‘ವ್ಯಾಲೆಂಟೈನ್ ಡೇ’ ಈ ಪಾಶ್ಚಾತ್ಯ ತಪ್ಪು ಆಚರಣೆ ಕುರಿತಾದ ಪ್ರಬೋಧನೆಗಾಗಿ ಪ್ರಸಾರ ಸಾಹಿತ್ಯಲಭ್ಯ
ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಸೂಚನೆ
ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಸೂಚನೆ
ಪ್ರಸ್ತುತ, ಈ ಜೀವನ ವ್ಯವಸ್ಥೆಯು ಹದಗೆಟ್ಟಿದೆ. ಆದ್ದರಿಂದ, ಅರಾಷ್ಟ್ರೀಯತೆಯ ಬಿಕ್ಕಟ್ಟು ನಮ್ಮ ಮುಂದೆ ನಿಂತಿದೆ. ಅದನ್ನು ತೊಡೆದುಹಾಕಲು ಧರ್ಮ ಮತ್ತು ರಾಷ್ಟ್ರೀಯತೆಯನ್ನು ಒಗ್ಗೂಡಿಸಬೇಕು.
‘ವೈದ್ಯರು ನ್ಯಾಯವಾದಿಗಳು ಹೇಳಿದ ವಿಷಯಗಳನ್ನು ಬುದ್ಧಿವಾದಿಗಳು ಕೂಡಲೆ ಒಪ್ಪುತ್ತಾರೆ. ‘ಏಕೆ ? ಹೇಗೆ ?’ ಎಂದು ಅವರನ್ನು ಕೇಳುವುದಿಲ್ಲ; ಆದರೆ ಸಂತರು ಏನಾದರೂ ಹೇಳಿದರೆ ಅವರ ಮನಸ್ಸಿನಲ್ಲಿ ‘ಏಕೆ ? ಹೇಗೆ ?’,ಇಂತಹ ಪ್ರಶ್ನೆಗಳು ಬರುತ್ತವೆ !’
ಪಾಶ್ಚಾತ್ಯ ದೇಶಗಳು ಈ ಬಗ್ಗೆ ನಿಧಾನವಾಗಿ ಚಿಂತನೆ ಮಾಡಲಾರಂಭಿಸಿವೆ. ಅಂದರೆ ಈ ಚಿಂತನೆಯೂ ಮಾಲಿನ್ಯಯುಕ್ತ ಕೋಕೋಕೋಲಾ ಕುಡಿಯುತ್ತಾ ಮತ್ತು ಕಸವನ್ನು ಉತ್ಪತ್ತಿ ಮಾಡುತ್ತಾ ನಡೆಯುತ್ತಿದೆ. ಈ ಪ್ರಯತ್ನವೂ ಎರಡೂ ದಿಕ್ಕುಗಳಲ್ಲಿ ನಡೆಯುತ್ತಿದೆ.
ಶ್ರೀ ವಾದಿರಾಜ ತೀರ್ಥರ ಜಯಂತಿ
ಹಿಂದುಗಳ ಪಲಾಯನ ಯಾಕೆ ಆಗುತ್ತಿದೆ ? ಇದಕ್ಕೆ ಕೇಂದ್ರ ಸರಕಾರವು ಕಾರಣವನ್ನು ಹುಡುಕಿ ಯೋಗ್ಯ ಕ್ರಮ ಕೈಗೊಳ್ಳಬೇಕು ಭಾರತವು ಇತರ ದೇಶಗಳಿಂದ ಕಲಿತು ಹಿಂದೂಗಳ ಸ್ಥಳಾಂತರದ ಸಮಸ್ಯೆಯನ್ನು ಪರಿಹರಿಸುವ ಕಾಯಿದೆಯನ್ನು ಮಾಡಬೇಕು.
ಯಾವುದೇ ರಾಜಕಾರಣಿಯ ಕಾರ್ಯಪದ್ಧತಿಯನ್ನು ನೋಡಿದರೆ ಅವನಿಂದ ಧರ್ಮಾಚರಣೆಯ ಆಸೆಯನ್ನು ಮಾಡುವುದು ವ್ಯರ್ಥವಾಗಿದೆ. ಇದರಿಂದ ಪುನಃ ಸ್ಪಷ್ಟವಾಗುವುದೇನೆಂದರೆ, ಪ್ರದೂಷಣೆಯಿಂದ ಮುಕ್ತಿ ಸಿಗಲು ಹಿಂದು ಧರ್ಮರಾಜ್ಯವನ್ನು ಸ್ಥಾಪಿಸುವುದು ಅನಿವಾರ್ಯವಾಗಿದೆ.’
ಪ್ರಸ್ತುತ, ದೇಶದ ೮ ರಾಜ್ಯಗಳಲ್ಲಿ ಹಿಂದೂಗಳು ‘ಅಲ್ಪಸಂಖ್ಯಾತ’ರಾಗಿದ್ದಾರೆ. ಹಾಗಾಗಿ ಹಿಂದೂಗಳು ಈ ರಾಜ್ಯಗಳಲ್ಲಿ ‘ಅಲ್ಪಸಂಖ್ಯಾತ’ರೆಂದು ಸೌಲಭ್ಯಗಳನ್ನು ಕೋರುವ ಸಮಯ ಬಂದಿದೆ. ಈ ರಾಜ್ಯಗಳಲ್ಲಿ ಹಿಂದೂ ಅಲ್ಪಸಂಖ್ಯಾತರಾಗುವ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ.
ಭಗವಂತನು ಭಕ್ತರ ಸಂಕಟಗಳನ್ನು ದೂರ ಮಾಡುತ್ತಾನೆ, ಅಂದರೆ ‘ಅವರ ಪ್ರಾಪಂಚಿಕ ಸಂಕಟಗಳನ್ನು ದೂರಗೊಳಿಸುತ್ತಾನೆ’, ಎಂದಲ್ಲ. ಆ ಸಂಕಟಗಳನ್ನು ಅವನು (ಭಗವಂತನು) ಸಹಜವಾಗಿ ದೂರ ಮಾಡಬಲ್ಲನು; ಆದರೆ ಆ ಭಕ್ತನಿಗೆ ಸಮಾಧಾನವಾಗಿರುವಂತೆ ಮಾಡಿ ಸಂಕಟಗಳನ್ನು ಸಹಿಸುವ ಶಕ್ತಿಯನ್ನು ಕೊಡುತ್ತಾನೆ.
‘ಮುಂದಿನ ಪೀಳಿಗೆ ಭಯೋತ್ಪಾದಕರಾಗಬಾರದು, ಅದಕ್ಕಾಗಿ ಶಾಲೆಯ ಪಠ್ಯಕ್ರಮಗಳಲ್ಲಿಯೇ ಹಿಂದೂ ಧರ್ಮದಲ್ಲಿ ಹೇಳಲಾದ ಜ್ಞಾನ, ವಿಜ್ಞಾನ ಮತ್ತು ಒಳ್ಳೆಯ ಸಂಸ್ಕಾರಗಳನ್ನು ಕಲಿಸಿದರೆ ಬಾಲಕರ ಮನಸ್ಸಿನಲ್ಲಿ ರಾಷ್ಟ್ರಪ್ರೇಮ ಉತ್ಪನ್ನವಾಗುತ್ತದೆ !’