕ್ಷ ಡಾ. ಆರ್.ವಿ. ಅಶೋಕನ್ ಅವರು ಪ್ರತಿಕ್ರಿಯೆ ನೀಡಿ ನ್ಯಾಯಾಲಯದ ಟಿಪ್ಪಣೆಯ ಕುರಿತು ಪ್ರಶ್ನಿಸಿದ್ದರು.
1. ಸಂದರ್ಶನವೊಂದರಲ್ಲಿ ಅಶೋಕನ್ ಅವರು ಸುಪ್ರೀಂ ಕೋರ್ಟ್ನ ಟಿಪ್ಪಣೆಯ ಕುರಿತು ‘ಈ ಭಾಷೆ ಸೂಕ್ತವಲ್ಲ’ ಎಂದು ಹೇಳಿದ್ದರು. ಈ ಬಗ್ಗೆ ಪತಂಜಲಿ ಪರ ವಕೀಲ ಮುಕುಲ್ ರೋಹತಗಿ ಇವರು ನ್ಯಾಯಾಲಯದ ಗಮನ ಸೆಳೆದರು. ಅವರು, ಐ.ಎಂ.ಎ. ಅಧ್ಯಕ್ಷರ ಸಂದರ್ಶನವನ್ನು ನಾನು ನೋಡಿದ್ದೇನೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ‘ನ್ಯಾಯಾಲಯವು ನಮ್ಮತ್ತ ಏಕೆ ಬೆರಳು ತೋರಿಸುತ್ತಿದೆ ಎಂದು ಅವರು ಹೇಳಿದರು. “ಇಂತಹ ಟಿಪ್ಪಣೆಗಳು ನ್ಯಾಯಾಂಗ ಪ್ರಕ್ರಿಯೆಯಲ್ಲಿ ನೇರ ಹಸ್ತಕ್ಷೇಪವಾಗಿದೆ. ಸುಪ್ರೀಂ ಕೋರ್ಟ್ನ ಹೇಳಿಕೆ ಏಕಪಕ್ಷೀಯವಾಗಿದ್ದು, ಈ ರೀತಿ ವರ್ತಿಸಬಾರದು ಎಂದು ಹೇಳಿದ್ದರು. ಅದಕ್ಕೆ ನ್ಯಾಯಾಧೀಶರು ಆಕ್ಷೇಪ ವ್ಯಕ್ತಪಡಿಸಿದರು. ‘ಅಂಥದ್ದೇನಾದರೂ ಇದ್ದರೆ ಅದನ್ನು ನ್ಯಾಯಾಲಯದಲ್ಲಿ ಮಂಡಿಸಿ. ಇಂತಹದ್ದೇನಾದರೂ ನಡೆದರೆ ಅದರ ಪರಿಣಾಮ ಈಗ ಆಗುತ್ತಿರುವುದಕ್ಕಿಂತ ಗಂಭೀರವಾಗಿರುತ್ತದೆ ಎಂದು ವಿಭಾಗೀಯ ಪೀಠ ಹೇಳಿದೆ.
2. ದಾರಿತಪ್ಪಿಸುವ ಜಾಹೀರಾತುಗಳಿಗಾಗಿ ಯೋಗಿಶಿ ರಾಮದೇವ್ ಬಾಬಾ ಮತ್ತು ಪತಂಜಲಿ ಆಯುರ್ವೇದ ವಿರುದ್ಧ ಐ.ಎಂ.ಎ. ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ಆದೇಶದಂತೆ ಯೋಗಋಷಿ ರಾಮದೇವ್ ಬಾಬಾ ಮತ್ತು ಪತಂಜಲಿ ಆಯುರ್ವೇದ ಕೂಡ ಕ್ಷಮೆಯಾಚಿಸಬೇಕಾಯಿತು.
The Supreme Court warns Indian Medical Association chief over remarks on #Patanjali case proceedings.
If the #SupremeCourt suggests public apology from the #IMA President, it shouldn’t surprise anyone#BabaRamdev #SupremeCourtOfIndia pic.twitter.com/24SIVNPqeM
— Sanatan Prabhat (@SanatanPrabhat) April 30, 2024
ಸಂಪಾದಕೀಯ ನಿಲುವುಈ ಅಧ್ಯಕ್ಷರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಸುಪ್ರೀಂ ಕೋರ್ಟ್ ಆದೇಶಿಸಬೇಕು ಎಂದು ಯಾರಾದರೂ ಭಾವಿಸಿದರೆ, ಆಶ್ಚರ್ಯಪಡಬೇಡಿ ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !