ನೇಪಾಳದಲ್ಲಿ ಅಕ್ರಮ ಆನ್ಲೈನ್ ಬೆಟ್ಟಿಂಗ್ ಮೇಲೆ ನಿಷೇಧ
ಭಾರತದಲ್ಲಿ ರಾಷ್ಟ್ರಮಟ್ಟದಲ್ಲಿ ಆನ್ಲೈನ್ ಬೆಟ್ಟಿಂಗ್ ವಿರುದ್ಧ ಯಾವುದೇ ಕಠಿಣ ಕಾನೂನಿಲ್ಲ. ಭಾರತವೇ ಈಗ ಈ ಕಡೆ ಗಮನಹರಿಸಿ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ!
ಭಾರತದಲ್ಲಿ ರಾಷ್ಟ್ರಮಟ್ಟದಲ್ಲಿ ಆನ್ಲೈನ್ ಬೆಟ್ಟಿಂಗ್ ವಿರುದ್ಧ ಯಾವುದೇ ಕಠಿಣ ಕಾನೂನಿಲ್ಲ. ಭಾರತವೇ ಈಗ ಈ ಕಡೆ ಗಮನಹರಿಸಿ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ!
ನೂತನವಾಗಿ ಚುನಾಯಿತವಾದ ಸರಕಾರವು ಮಾರ್ಚ್ ೨೮ ರಂದು ೧೦೦ ಅಂಶಗಳ ‘ಸುಶಾಸನ’ (ಉತ್ತಮ ಆಡಳಿತ) ಕಾರ್ಯಸೂಚಿಯನ್ನು ಪ್ರಕಟಿಸಿದ್ದು, ಮುಂದಿನ ೧೫ ದಿನಗಳಲ್ಲಿ ಸಮರ್ಥ ಸಮಿತಿಯನ್ನು ರಚಿಸುವ ಸುಳಿವು ನೀಡಿದೆ.
ಅಂದಿನ ಓಲಿ ಸರಕಾರವು ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಸೇರಿದಂತೆ ಒಟ್ಟು ೨೬ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿತ್ತು. ಈ ನಿಷೇಧದ ವಿರುದ್ಧ ಸೆಪ್ಟೆಂಬರ್ ೨೦೨೫ ರಲ್ಲಿ ನೇಪಾಳದ ಯುವಕರು ಓಲಿ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.
ನೇಪಾಳದಲ್ಲಿ ರಾಷ್ಟ್ರೀಯ ಸ್ವತಂತ್ರ ಪಕ್ಷದ ನಾಯಕ ಬಾಲೇಂದ್ರ ಶಾ ಅವರು ಮಾರ್ಚ್ ೨೭ ರ ಶ್ರೀ ರಾಮನವಮಿಯ ದಿನದಂದು ಮಧ್ಯಾಹ್ನ ೧೨ ಗಂಟೆ ೩೪ ನಿಮಿಷಕ್ಕೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ದೆಹಲಿ ಪೊಲೀಸರ ಅಪರಾಧ ವಿಭಾಗವು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡುತ್ತಿದ್ದ ಪ್ರಮುಖ ಅಂತರಾಷ್ಟ್ರೀಯ ಗುಂಪಿನ 10 ಸದಸ್ಯರನ್ನು ಬಂಧಿಸಿದೆ. ಈ ಗುಂಪು ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶಗಳೊಂದಿಗೆ ಸಂಪರ್ಕ ಹೊಂದಿದ್ದು, ‘ಹಳೆಯ ದೆಹಲಿ’ಯ ಪರಿಸರದಿಂದ ತನ್ನ ಚಟುವಟಿಕೆಗಳನ್ನು ನಡೆಸುತ್ತಿತ್ತು.
‘ನೆರೆಯ ದೇಶಗಳ (ನೇಪಾಳ, ಬಾಂಗ್ಲಾದೇಶ) ಯುವಕರು ಬೀದಿಗೆ ಇಳಿಯುತ್ತಿರುವಾಗ ಭಾರತದ ಯುವಕರು ಏಕೆ ಹಾಗೆ ಮಾಡುತ್ತಿಲ್ಲ?’ ಎಂಬ ಪ್ರಶ್ನೆಗೆ, ಭಾರತದ ಯುವಕರು ಅತ್ಯಂತ ಮಹತ್ವಾಕಾಂಕ್ಷಿಗಳಾಗಿದ್ದಾರೆ. ಸರಕಾರವು ತಮ್ಮ ಹಿತಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಅವರಿಗೆ ಅನಿಸುತ್ತದೆ.
ಬಾಲೇನ್ ಶಾಹ ಹಿಂದೂತ್ವದ ಹಾದಿಯಲ್ಲಿ ನಡೆಯುತ್ತಾರೆಯೇ? ಎಂಬುದು ಮುಂದಿನ ದಿನಗಳಲ್ಲೇ ತಿಳಿಯಲಿದೆ. ಆದರೆ, ಸದ್ಯಕ್ಕೆ ಅವರ ವಿಚಾರಗಳು ಭಾರತ ವಿರೋಧಿಯಾಗಿವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು!
ನೇಪಾಳವು ಕಠಿಣ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗಿದೆ. ನಮ್ಮ ಪಕ್ಷವು ತಟಸ್ಥ ಮತ್ತು ಸಮತೋಲಿತ ವಿದೇಶಾಂಗ ನೀತಿಯನ್ನು ಅನುಸರಿಸಲಿದೆ.
ನೇಪಾಳದಲ್ಲಿ ಚುನಾವಣೆಗೆ ಮೊದಲು ೪ ಬಾರಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದ ಓಲಿ ಅವರು ಭಾರತ ಮತ್ತು ಚೀನಾ ಎರಡೂ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುವ ನಿಲುವನ್ನು ವ್ಯಕ್ತಪಡಿಸಿದರು.
ನೇಪಾಳದ ಮಧೇಶ ಪ್ರಾಂತ್ಯದ ಭಾರತದ ಗಡಿಯ ಸಮೀಪವಿರುವ ರೌತಹಟ ಜಿಲ್ಲೆಯ ಗೌರ ನಗರಸಭೆ ವ್ಯಾಪ್ತಿಯಲ್ಲಿ, ಮಸೀದಿಯ ಮುಂಭಾಗದಿಂದ ಹಿಂದೂಗಳು ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದ್ದಕ್ಕಾಗಿ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ನಡೆಸಿದ್ದಾರೆ.