Statement by Ajit Doval: ಭಯೋತ್ಪಾದನೆಯನ್ನು ಬೆಂಬಲಿಸುವವರಿಗೆ ತಕ್ಷಣವೇ ಪಾಠ ಕಲಿಸಬೇಕು !
ಭಯೋತ್ಪಾದನೆಯನ್ನು ಬೆಂಬಲಿಸುವವರನ್ನು ಪಾಠ ಕಲಿಸುವಲ್ಲಿ ತಡಮಾಡಬಾರದು ಎದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ ಇವರು ಪಾಕಿಸ್ತಾನದ ಹೆಸರನ್ನು ಹೇಳದೆ ಕರೆ ನೀಡಿದ್ದಾರೆ.
ಭಯೋತ್ಪಾದನೆಯನ್ನು ಬೆಂಬಲಿಸುವವರನ್ನು ಪಾಠ ಕಲಿಸುವಲ್ಲಿ ತಡಮಾಡಬಾರದು ಎದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ ಇವರು ಪಾಕಿಸ್ತಾನದ ಹೆಸರನ್ನು ಹೇಳದೆ ಕರೆ ನೀಡಿದ್ದಾರೆ.
ಬ್ರಿಟನ ತನ್ನ ದೇಶದಲ್ಲಿ ಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಇಂಡೋನೇಷ್ಯಾ ದೇಶದಿಂದ ಬರುವ ಮತಾಂಧ ಮುಸ್ಲಿಂ ಧಾರ್ಮಿಕ ಮುಖಂಡರ ಪ್ರವೇಶವನ್ನು ನಿರ್ಬಂಧಿಸಿದೆ.
ಭಾರತ ಕಳೆದ 1000 ವರ್ಷಗಳಿಂದ ಇಸ್ಲಾಮೀಕರಣಗೊಳ್ಳುತ್ತಿದ್ದು, ಮುಸ್ಲಿಂ ಆಕ್ರಮಣಕಾರರಿಂದಾಗಿ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಭಾರತದ ಭೂಪ್ರದೇಶವನ್ನು ಕಬಳಿಸಲ್ಪಟ್ಟಿದೆ.
ಪಾಕಿಸ್ತಾನ ಒಂದೇ ದಿನದಲ್ಲಿ 3 ಸಾವಿರದ 248 ಆಫ್ಘನ್ ನಿರಾಶ್ರಿತರನ್ನು ತನ್ನ ದೇಶದಿಂದ ಅಫ್ಘಾನಿಸ್ತಾನಕ್ಕೆ ಕಳುಹಿಸಿದೆ. ಪಾಕಿಸ್ತಾನ ನೀಡಿರುವ ಮಾಹಿತಿಯ ಪ್ರಕಾರ ಪಾಕಿಸ್ತಾನವು 51 ಸಾವಿರಕ್ಕೂ ಹೆಚ್ಚು ಅಕ್ರಮ ನಿರಾಶ್ರಿತರನ್ನು ಅಫ್ಘಾನಿಸ್ತಾನಕ್ಕೆ ವಾಪಸ್ ಕಳುಹಿಸಿದೆ.
ಜಿಹಾದಿ ಭಯೋತ್ಪಾದಕ ಸಂಘಟನೆಗಳಾದ ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ (ಟಿಟಿಪಿ) ಮತ್ತು ‘ಇಸ್ಲಾಮಿಕ್ ಸ್ಟೇಟ್ ಖುರಾಸಾನ’ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಂಡಿದೆ. ಪಾಕಿಸ್ತಾನ ಅನೇಕ ಬಾರಿ ಹೇಳಿದ್ದರೂ, ಅಫಘಾನಿಸ್ತಾನ ಸರಕಾರ ತಾಲಿಬಾನಿ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪಾಕಿಸ್ತಾನ ಆರೋಪಿಸುತ್ತಿದೆ.
ಅಫಘಾನಿಸ್ತಾನದಲ್ಲಿ ತಾಲಿಬಾನ ಆಡಳಿತ ಬಂದ ನಂತರ ಅದರ ಆಟಗಾರರು ಕೂಡಾ ತಾಲಿಬಾನ ವೃತ್ತಿಯವರಾಗಿದ್ದಾರೆಂಬುದು ಸೂಚಿಸುತ್ತದೆ. ಈಗ ಫುಟಬಾಲ ವಿಶ್ವ ಸಂಘಟನೆಯು ಅಫಘಾನಿಸ್ತಾನದ ತಂಡವನ್ನು ನಿಷೇಧಿಸಬೇಕು!
ಅಮೇರಿಕಾವು ಅಫ್ಘಾನಿಸ್ತಾನದಲ್ಲಿ ಏನು ಮಾಡಿತೊ, ಅದನ್ನು ಬೆಂಬಲಿಸಲು ಸಾಧ್ಯವಿಲ್ಲ. ಜೊತೆಗೆ ತಾಲಿಬಾನವೂ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಕೂಡ ಬೆಂಬಲಿಸಲು ಸಾಧ್ಯವಿಲ್ಲ.
ಅಫ್ಘಾನಿಸ್ಥಾನದಿಂದ ಭಾರತೀಯ ವಾಯುದಳದ ವಿಮಾನದ ಮೂಲಕ ಭಾರತೀಯ ಮತ್ತು ಅಫ್ಘಾನಿ ಜನರನ್ನು ಭಾರತಕ್ಕೆ ಕರೆತರಲಾಗುತ್ತಿದೆ. ಇವರಲ್ಲಿ ಅಪಘಾನಿಸ್ತಾನದ ಸಿಖ್ಖ ಸಂಸದರಾದ ನರೇಂದರ ಸಿಂಹ ಖಾಲಸಾ ಇವರಿಗೆ ಭಾರತಕ್ಕೆ ಬಂದ ಮೇಲೆ ಕಣ್ಣೀರು ಉಕ್ಕಿ ಬಂದಿತು.
ಓವೈಸಿಯವರಿಗೆ ಭಾರತೀಯ ಮಹಿಳೆಯರ ಸಂಕಷ್ಟದ ಬಗ್ಗೆ ತುಂಬಾ ಕಾಳಜಿ ಇದ್ದರೆ, ಅವರು ಇಲ್ಲಿಯವರೆಗೆ `ಲವ್ ಜಿಹಾದ್’ ವಿರುದ್ಧ ಏಕೆ ಧ್ವನಿ ಎತ್ತಲಿಲ್ಲ ?
20 ವರ್ಷಗಳ ಹೋರಾಟದ ಹೊರತಾಗಿಯೂ ಅಫ್ಘಾನಿಸ್ತಾನವನ್ನು ತಾಲಿಬಾನ್ ನಿಂದ ಮುಕ್ತಗೊಳಿಸಲು ಸಾಧ್ಯವಾಗದ ಅಮೇರಿಕಾದ ಈ ಎಚ್ಚರಿಕೆ ಹಾಸ್ಯಾಸ್ಪದವಾಗಿದೆ !