
ಕರ್ನಾಲ್ (ಹರಿಯಾಣ) – ಬ್ರಿಟಿಷ ಆಡಳಿತದ ಮೊದಲು ದೇಶದಲ್ಲಿ ಶೇಕಡ ೭೦ ರಷ್ಟು ಜನಸಂಖ್ಯೆ ಸುಶಿಕ್ಷಿತರಾಗಿದ್ದರು ಹಾಗೂ ಆ ಕಾಲದಲ್ಲಿ ನೀರುದ್ಯೋಗ ಕೂಡ ಇರಲಿಲ್ಲ. ಇನ್ನೊಂದು ಕಡೆ ಇಂಗ್ಲೆಂಡನಲ್ಲಿ ಕೇವಲ ಶೇಕಡಾ ೧೭ ರಷ್ಟು ಜನರು ಸುಶಿಕ್ಷಿತರಿದ್ದರು. ಬ್ರಿಟಿಷರು ಅವರ ಶಿಕ್ಷಣ ಪದ್ಧತಿ ಭಾರತದಲ್ಲಿ ಮತ್ತು ನಮ್ಮ ಶಿಕ್ಷಣ ಪದ್ಧತಿ ಅವರ ದೇಶದಲ್ಲಿ ಜಾರಿಗೊಳಿಸಿದರು. ಅದರಿಂದ ಬ್ರಿಟಿಷರು ಶೇಕಡ ೭೦ ಮತ್ತು ನಾವು ೧೭ ರಷ್ಟು ಸುಶಿಕ್ಷಿತರಾದೆವು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನ ಜಿ ಭಾಗವತ ಇವರು ಇಲ್ಲಿಯ ಒಂದು ಆಸ್ಪತ್ರೆ ಉದ್ಘಾಟನೆಯ ಸಮಯದಲ್ಲಿ ಹೇಳಿದರು.
Dr @Swamy39
British rule ruined India’s education system: RSS chief Bhagwat🍁🍁The RSS chief also stressed on the importance of health and education for all in society, underlining that these should reach everyone and be affordable💥💥@jagdishshettyhttps://t.co/jaLJQ17vzN
— #JaiShriRam🇮🇳ArtiSharma_VHS. (@ArtiSharma001) March 6, 2023
ಸರಸಂಘಚಾಲಕರು ಮಾತು ಮುಂದುವರಿಸುತ್ತಾ ,
೧. ಭಾರತದ ಶಿಕ್ಷಣ ವ್ಯವಸ್ಥೆ ಕೇವಲ ಉದ್ಯೋಗಕ್ಕಾಗಿ ಅಷ್ಟೇ ಅಲ್ಲದೆ, ಜ್ಞಾನದ ಮಾಧ್ಯಮ ಕೂಡ ಆಗಿತ್ತು. ಎಲ್ಲರಿಗೂ ಅಗ್ಗದಲ್ಲಿ ಶಿಕ್ಷಣ ಲಭ್ಯವಾಗುತ್ತಿತ್ತು. ಆದ್ದರಿಂದ ಶಿಕ್ಷಣದ ಎಲ್ಲಾ ಖರ್ಚು ಸಮಾಜ ತುಂಬಿಸುತ್ತಿತ್ತು. ಈ ಶಿಕ್ಷಣದಿಂದ ಮುಂದೆ ಹೋಗಿ ಅನೇಕ ಕಲಾವಿದರು, ವಿದ್ವಾಂಸರನ್ನು ಜಗತ್ತಿನಾದ್ಯಂತ ಗುರುತಿಸಿದರು.
೨. ಎಲ್ಲರಿಗೂ ವೈದ್ಯಕೀಯ ಚಿಕಿತ್ಸೆ ಮತ್ತು ಶಿಕ್ಷಣ ಇದು ದೇಶಕ್ಕಾಗಿ ಮಹತ್ವದ ವಿಷಯವಾಗಿದೆ; ಕಾರಣ ವೈದ್ಯಕೀಯ ಚಿಕಿತ್ಸೆ ಮತ್ತು ಶಿಕ್ಷಣ ಇದೆರಡು ವಿಷಯ ತುಟ್ಟಿ ಆಗುತ್ತಿದೆ. ಸಾಮಾನ್ಯ ಜನರಿಗೆ ಅಗ್ಗದಲ್ಲಿ ವೈದ್ಯಕೀಯ ಚಿಕಿತ್ಸೆ ಮತ್ತು ಶಿಕ್ಷಣ ದೊರೆಯುವ ಅವಶ್ಯಕತೆ ಇದೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir