ಭಾರತದಲ್ಲಿ ಇಸ್ಲಾಂ ಎಲ್ಲಕ್ಕಿಂತ ಸುರಕ್ಷಿತ ! – ಪ.ಪೂ. ಸರಸಂಘಚಾಲಕ ಡಾ. ಮೋಹನ ಭಾಗವತ
‘ಇಸ್ಲಾಂ ಖತರೆ ಮೆ ಹೆ’, ಎಂದು ಕೂಗಾಡುವ ಮತಾಂಧ ಮುಸಲ್ಮಾನ ಮುಖಂಡರು ಹಾಗೂ ‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತ ಜೀವನ ನಡೆಸುತ್ತಿದ್ದಾರೆ’, ಎಂದು ಹುರುಳಿಲ್ಲದ ಹೇಳಿಕೆ ನೀಡುವವರಿಗೆ ಇದರ ಬಗ್ಗೆ ಕೇಳಲೇಬೇಕು !
‘ಇಸ್ಲಾಂ ಖತರೆ ಮೆ ಹೆ’, ಎಂದು ಕೂಗಾಡುವ ಮತಾಂಧ ಮುಸಲ್ಮಾನ ಮುಖಂಡರು ಹಾಗೂ ‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತ ಜೀವನ ನಡೆಸುತ್ತಿದ್ದಾರೆ’, ಎಂದು ಹುರುಳಿಲ್ಲದ ಹೇಳಿಕೆ ನೀಡುವವರಿಗೆ ಇದರ ಬಗ್ಗೆ ಕೇಳಲೇಬೇಕು !
ದಕ್ಷಿಣ ಭಾರತದಲ್ಲಿ ಹಿಂದೂ ಸಂತರು ಕ್ರೈಸ್ತ ಮಿಷನರಿಗಳಿಗಿಂತ ಹೆಚ್ಚಿನ ಸೇವೆಯನ್ನು ಮಾಡಿದ್ದಾರೆ; ಆದರೆ ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಪ.ಪೂ. ಸರ್ಸಂಘಚಾಲಕ ಡಾ.ಮೋಹನ್ಜಿ ಭಾಗವತ್ ಕಳವಳ ವ್ಯಕ್ತಪಡಿಸಿದರು.
ಬ್ರಿಟಿಷ ಆಡಳಿತದ ಮೊದಲು ದೇಶದಲ್ಲಿ ಶೇಕಡ ೭೦ ರಷ್ಟು ಜನಸಂಖ್ಯೆ ಸುಶಿಕ್ಷಿತರಾಗಿದ್ದರು ಹಾಗೂ ಆ ಕಾಲದಲ್ಲಿ ನೀರುದ್ಯೋಗ ಕೂಡ ಇರಲಿಲ್ಲ.
ಭಾರತವು ಶ್ರೇಷ್ಟ ದೇಶ ಆಗಬೇಕು ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಇವರು ಕನಸು ಕಂಡಿದ್ದರು.
ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಇವರ ಪ್ರತಿಪಾದನೆ
ವಿದೇಶೀಯರ ಆಕ್ರಮಣದಿಂದ ಆಯುರ್ವೇದದ ಪ್ರಸಾರವನ್ನು ತಡೆಹಿಡಯಲಾಗಿತ್ತು. ಈಗ ಆಯುರ್ವೇದಕ್ಕೆ ಪುನಃ ಗೌರವ ಸಿಗುತ್ತಿದೆ. ಆಯುರ್ವೇದದ ಪ್ರಸಾರ ಮಾಡುವ ಸಮಯ ಬಂದಿದೆ. ಆಯುರ್ವೇದಕ್ಕೆ ಜಾಗತಿಕ ಗೌರವ ಸಿಗಲು ಹೆಜ್ಜೆ ಇಡುವ ಆವಶ್ಯಕತೆಯಿದೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನ ಭಾಗವತ ಇವರು ನವೆಂಬರ ೧೨ ರಂದು ಇಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಪ್ರಭು ಶ್ರೀ ರಾಮ ಇವರು ಯಾವಾಗಲೂ ಸಾಮಾಜಿಕ ಐಕ್ಯತೆಯ ಮಾರ್ಗವನ್ನು ಅಂಗೀಕರಿಸಿದ್ದರು. ಶ್ರೀ ರಾಮ ಇವರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತವನ್ನು ಒಟ್ಟಾಗಿ ಇಡುವ ಕೆಲಸ ಮಾಡಿದರು. ಅವರು ಸಮಾಜದಲ್ಲಿನ ಪ್ರತಿಯೊಂದು ಅಂಶವನ್ನು ಜೋಡಿಸುವ ಪ್ರಯತ್ನ ಮಾಡಿದರು.
‘ನಾವು ಪ್ರತ್ಯೇಕವಾಗಿ ಕಾಣಿಸುತ್ತೇವೆ, ನಾವು ಒಬ್ಬರಿಗೊಬ್ಬರಿಗೆ ಬೇಕಾದವರಿಲ್ಲ. ನಮಗೆ ನಮ್ಮ ಪ್ರತ್ಯೇಕತೆ ಬೇಕು’, ಎನ್ನುವುದು ತಪ್ಪು ವಿಚಾರವಾಗಿದೆ. ಈ ತಪ್ಪು ವಿಚಾರಗಳ ದುಃಖದಾಯಕ ಪರಿಣಾಮವನ್ನು ನಾವು ನೋಡಿದ್ದೇವೆ. ಇಂತಹ ವಿಚಾರಗಳಿಂದಾಗಿ ಸಹೋದರರು ದೂರವಾದರು, ಭೂಮಿ ಹಂಚಿಕೆಯಾಯಿತು, ಹಾಗೆಯೇ ಧರ್ಮ ಮತ್ತು ಸಂಸ್ಥೆ ಕೊನೆಗೊಂಡಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಇವರನ್ನು ಕೆಲ ದಿನಗಳ ಹಿಂದೆ ‘ರಾಷ್ಟ್ರಪಿತಾ’ ಎಂದು ಸಂಬೋದಿಸಿದ್ದ ‘ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ’ ನ ಮುಖ್ಯಸ್ಥರಾದ ಉಮರ್ ಅಹ್ಮದ್ ಇಲಿಯಾಸಿ ಅವರಿಗೆ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ.
ಇಲಿಯಾಸಿ ಇವರ ಭೇಟಿ ಒಂದು ಸಾಮಾನ್ಯ ಸಂವಾದ ಪ್ರಕ್ರಿಯೆ ! – ಸಂಘದ ಪ್ರಚಾರ ಪ್ರಮುಖರಾದ ಸುನಿಲ ಅಂಬೇಕರ