ಭಾರತದಿಂದ ಸಂಯುಕ್ತ ರಾಷ್ಟ್ರದಲ್ಲಿ ಪಾಕಿಸ್ತಾನದ ಹೆಸರು ಉಲ್ಲೇಖಿಸದೇ ಟೀಕೆ

ನ್ಯೂಯಾರ್ಕ(ಅಮೇರಿಕಾ)– ರಾಜಕೀಯ ಲಾಭಕ್ಕಾಗಿ ಭಯೋತ್ಪಾದಕರನ್ನು ಒಳ್ಳೆಯವರು ಅಥವಾ ಕೆಟ್ಟವರು ಎಂದು ವರ್ಗೀಕರಿಸುವ ಯುಗ ಮುಕ್ತಾಯಗೊಳ್ಳಬೇಕು. ಈ ರೀತಿಯ ವರ್ಗೀಕರಣ ಭಯೋತ್ಪಾದಕರ ವಿರುದ್ಧ ಹೋರಾಡುವ ತತ್ಪರತೆಯನ್ನು ದುರ್ಬಲಗೊಳಿಸುತ್ತದೆ ಎನ್ನುವ ಶಬ್ದಗಳಲ್ಲಿ ಭಾರತವು ಸಂಯುಕ್ತ ರಾಷ್ಟçದಲ್ಲಿ ಪಾಕಿಸ್ತಾನವನ್ನು ಅದರ ಹೆಸರನ್ನು ಹೇಳದೆ ಟೀಕಿಸಿದೆ. ಸದ್ಯ ಭಾರತವು ೧೫ ದೇಶಗಳ ಸಂಯುಕ್ತ ರಾಷ್ಟç ಸುರಕ್ಷಾ ಪರಿಷತ್ತಿನ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಈ ಪರಿಷತ್ತು ಮುಂಬರುವ ಡಿಸೆಂಬರ ೧೪ ಮತ್ತು ೧೫ ರಂದು ವಿದೇಶಾಂಗಮಂತ್ರಿ ಎಸ್. ಜಯಶಂಕರ ಇವರ ಅಧ್ಯಕ್ಷತೆಯಲ್ಲಿ `ಸುಧಾರಿತ ಬಹುಪಕ್ಷವಾದ ಮತ್ತು ಭಯೋತ್ಪಾದನೆಗೆ ವಿರೋಧ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಿದೆ. ಇದರ ಪೂರ್ವದಲ್ಲಿ ಭಾರತವು ಸಂಯುಕ್ತ ರಾಷ್ಟçದ ಅಧ್ಯಕ್ಷ ಗುಟೆರಸ ಇವರಿಗೆ ಪತ್ರವನ್ನು ಬರೆದಿದೆ. ಅದರಲ್ಲಿ ಭಾರತವು ಮೇಲಿನಂತೆ ಹೇಳಿಕೆ ದಾಖಲಿಸಿದೆ.
‘Must end’: India on classifying terrorists as ‘bad, ‘good’ on basis of political convenience#India #UN https://t.co/hC4b7xXo4h
— IndiaToday (@IndiaToday) December 11, 2022
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map
ಭಾರತದ ಬಾಂಗ್ಲಾದೇಶ ಗಡಿಯ ಸಮೀಪ ಅಮೆರಿಕದ ಸೈನಿಕರೊಂದಿಗೆ ಬಾಂಗ್ಲಾದೇಶ ಸೇನೆಯ ಜಂಟೀ ಸಮರಾಭ್ಯಾಸ
‘ಭಾರತಕ್ಕೆ ಬಲವಂತವಾಗಿ ಜನರನ್ನು ನಮ್ಮ ದೇಶಕ್ಕೆ ಕಳುಹಿಸಲು ಬಿಡುವುದಿಲ್ಲ!’(ಅಂತೆ)
ರಷ್ಯಾದ ರಾಯಭಾರಿಯನ್ನು ಕರೆಸಿ ತೀವ್ರ ವಿರೋಧಿಸಿದ ಭಾರತ !
ರಷ್ಯಾ: ಕಳೆದ ೬ ತಿಂಗಳುಗಳಲ್ಲಿ ೪೪ ಟನ್ ಚಿನ್ನ ಮಾರಾಟ!
ಪಾಕಿಸ್ತಾನಕ್ಕೆ ನೀಡಲಾಗುವ ಆರ್ಥಿಕ ನೆರವು ಮತ್ತು ಪಾಕಿಸ್ತಾನಿಗಳಿಗೆ ನೀಡಲಾಗುವ ವೀಸಾವನ್ನು ತಡೆಹಿಡಿಯಬೇಕು!