‘ಟ್ಯಾರಿಫ್’ (ಆಮದು ಸುಂಕ) ಆಟದಿಂದ ಯಾರಿಗೆ ಕುತ್ತು ? ಯಾರಿಗೆ ಹೊಡೆತ ಬೀಳಲಿದೆ ?
ಭಾರತಕ್ಕೆ ಈ ‘ಟ್ಯಾರಿಫ್’ನ ಪರಿಣಾಮಗಳು ಮತ್ತು ಅದರ ತೀಕ್ಷ್ಣತೆಯ ಬಗ್ಗೆ ಕಲ್ಪನೆಯಿದೆ
ಭಾರತಕ್ಕೆ ಈ ‘ಟ್ಯಾರಿಫ್’ನ ಪರಿಣಾಮಗಳು ಮತ್ತು ಅದರ ತೀಕ್ಷ್ಣತೆಯ ಬಗ್ಗೆ ಕಲ್ಪನೆಯಿದೆ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೇವರಕೋಣೆಯಲ್ಲಿನ ಚಿತ್ರದಲ್ಲಿ ಬದಲಾವಣೆಯಾಗಿ ಚೈತನ್ಯ ಮತ್ತು ಆನಂದದ ಪ್ರಮಾಣವು ಮೂಲ ಚಿತ್ರಕ್ಕಿಂತ ಹೆಚ್ಚಾಗಿದೆ.
ಮಸ್ತಕದಲ್ಲಿ ಚಂದ್ರನನ್ನು ಧರಿಸುವವನು, ಅಂದರೇ ಅವನ ಮಸ್ತಕವು ಶಾಂತ ಮತ್ತು ತಂಪಾಗಿರುವವನು ಭಾಲಚಂದ್ರ ಗಜಾನನ
ಅಧ್ಯಾತ್ಮ, ರಾಷ್ಟ್ರ ಮತ್ತು ಧರ್ಮವನ್ನು ಮುಂಚೂಣಿಯಲ್ಲಿಟ್ಟುಕೊಂಡು ನಡೆಸಿದ ಮೆರವಣಿಗೆಗಳಿಂದ ಹಿಂದೂಗಳು ಖಂಡಿತವಾಗಿಯೂ ಶ್ರೀ ಗಣೇಶನ ಕೃಪೆಯನ್ನು ಪಡೆಯಬಹುದು !
ಅಮೆರಿಕಾದ ಅಧ್ಯಕ್ಷ ಟ್ರಂಪ್ ಅವರು ಭಾರತದ ಮೇಲೆ ಶೇ. ೫೦ ರಷ್ಟು ಆಮದು ಸುಂಕ ವಿಧಿಸುವ ಮತ್ತು ರಷ್ಯಾದೊಂದಿಗೆ ವ್ಯಾಪಾರವನ್ನು ನಿಲ್ಲಿಸುವ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಭಾರತದಿಂದ ಯಾವ ಪ್ರತಿಕ್ರಿಯೆ ಬರುತ್ತದೆ ಎಂಬುದು ಎಲ್ಲರ ಗಮನಕ್ಕೆ ಬಂದಿತ್ತು. ಪ್ರಧಾನಿ ಮೋದಿ ಯಾವಾಗಲೂ ‘ಕೆಲವು ಸಮಯ ಕಾದು, ನಂತರ ದಿಢೀರ್ ನಿರ್ಧಾರ ತೆಗೆದುಕೊಂಡು ಎಲ್ಲರನ್ನೂ ಅಚ್ಚರಿಗೊಳಿಸುವ ಅಥವಾ ನಿರುತ್ತರಗೊಳಿಸುವ, ಒಂದು ರೀತಿಯ ಆಘಾತತಂತ್ರವನ್ನು ಅನುಸರಿಸುತ್ತಾರೆ. ಟ್ರಂಪ್ ಅವರು ಅಮೆರಿಕವನ್ನು ‘ಸರ್ವೋಚ್ಚ’ ಮಾಡುವ ಹುರುಪನ್ನು ಮುಂದುವರಿಸಿದ್ದರಿಂದ, ಈಗ ಮೋದಿಯವರು ಹೇಗೆ … Read more
ಅನೇಕ ಸಂತರು-ಮಹಾತ್ಮರು ಹೇಳಿದಂತೆ, ೨೦೨೫ ರಿಂದ ಭಾರತದಲ್ಲಿ ಮತ್ತು ನಂತರ ಜಗತ್ತಿನಾದ್ಯಂತ ‘ಹಿಂದೂ ರಾಷ್ಟ್ರ’ (ರಾಮರಾಜ್ಯ) ಸ್ಥಾಪನೆಯಾಗಲಿದೆ.
ಶ್ರೀ ಗಾಯತ್ರಿ ದೇವಸ್ಥಾನ, ಗೋರೆಗಾವ್, ರಾಯಗಡ ಜಿಲ್ಲೆಯಲ್ಲಿ ತಾಮ್ರದ ಅತೀ ಚಿಕ್ಕ ಗಣಪತಿಯ ವಿಗ್ರಹವಿದೆ.
ದೋಡಿತಾಲದಲ್ಲಿನ ದೇವಸ್ಥಾನವು ಭಗವಾನ ಗಣೇಶನ ಪ್ರಸಿದ್ಧ ಮಂದಿರಗಳಲ್ಲಿ ಒಂದಾಗಿದೆ.
ಗಣೇಶೋತ್ಸವ ಕಾಲದಲ್ಲಿ ಶ್ರೀ ಗಣೇಶನ ವಿಚಾರ ಮತ್ತು ಚಿಂತನೆ ಮಾಡುವುದರಿಂದ ನಾವು ಧನ್ಯರಾಗಿ ಮನೆಯ ವಾತಾವರಣವು ಮಂಗಳಮಯ ಆಗುವುದು. ನಂತರ ಆನಂದವೇ ಆನಂದ !’