ಪೇಶಾವರ (ಪಾಕಿಸ್ತಾನ್) ಇಲ್ಲಿಯ ಸಿಖ್ಕರ ಮೇಲೆ ನಡೆದ ದಾಳಿಯ ಎರಡು ಘಟನೆಯಲ್ಲಿ ಓರ್ವ ಸಾವು ಹಾಗೂ ಓರ್ವನಿಗೆ ಗಾಯ
ಪಾಕಿಸ್ತಾನದ ಸಹಾಯ ಪಡೆದು ಸ್ವತಂತ್ರ ಖಲಿಸ್ತಾನದ ಬೇಡಿಕೆ ಮಾಡುವವರು ಈಗ ಇದರ ಬಗ್ಗೆ ಏಕೆ ಮಾತನಾಡುವುದಿಲ್ಲ ? ಇಂತಹ ಘಟನೆ ಅವರಿಗೆ ಒಪ್ಪಿಗೆಯೇ ?
ಪಾಕಿಸ್ತಾನದ ಸಹಾಯ ಪಡೆದು ಸ್ವತಂತ್ರ ಖಲಿಸ್ತಾನದ ಬೇಡಿಕೆ ಮಾಡುವವರು ಈಗ ಇದರ ಬಗ್ಗೆ ಏಕೆ ಮಾತನಾಡುವುದಿಲ್ಲ ? ಇಂತಹ ಘಟನೆ ಅವರಿಗೆ ಒಪ್ಪಿಗೆಯೇ ?
‘ಖಲಿಸ್ತಾನ್ ಟೈಗರ್ ಫೋರ್ಸ್’ ಈ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಈತನನ್ನು ಕೆನಡಾದ ಗುರುದ್ವಾರದ ಬಳಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಮಾಲಾದಾ ಜಿಲ್ಲೆಯ ಕಾಲಿಯಾಚಕ್ನ ಇಲ್ಲಿನ ಭಾಂಗಾರ್ದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ‘ಇಂಡಿಯನ್ ಸೆಕ್ಯುಲರ್ ಫ್ರಂಟ್’ ಕಾರ್ಯಕರ್ತರ ನಡುವೆ ನಡೆದ ಹೊಡೆದಾಟದಲ್ಲಿ ತೃಣಮೂಲ ಕಾಂಗ್ರೆಸಿನ ಕಾರ್ಯಕರ್ತ ಸಾವನ್ನಪ್ಪಿದ್ದಾನೆ.
ನಾಸ್ತಿಕವವಾದಿಗಳ ಹತ್ಯೆಯ ನಂತರ ಹಿಂದುತ್ವನಿಷ್ಠರನ್ನು ಭಯೋತ್ಪಾದಕರೆಂದು ನಿರ್ಧರಿಸಲಾಗುತ್ತದೆ, ಆದರೆ ಸಾಮ್ಯವಾದಿಗಳು ಎಷ್ಟು ಜನರನ್ನು ಹತ್ಯೆ ಮಾಡಿದ್ದಾರೆ ? ಎಂಬ ಪ್ರಶ್ನೆಯನ್ನು ಯಾರಾದರೂ ವಿಚಾರಿಸಿದ್ದಾರೇನು ?
ಅಲ್ಪಸಂಖ್ಯಾತರಾಗಿರುವವರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತ !
ರಾಜ್ಯದ ಗೋಲಪಾರಾ ಜಿಲ್ಲೆಯ ಭಾಜಪದ ಮಹಿಳಾ ನಾಯಕಿ ಜೋನಾಲಿ ನಾಥಳನ್ನು ಅವಳ ಮುಸಲ್ಮಾನ ಪ್ರಿಯಕರ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕ ಹಸನುರ್ ಇಸ್ಲಾಮ್ ಹತ್ಯೆ ಮಾಡಿ, ಶವವನ್ನು ಹತ್ತಿರದ ರಾಷ್ಟ್ರೀಯ ಹೆದ್ದಾರಿಯ ಮೇಲೆಸೆದನು. ಈ ಘಟನೆ ಜೂನ 11 ರಂದು ಸಾಯಂಕಾಲ ನಡೆದಿದ್ದು ಇಸ್ಲಾಮ್ ಗೆ ಜೂನ 12 ರಂದು ಬೆಳಿಗ್ಗೆ ಬಂಧಿಸಲಾಗಿದೆ.
ರಾಜೇಶ ದುಬೆಯು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಹೊಗಳಿದ್ದರಿಂದ ಚಾಲಕ ಅಮ್ಜದ್ ನು ದುಬೆಯ ಮೇಲೆ ವಾಹನ ಹಾಯಿಸಿ ಕೊಲೆ ಮಾಡಿದನು.
‘ಲವ್ ಜಿಹಾದ್’ ಮೂಲಕ ಹಿಂದೂ ಹುಡುಗಿಯ ಜೀವನ ಹಾಳು ಮಾಡುವುದರ ಜೊತೆಗೆ ಮುಸಲ್ಮಾನ ಹುಡುಗಿಯರನ್ನು ಪ್ರೀತಿಸುವ ಹಿಂದೂ ಹುಡುಗರ ಜೀವನವನ್ನೂ ಕೂಡ ಕೊನೆಗೊಳಿಸಲಾಗುತ್ತದೆ. ಇಂತಹ ಘಟನೆ ತಡೆಯಲು ಹಿಂದೂ ರಾಷ್ಟ್ರ ಸ್ಥಾಪನೆ ಆಗದೆ ಬೇರೆ ಪರ್ಯಾಯವಿಲ್ಲ, ಇದನ್ನು ತಿಳಿಯಿರಿ !
ಮ. ಗಾಂಧಿಯವರನ್ನು ಹತ್ಯೆ ಮಾಡಿದ ಬಳಿಕ `ನನಗೆ ಗಲ್ಲು ಶಿಕ್ಷೆಯಾಗಬಹುದು’ ಎನ್ನುವುದು ನಥುರಾಮ ಗೋಡಸೆಯವರಿಗೆ ತಿಳಿದಿತ್ತು. ಆದರೂ ಅವರು ಗಾಂಧಿಯವರನ್ನು ಹತ್ಯೆ ಮಾಡಿದರು. ಇದರ ಹಿಂದೆ, ಗೋಡಸೆಯವರು ಯಾವ ಕಾರಣದಿಂದ ದುಃಖಿತರಾಗಿದ್ದರು, ಎನ್ನುವ ನೋವನ್ನು ತಿಳಿದುಕೊಳ್ಳಬೇಕು.
ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಕಾಂಗ್ರೆಸ್ ನ ಸ್ಥಳೀಯ ನಾಯಕ ಫುಲಚಂದ ಶೇಖ (೪೨ ವರ್ಷ)ನನ್ನು ಗುಂಡಿಕ್ಕಿ ಕೊಲೆ ಮಾಡಲಾಯಿತು. ರಾಜ್ಯದಲ್ಲಿ ಪಂಚಾಯತ ಚುನಾವಣೆಯ ಘೋಷಣೆ ಬಳಿಕ ಕೆಲವು ಸ್ಥಳಗಳಲ್ಲಿ ಹಿಂಸಾಚಾರ ನಡೆದಿದೆ. ಅದರಲ್ಲಿ ಈ ಕೊಲೆ ನಡೆದಿದೆ.