ಇಂಡೋನೇಷ್ಯಾ: ಅತ್ಯಂತ ದೊಡ್ಡ ಮತ್ತು ಪ್ರಾಚೀನ ಹಿಂದೂ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ.
ಭಾರತ, ಇಂಡೋನೇಷ್ಯಾ ಜಂಟಿಯಾಗಿ ದೇವಾಲಯವನ್ನು ನವೀಕರಿಸಲಿವೆ
ಭಾರತ, ಇಂಡೋನೇಷ್ಯಾ ಜಂಟಿಯಾಗಿ ದೇವಾಲಯವನ್ನು ನವೀಕರಿಸಲಿವೆ
ಎಲ್ಲಾ ಭದ್ರತಾ ಸಂಸ್ಥೆಗಳನ್ನು ಹೈ ಅಲರ್ಟ್ನಲ್ಲಿಡಲಾಗಿದೆ. ಗಡಿ ಭದ್ರತಾ ಪಡೆಯು (BSF) ಅಂತರಾಷ್ಟ್ರೀಯ ಗಡಿಯಲ್ಲಿ ಸುರಂಗಗಳ ಮೂಲಕ ನಡೆಯಬಹುದಾದ ಸಂಭಾವ್ಯ ವಲಸೆಯನ್ನು ತಡೆಯಲು ವಿಶೇಷ ಸುರಂಗ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ಆರೋಪಿಯನ್ನು ಗೌರವ್ ಶ್ರೀವಾಸ್ತವ ಎಂದು ಗುರುತಿಸಲಾಗಿದೆ. ಅವರು ದೇಶದ ರಕ್ಷಣಾ ಸಚಿವರಾಗಿದ್ದಾಗ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ಸ್ನೇಹ ಬೆಳೆಸಿದ್ದರು.
ಬಾಂಗ್ಲಾದೇಶವು ಈ ತಪ್ಪನ್ನು ಉದ್ದೇಶಪೂರ್ವಕವಾಗಿಯೇ ಮಾಡಿರುವುದರಿಂದ, ಭಾರತವು ಅವರಿಗೆ ಯೋಗ್ಯ ಪದಗಳಲ್ಲಿ ಅರಿವು ಮೂಡಿಸಬೇಕು; ಆಗ ಮಾತ್ರ ಅವರು ಮತ್ತೆ ಇಂತಹ ತಪ್ಪು ಮಾಡುವ ಧೈರ್ಯ ಮಾಡುವುದಿಲ್ಲ!
ಜಗತ್ತಿನ ಅತಿ ದೊಡ್ಡ ತೈಲ ರಫ್ತುದಾರ ದೇಶಗಳಲ್ಲಿ ಒಂದಾದ ಸೌದಿ ಅರೇಬಿಯಾ ಏಷ್ಯಾದ ಗ್ರಾಹಕರಿಗಾಗಿ ‘ಅರಬ್ ಲೈಟ್’ ಕಚ್ಚಾ ತೈಲದ ಬೆಲೆಯಲ್ಲಿ ಕಡಿತಗೊಳಿಸಿದೆ.
140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಿಂದಲೂ ನಮಗೆ ಭಾರಿ ಬೆಂಬಲ ಸಿಗುತ್ತಿದೆ ಎಂಬ ಮಾತುಗಳೊಂದಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕಾಗೆ ಪ್ರತ್ಯುತ್ತರ ನೀಡಿದ್ದಾರೆ. ‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ನೆತನ್ಯಾಹು ಅವರು ಈ ವಿಷಯವನ್ನು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳ ವಿದ್ಯಮಾನಗಳನ್ನು ನೋಡಿದರೆ ಬಾಂಗ್ಲಾದೇಶ ಸರಕಾರವು ತನ್ನ ಅಕ್ರಮ ವಲಸಿಗರನ್ನು ಮರಳಿ ಕರೆಸಿಕೊಳ್ಳುವ ಸಾಧ್ಯತೆಯಿಲ್ಲ. ಆದ್ದರಿಂದ ಭಾರತವೂ ಕೂಡ ಈಗ ಈ ವಲಸಿಗರನ್ನು ಓಡಿಸಲು ಇತರ ಪರ್ಯಾಯ ಮಾರ್ಗ ನೋಡುವುದು ಅಗತ್ಯವಾಗಿದೆ !
ಥೈಲ್ಯಾಂಡ್, ಮ್ಯಾನ್ಮಾರ್ ಮತ್ತು ಲಾವೋಸ್ ಈ ೩ ದೇಶಗಳ ಗಡಿಗಳು ಸಂಧಿಸುವ ಪ್ರದೇಶವನ್ನು ‘ಗೋಲ್ಡನ್ ಟ್ರಯಾಂಗಲ್’ ಎಂದು ಕರೆಯಲಾಗುತ್ತದೆ. ಈ ಪ್ರದೇಶವು ಈ ಹಿಂದೆ ಅಫೀಮು ಮತ್ತು ಇತರ ಮಾದಕ ದ್ರವ್ಯಗಳ ಉತ್ಪಾದನೆ ಹಾಗೂ ಕಳ್ಳಸಾಗಣೆಗೆ ಜಗತ್ತಿನಾದ್ಯಂತ ಕುಖ್ಯಾತಿ ಪಡೆದಿತ್ತು.
ಈ ೨೩ ಭಯೋತ್ಪಾದಕರ ಮೇಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಜನರನ್ನು ನೇಮಕ ಮಾಡಿಕೊಳ್ಳುವುದು, ಅಕ್ರಮ ವಲಸೆ, ತರಬೇತಿ, ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ತಲುಪಿಸುವುದು ಮತ್ತು ದಾಳಿ ನಡೆಸಲು ಪಿತೂರಿ ನಡೆಸುವುದು ಮುಂತಾದ ಆರೋಪಗಳಿವೆ.
ಕಳೆದ ಹಲವು ದಶಕಗಳಿಂದ ಭಾರತ ಏನು ಹೇಳುತ್ತಾ ಬಂದಿದೆಯೋ, ಅದನ್ನು ಈಗ ಪಾಕ್ ಆಕ್ರಮಿತ ಕಾಶ್ಮೀರದ ಜನರೇ ಬಹಿರಂಗವಾಗಿ ಮಾತನಾಡಲು ಆರಂಭಿಸಿದ್ದಾರೆ. ಈಗಲಾದರೂ ಜಾಗತಿಕ ಸಮುದಾಯ ಪಾಕಿಸ್ತಾನವನ್ನು ‘ಭಯೋತ್ಪಾದಕ ದೇಶ’ ಎಂದು ಘೋಷಿಸಬೇಕು!