ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಅವರಿಗೆ ಕೊಲೆ ಬೆದರಿಕೆ ಹಾಕಿದ ಇಬ್ಬರು ಮುಸ್ಲಿಂ ಯುವಕರ ಬಂಧನ!

ಬರೇಲಿ (ಉತ್ತರ ಪ್ರದೇಶ) – ಬಾಗೇಶ್ವರ ಧಾಮ್‌ನ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ಕೊಲೆ ಬೆದರಿಕೆ ಹಾಕಿದ್ದ ಸಲ್ಮಾನ ಮತ್ತು ಫೈಜ ರಜಾ ಈ ಇಬ್ಬರನ್ನೂ ಬಂಧಿಸಲಾಗಿದೆ.

1. ಫೈಜ ರಜಾ ಇವನು ‘ಎಕ್ಸ್’ ಮೇಲೆ ಧೀರೇಂದ್ರಕೃಷ್ಣ ಶಾಸ್ತ್ರಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಇದಕ್ಕಾಗಿ ಫೈಜ ರಜಾ ವಿರುದ್ಧ ಹಿಂದೂ ಸಂಘಟನೆಯು ಆಡಳಿತದಲ್ಲಿ ಕ್ರಮ ಕೈಕೊಳ್ಳುವಂತೆ ಕೋರಿತ್ತು. ತದನಂತರ ಫೈಜ ರಜಾನನ್ನು ಪೊಲೀಸರು ಬಂಧಿಸಿದರು.

2. ಬರೇಲಿಯ ಇಜ್ಜತ್‌ನಗರದಲ್ಲಿ ಸಲ್ಮಾನ ಇವರೂ ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ಶಿರಚ್ಛೇದ ಮಾಡುವ ಬೆದರಿಕೆ ಹಾಕಿರುವ ವಿಡಿಯೋ ಪ್ರಸಾರ ಮಾಡಿದ್ದರು. ಹಿಂದೂಗಳ ದೂರಿನ ಬಳಿಕ ಅವನನ್ನು ಬಂಧಿಸಲಾಯಿತು.

ಸಂಪಾದಕೀಯ ನಿಲುವು

ಭಾರತದಲ್ಲಿ ಮುಸಲ್ಮಾನರಲ್ಲ ಬದಲಾಗಿ ಹಿಂದೂಗಳು ಅಸುರಕ್ಷಿತರಾಗಿದ್ದಾರೆ ಎಂಬುದನ್ನು ಗಮನದಲ್ಲಿಟ್ಟಕೊಳ್ಳಿ ಠ