ಭಾರತ ಪಾಕಿಸ್ತಾನ ನಡುವಿನ ಭಿನ್ನಾಭಿಪ್ರಾಯ ದೂರಗೋಳಿಸಲು ಸಹಾಯ ಮಾಡಲು ಅಮೇರಿಕಾ ಸಿದ್ಧತೆ !
`ಭಾರತದ ಆಂತರಿಕ ಪ್ರಶ್ನೆಯಲ್ಲಿ ಮೂಗು ತೂರಿಸದೆ ತನ್ನ ದೇಶದಲ್ಲಿನ ಅರಾಜಕತೆ ಕಡಿಮೆಗೊಳಿಸಬೇಕೆಂದು’, ಭಾರತ ಅಮೇರಿಕಾಗೆ ಕಿವಿ ಹಿಂಡಬೇಕು !
`ಭಾರತದ ಆಂತರಿಕ ಪ್ರಶ್ನೆಯಲ್ಲಿ ಮೂಗು ತೂರಿಸದೆ ತನ್ನ ದೇಶದಲ್ಲಿನ ಅರಾಜಕತೆ ಕಡಿಮೆಗೊಳಿಸಬೇಕೆಂದು’, ಭಾರತ ಅಮೇರಿಕಾಗೆ ಕಿವಿ ಹಿಂಡಬೇಕು !
ಯಾವ ರೀತಿ ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದಕರನ್ನು ನುಗ್ಗಿಸಿ ಆಕ್ರಮಣಗಳನ್ನು ಮಾಡುತ್ತದೆಯೋ, ಅದೇ ರೀತಿ ತಾಲಿಬಾನಿ ಭಯೋತ್ಪಾದಕರು ಪಾಕಿಸ್ತಾನದಲ್ಲಿ ನುಗ್ಗಿ ಪಾಕಿಸ್ತಾನವನ್ನು ಸಾಕಾಗುವಂತೆ ಮಾಡುತ್ತಿದ್ದಾರೆ. `ಮಾಡಿದ್ದುಣ್ಣೋ ಮಹಾರಾರಾಯ’ ಎನ್ನುವ ತಾತ್ಪರ್ಯದಂತೆ ಪಾಕಿಸ್ತಾನಕ್ಕೆ ಅನುಭವವಾಗುತ್ತಿದೆ.
ಆರ್ಥಿಕವಾಗಿ ದಿವಾಳಿ ಆಗುವ ಸ್ಥಿತಿಯಲ್ಲಿ ರುವ ಪಾಕಿಸ್ತಾನ ಈ ರೀತಿಯ ಬೆದರಿಕೆ ಹಾಕುವುದು ಎಂದರೆ ಅದು ಅಂತ್ಯ ತಲುಪುವಂತಿದೆ. ಪಾಕಿಸ್ತಾನದ ಬಳಿಯಿರುವ ಅಣುಬಾಂಬ ನಿಜವಾಗಿಯೂ ಕ್ಷಮತೆ ಹೊಂದಿದೆ ದೆಯೇ? ಎನ್ನುವುದು ಪ್ರಶ್ನೆ ಆಗಿದೆ. ಪಾಕಿಸ್ತಾನದ ಒಬ್ಬ ಮಂತ್ರಿ ಗೆ ‘ಅಣುಬಾಂಬ ಹೇಗೆ ಇರುತ್ತದೆ’ಎಂದೂ ಗೊತ್ತಿರಲಿಲ್ಲ. ಇಂತಹವರು ಭಾರತ ಕ್ಕೆ ಬೆದರಿಕೆ ಹಾಕುವುದು ಹಾಸ್ಯಾಸ್ಪದವೇ ಆಗಿದೆ.
ಸರಕಾರ ಇಂತಹವರ ಮೇಲೆ ದೇಶ ದ್ರೋಹಿಗಳ ಪ್ರಕರಣ ದಾಖಲಿಸಿ ಅವರಿಗೆ ಗಲ್ಲು ಶಿಕ್ಷೆ ಯಾಗಲು ಪ್ರಯತ್ನಿಸಬೇಕು.
ಈ ಟಾಫಿ ಪಾಕಿಸ್ತಾನದಿಂದ ತರಿಸಲಾಗಿರುವುದು ಬೆಳಕಿಗೆ ಬಂದಿದೆ. ಈ ಟಾಪಿಯ ಮೇಲೆ `ಮೇಡ್ ಇನ್ ಪಾಕಿಸ್ತಾನ’ ಎಂದೂ ಬರೆಯಲಾಗಿದೆ.
ಇಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು !
ಮುಸ್ಲಿಂ ದೇಶಗಳಿಗೆ ಈಗ ಸಧ್ಯ ಅನೇಕ ಸಮಸ್ಯೆಗಳು ಕಾಡುತ್ತಿವೆ. ಅದನ್ನು ದೂರಗೊಳಿಸುವುದನ್ನು ಬಿಟ್ಟು ಕಾಶ್ಮೀರ ಸಮಸ್ಯೆಯಲ್ಲಿ ಮೂಗು ತೂರಿಸುವ ಮುಸ್ಲಿಂ ದೇಶಗಳಿಗೆ ತಿಳಿಯುವಂತಹ ಭಾಷೆಯಲ್ಲಿ ಭಾರತವು ಉತ್ತರಿಸುವುದು ಆವಶ್ಯಕ
ಕೇಂದ್ರಿಯ ಮಾಹಿತಿ ಮತ್ತು ಪ್ರಸಾರಣ ಮಂತ್ರಾಲಯವು ಪಾಕಿಸ್ತಾನದ ‘Vidly TV’ಯ ಸಂಕೇತಸ್ಥಳ, ೨ ಮೊಬೈಲ ಆಪ್, ೪ ಸಾಮಾಜಿಕ ಮಾಧ್ಯಮಗಳು ಹಾಗೂ ೧ ಸ್ಮಾರ್ಟ ಟಿವಿ ಆಪ್ ಮೇಲೆ ನಿರ್ಬಂಧ ಹೇರಿದೆ.
ಭಾರತದಿಂದ ಸಂಯುಕ್ತ ರಾಷ್ಟ್ರದಲ್ಲಿ ಪಾಕಿಸ್ತಾನದ ಹೆಸರು ಉಲ್ಲೇಖಿಸದೇ ಟೀಕೆ
ಪಾಕಿಸ್ತಾನವು ಭಾರತದ ಪ್ರತಿಮೆಯನ್ನು ಎಷ್ಟೇ ಮಲೀನಗೊಳಿಸಲು ಪ್ರಯತ್ನಿಸಿದರೂ ಜಗತ್ತಿಗೆ ಪಾಕಿಸ್ತಾನದ ಮಾನಸಿಕತೆಯು ತಿಳಿದಿರುವುದರಿಂದ ಭಾರತದ ಮೇಲೆ ಇದರ ಯಾವುದೇ ಪರಿಣಾಮವಾಗುವುದಿಲ್ಲ, ಇದೂ ಕೂಡ ಇಷ್ಟೇ ಆಗಿದೆ !