ಭಾರತ-ನೇಪಾಳದ ಗಡಿಯಲ್ಲಿ ಕಳೆದ 2 ದಶಕಗಳಲ್ಲಿ ಮಸೀದಿ ಮತ್ತು ಮದರಸಾಗಳ ಸಂಖ್ಯೆಯಲ್ಲಿ 4 ಪಟ್ಟು ಹೆಚ್ಚಳ !
ಮದರಸಾ ಮತ್ತು ಮಸೀದಿಗಳು 4 ಪಟ್ಟು ಹೆಚ್ಚಾಗುವವರೆಗೂ ಪೊಲೀಸರು, ಸುರಕ್ಷಾವ್ಯವಸ್ಥೆಗಳು ಮತ್ತು ಶಾಸಕಾಂಗವು ನಿದ್ರಿಸುತ್ತಿತ್ತೇ? ಈಗಲೂ ಅಂತಹವರ ಮೇಲೆ ಏಕೆ ಕಾರ್ಯಾಚರಣೆ ಮಾಡುತ್ತಿಲ್ಲ ?
ಮದರಸಾ ಮತ್ತು ಮಸೀದಿಗಳು 4 ಪಟ್ಟು ಹೆಚ್ಚಾಗುವವರೆಗೂ ಪೊಲೀಸರು, ಸುರಕ್ಷಾವ್ಯವಸ್ಥೆಗಳು ಮತ್ತು ಶಾಸಕಾಂಗವು ನಿದ್ರಿಸುತ್ತಿತ್ತೇ? ಈಗಲೂ ಅಂತಹವರ ಮೇಲೆ ಏಕೆ ಕಾರ್ಯಾಚರಣೆ ಮಾಡುತ್ತಿಲ್ಲ ?
ಪಾಕಿಸ್ತಾನದಲ್ಲಿ ಇಂತಹ ಶಿಕ್ಷೆ ಆಗುತ್ತದೆಯಾದರೆ ಭಾರತದಲ್ಲಿ ಏಕೆ ಆಗುತ್ತಿಲ್ಲ ?
ಬಹಳಷ್ಟು ಮದರಸಾದಿಂದ ಜಿಹಾದಿ ಉಗ್ರರನ್ನು ತಯಾರು ಮಾಡಲಾಗುತ್ತದೆ, ಹೀಗೆ ಅನೇಕ ಬಾರಿ ಬೆಳಕಿಗೆ ಬಂದಿದೆ.
ದೇಶದಲ್ಲಿ ಅಲ್ಪಸಂಖ್ಯಾತರು, ಆದರೆ ಅಪರಾಧ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಮುಸಲ್ಮಾನರು !
ಜಿಲ್ಲೆಯಲ್ಲಿ ಓರ್ವ ಅಪ್ರಾಪ್ತ ಹುಡುಗನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಮದರಸಾ ಶಿಕ್ಷಕನಿಗೆ 11 ವರ್ಷಗಳ ಜೈಲು ಶಿಕ್ಷೆ ಮತ್ತು 30,000 ರೂಪಾಯಿ ದಂಡವನ್ನು ವಿಧಿಸಿದೆ.
ಪಾಕಿಸ್ತಾನದ ಮದರಸಾಗಳಿಂದ ಅನೇಕ ಜಿಹಾದಿ ಯುವಕರು ತಾಲಿಬಾನ್ ಗೆ ಸಹಾಯ ಮಾಡಲು ಅಫ್ಘಾನಿಸ್ತಾನಕ್ಕೆ ಹೋಗಿದ್ದು, ಅವರಲ್ಲಿ ಅನೇಕರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಅವರ ಶವಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿದೆ.
ರಾಜ್ಯದ ಬಾಂಕಾದಲ್ಲಿ ಒಂದು ಮದರಸಾದಲ್ಲಿ ಸಂಭವಿಸಿದ ಸ್ಫೋಟದಿಂದ ಇಡೀ ಕಟ್ಟಡ ಕುಸಿದಿದೆ. ಈ ಸ್ಫೋಟದ ಕಾರಣ ಇನ್ನೂ ತಿಳಿದುಬಂದಿಲ್ಲ. `ಇದು ಗ್ಯಾಸ್ ಸಿಲಿಂಡರ್ ಸ್ಫೋಟವೋ ಅಥವಾ ಬಾಂಬ್ ಸ್ಫೋಟ ?, ಎಂದು ನಾವು ತನಿಖೆ ನಡೆಸುತ್ತಿದ್ದೇವೆ’, ಎಂದು ಪೊಲೀಸರು ತಿಳಿಸಿದ್ದಾರೆ.
ಅನೇಕ ಮದರಸಾಗಳಿಂದ ಭಯೋತ್ಪಾದಕರು ತಯಾರಾಗುತ್ತಿರುವ ಹಾಗೂ ಅವರು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಬಹಿರಂಗವಾಗಿದ್ದರೂ, ಸರಕಾರವು ಅವುಗಳನ್ನು ನಿಷೇಧಿಸುವುದರ ಬಗ್ಗೆ ಚಕಾರ ಎತ್ತುತ್ತಿಲ್ಲ. ತದ್ವಿರುದ್ಧವಾಗಿ, ಅನೇಕ ರಾಜ್ಯ ಸರಕಾರಗಳು ಅವರಿಗೆ ಅನುದಾನ, ಅದೇರೀತಿ ಶಿಕ್ಷಕರಿಗೆ ಪಿಂಚಣಿಗಳನ್ನು ನೀಡುತ್ತವೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಇಂತಹ ಹಗರಣಗಳು ದೇಶದ ಬೇರೆಡೆ ನಡೆಯುತ್ತಿದ್ದರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದರ ಬಗ್ಗೆ ತನಿಖೆಯನ್ನು ನಡೆಸಬೇಕು ! ಅನುದಾನ ನೀಡುವ ಮೊದಲು ಮದರಸಾಗಳ ಸರಿಯಾದ ಮಾಹಿತಿ ಮತ್ತು ಅದರ ಪರಿಶೀಲನೆಯು ಆಡಳಿತದಿಂದಾಗದಿರಲು ಏನು ಕಾರಣ ? ಅಥವಾ ಆಡಳಿತ ಅಧಿಕಾರಿಗಳೂ ಈ ಹಗರಣದಲ್ಲಿ ಭಾಗಿಯಾಗಿದ್ದಾರೆಯೇ ? ಇವುಗಳನ್ನು ಸಹ ಅನ್ವೇಷಿಸಬೇಕು !
ಉತ್ತರಪ್ರದೇಶದಲ್ಲಿ ಮದರಸಾಗಳ ಹೆಸರಿನಲ್ಲಿ ಸರ್ಕಾರದ ಹಣವನ್ನು ಕೊಳ್ಳೆಹೊಡೆಯಲಾಗುತ್ತಿದೆ. ಕೆಲವು ಸ್ಥಳಗಳಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಹಗರಣ ನಡೆದರೆ, ಕೆಲವು ಸ್ಥಳಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹಗರಣ ಕಂಡುಬಂದಿದೆ.