ಪಾಕಿಸ್ತಾನಿ ಸೈನ್ಯದಿಂದ ಯುವತಿಯರ ಮೂಲಕ ಭಾರತೀಯ ಸೈನಿಕರನ್ನು ಗುರಿ ಮಾಡುವುದಕ್ಕಾಗಿ ವಿಶೇಷ ಪಡೆ !
ತಂತ್ರಗಾರಿಕೆಯಲ್ಲಿ ಭಾರತದಕ್ಕಿಂತ ನಿಪುಣ ಇರುವ ಪಾಕಿಸ್ತಾನ !
ತಂತ್ರಗಾರಿಕೆಯಲ್ಲಿ ಭಾರತದಕ್ಕಿಂತ ನಿಪುಣ ಇರುವ ಪಾಕಿಸ್ತಾನ !
ಪಾಕಿಸ್ತಾನದಲ್ಲಿ ಬಂದಿರುವ ನೆರೆಹಾವಳಿಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆಗಳು ನಾಶವಾಗಿವೆ. ಹಾಗೂ ಬೆಲೆ ಏರಿಕೆ ಕೂಡ ಪ್ರಚಂಡವಾಗಿ ಹೆಚ್ಚಾಗಿದೆ. ತರಕಾರಿಯ ಬೆಲೆ ಗಗನಕ್ಕೇರಿದೆ. ಆದ್ದರಿಂದ ಪಾಕಿಸ್ತಾನ ಸರಕಾರ ಭಾರತದಿಂದ ತರಕಾರಿ ಮತ್ತು ಇತರ ಆಹಾರ ಪದಾರ್ಥ ಆಮದು ಮಾಡಿಕೊಳ್ಳುವ ಯೋಚನೆ ಮಾಡುತ್ತಿದೆ
ಪಾಕಿಸ್ತಾನದಲ್ಲಿ ಸುಮಾರು ಶೇ. ೭೦ ರಷ್ಟು ಪ್ರದೇಶದಲ್ಲಿ ಪ್ರವಾಹದ ಕಾರಣದಿಂದ ೧ ಸಾವಿರಕ್ಕಿಂತ ಅಧಿಕ ಜನರು ಸಾವನ್ನಪ್ಪಿದ್ದಾರೆ. ಹಾಗೂ ಸಾವಿರಾರು ಕೋಟಿ ರೂಪಾಯಿಗಳಷ್ಟು ಹಾನಿಯಾಗಿದೆ. ಇದರಿಂದ ಪಾಕಿಸ್ತಾನದಲ್ಲಿ ಬೆಲೆಏರಿಕೆಯೂ ಅತ್ಯಧಿಕ ಹೆಚ್ಚಳವಾಗಿದೆ.
ಜಿಹಾದಿ ಭಯೋತ್ಪಾದಕ ಸಂಘಟನೆ ಅಲ್-ಕಾಯ್ದಾ ಪ್ರಮುಖ ಅಯಮಾನ ಅಲ್- ಜವಾಹಿರಿಯನ್ನು ಕಾಬೂಲನಲ್ಲಿ ಕೊಲ್ಲಲು ಅಮೇರಿಕಾವು ಪಾಕಿಸ್ತಾನದ ಆಕಾಶ ಮಾರ್ಗವನ್ನು ಉಪಯೋಗಿಸಿತು.
ಅಲ್ಲಿಯ ಜನರು ಸೈನಿಕರೊಂದಿಗೆ ಕೈ ಕೈ ಮಿಲಾಯಿಸಿದರು. ಜನರು, ಈ ಜನರು ಸಹಾಯಕ್ಕಾಗಿ ಅಲ್ಲ, ಛಾಯಾ ಚಿತ್ರ ತೆಗೆಯಲು ಬಂದಿದ್ದಾರೆ.
ಪಾಕಿಸ್ತಾನವು ಭಾರತದಲ್ಲಿ ನುಸುಳಲು ಕಾಶ್ಮೀರದ ಗಡಿ ರೇಖೆಯ ಸ್ವಲ್ಪ ಅಂತರದಲ್ಲಿ ಭಯೋತ್ಪಾದಕರ ನೆಲೆಯನ್ನು ಸ್ಥಳಾಂತರಗೊಳಿಸಿದೆ. ಭಾರತವು ಸರ್ಜಿಕಲ ಸ್ಟ್ರೈಕ್ ಮಾಡುವ ಮೊದಲು ಅವರು ಗಡಿ ರೇಖೆಯ ಹತ್ತಿರವೇ ಇದ್ದರು; ಆದರೆ ತದನಂತರ ಅವರು ಹಿಂದಕ್ಕೆ ಸರಿಸಲಾಯಿತು.
ಭಾರತೀಯ ಸೇನಾ ಪೋಸ್ಟ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಕರ್ನಲ್ ೧೧ ಸಾವಿರ ರೂಪಾಯಿಗಳನ್ನು ಕೊಟ್ಟಿದ್ದರು !
ಭಾರತದಲ್ಲಿ ಪ್ರತಿದಿನ ಒಂದಲ್ಲಾ ಒಂದು ರೀತಿಯಲ್ಲಿ ಹಿಂದೂಗಳ ದೇವತೆಗಳ ಅಪಮಾನ ಮಾಡಲಾಗುತ್ತಿದೆ. ಇದರ ಹಿಂದೆ ಮತಾಂಧ ಮುಸಲ್ಮಾನರು ಬೃಹತ ಪ್ರಮಾಣದಲ್ಲಿದ್ದಾರೆ. ಆದ್ದರಿಂದ ಈಗ ಭಾರತವೂ ಈಶ ನಿಂದನೆಯ ಕಾನೂನು ಮಾಡಿ ಇಂತಹ ಮುಸಲ್ಮಾನರ ಮೇಲೆ ಕಠೋರ ಕ್ರಮ ಜರುಗಿಸಿ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು !
ಪಾಕಿಸ್ತಾನದಲ್ಲಿರುವ ಖೈಬರ ಪಖ್ತೂನ ಪ್ರಾಂತ್ಯದ ಬುನೇರ ಜಿಲ್ಲೆಯಲ್ಲಿ ೨೦ ಅಗಸ್ಟ ರಂದು ಗುರುಚರಣ ಸಿಂಹ ಈ ಸಿಖ್ ವ್ಯಕ್ತಿಯ ಪುತ್ರಿ ಟೀನಾ ಕೌರ ಇವಳನ್ನು ಶಸ್ತ್ರಾಸ್ತ್ರಗಳ ಬೆದರಿಕೆಯನ್ನು ತೋರಿಸಿ ಅಪಹರಣ ಮಾಡಲಾಯಿತು.
ಕುರಾನ ವಿಷಯದಲ್ಲಿ ತಥಾಕಥಿತ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕಾರಣದಿಂದ ಅಶೋಕ ಕುಮಾರ ಎಂಬ ಸ್ವಚ್ಛತಾ ಕಾರ್ಮಿಕನ ವಿರುದ್ಧ ಈಶ್ವರ ನಿಂದೆಯ ದೂರನ್ನು ದಾಖಲಿಸಲಾಗಿದೆ. ಅಶೋಕ ಕುಮಾರ ಇವರ ತಥಾಕಥಿತ ಆಕ್ಷೇಪಾರ್ಹ ಹೇಳಿಕೆಯ ಬಳಿಕ ಮುಸಲ್ಮಾನರು ಅವರ ಮನೆಯ ಹೊರಗೆ ಒಟ್ಟುಗೂಡಿ ಅವರ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದರು