
ಜನಗಣನೆಯಲ್ಲಿ ಎಲ್ಲಾ ಸಮುದಾಯದ ಜನಸಂಖ್ಯೆಯು ಸ್ಪಷ್ಟವಾಗುವುದು ಆದರೆ ಇಂದು ದೇಶದಲ್ಲಿ ‘ಜನಸಂಖ್ಯಾ ನಿಯತ್ರಣ ಕಾನೂನಿನ’ ಅವಶ್ಯಕತೆಯಿದೆ. ಇತ್ತೀಚೆಗಾದ ಬಂಗಾಳದ ಚುನಾವಣೆ ಹಾಗೂ ಅನಂತರ ನಡೆದ ಹಿಂಸಾಚಾರ ಇವುಗಳಿಂದ ಹಿಂದೂಗಳು ಜೀವಭಯದಿಂದ ಪಲಾಯನಗೈದರು. ‘ಬಂಗಾಳದಲ್ಲಿಯ ಕೆಲವು ಪ್ರದೇಶಗಳು ಮಾವೋವಾದಿಗಳಿಗಿಂತಲೂ ಅಪಾಯಕರವಾಗಿದೆ’, ಎಂದು ಘೋಷಿಸಿ ಸುರಕ್ಷೆಯನ್ನು ಹೆಚ್ಚಿಸುವುದು, ನಿರ್ಬಂಧವನ್ನು ಹಾಕುವುದು ಇಂತಹ ಪರಿಹಾರಗಳನ್ನು ಮಾಡಬೇಕಾಗಿದೆ. ಯೋಗ್ಯ ಪದ್ಧತಿಯಿಂದ ದಂಗೆಯ ಕಾರಣವನ್ನು ಹುಡುಕಿ ದೋಷಿಗಳಿಗೆ ಸರಕಾರಿ ಅಧಿಕಾರಿಗಳಿಂದ ಹಿಡಿದು ಎಲ್ಲರ ಮೇಲೂ ಮೊಕದ್ದಮೆಯಾಗಬೇಕು. ಹಿಂದುಗಳ ಪಲಾಯನ ಯಾಕೆ ಆಗುತ್ತಿದೆ ? ಇದಕ್ಕೆ ಕೇಂದ್ರ ಸರಕಾರವು ಕಾರಣವನ್ನು ಹುಡುಕಿ ಯೋಗ್ಯ ಕ್ರಮ ಕೈಗೊಳ್ಳಬೇಕು ಭಾರತವು ಇತರ ದೇಶಗಳಿಂದ ಕಲಿತು ಹಿಂದೂಗಳ ಸ್ಥಳಾಂತರದ ಸಮಸ್ಯೆಯನ್ನು ಪರಿಹರಿಸುವ ಕಾಯಿದೆಯನ್ನು ಮಾಡಬೇಕು.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !