ಸಾತ್ತ್ವಿಕ ಪ್ರವೃತ್ತಿಯ ಜನರು ಆನಂದ, ಸ್ಥಿರತೆ ಮತ್ತು ಶಾಂತಿಯ ಅನುಭವ ಪಡೆಯುತ್ತಾರೆ ! – ಶಾನ್ ಕ್ಲಾರ್ಕ್, ಗೋವಾ
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಬ್ಯಾಂಕಾಕ್ ನಲ್ಲಿ ಸಕಾರಾತ್ಮಕ ಸ್ಪಂದನಗಳ ಮಹತ್ವದ ಕುರಿತು ಸಂಶೋಧನೆ ಮಂಡನೆ !
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಬ್ಯಾಂಕಾಕ್ ನಲ್ಲಿ ಸಕಾರಾತ್ಮಕ ಸ್ಪಂದನಗಳ ಮಹತ್ವದ ಕುರಿತು ಸಂಶೋಧನೆ ಮಂಡನೆ !
‘ಎಲ್ಲಿ ತಂದೆ-ತಾಯಿಯರನ್ನು ಕೂಡ, ನಿರುಪಯೋಗಿ ಎಂದು ಭಾವಿಸಿ, ವೃದ್ಧಾಶ್ರಮಕ್ಕೆ ತಳ್ಳುವ ಪಾಶ್ಚಿಮಾತ್ಯ ಸಂಸ್ಕೃತಿಯೆಡೆ ವಾಲುವ ಸದ್ಯದ ಪೀಳಿಗೆ ಮತ್ತು ಎಲ್ಲಿ ‘ಇಡೀ ವಿಶ್ವವೇ ನನ್ನ ಮನೆ’ ಎಂದು ಕಲಿಸುವ ಹಿಂದೂ ಧರ್ಮದಲ್ಲಿನ ಇದುವರೆಗಿನ ಪೀಳಿಗೆಗಳು !’
ಸಾಧಕರು ತಮ್ಮಲ್ಲಿರುವ ಸೇವೆಯ ಕೌಶಲ್ಯ ಮತ್ತು ತಮ್ಮ ಕ್ಷಮತೆಯನ್ನು ಸಂಪೂರ್ಣವಾಗಿ ಬಳಸಿದರೆ ಭಗವಂತನ ಸಹಾಯ ಲಭಿಸಿ ಸೇವೆಯು ಹೆಚ್ಚು ವೇಗದಿಂದ ಆಗ ತೊಡಗುತ್ತದೆ.
‘ಪ್ರಸ್ತುತ ಇಡೀ ಜಗತ್ತಿನ ಜಿಜ್ಞಾಸುಗಳು ಶಾಶ್ವತ ಆನಂದಪ್ರಾಪ್ತಿಗಾಗಿ ಅಧ್ಯಾತ್ಮವನ್ನು ಕಲಿಯಲು, ಜಗತ್ತಿನ ಇತರ ಯಾವುದೇ ದೇಶಕ್ಕೆ ಹೋಗುವುದರ ಬದಲಾಗಿ ಭಾರತಕ್ಕೆ ಬರುತ್ತಾರೆ, ಆದರೆ ಭಾರತೀಯರು ಸುಖಪ್ರಾಪ್ತಿಗಾಗಿ ಅಮೇರಿಕಾ, ಇಂಗ್ಲೆಂಡ ಮುಂತಾದ ದೇಶಗಳಿಗೆ ಹೋಗುತ್ತಾರೆ !’
ಪರಾತ್ಪರ ಗುರು ಡಾಕ್ಟರರು ಸೂಕ್ಷ್ಮದ ಜ್ಞಾನವಿರುವ ಸಾಧಕರಾದ ಸಾಧಕರಿಗೆಲ್ಲರಿಗೆ ಯಾವಾಗಲೂ ಹೇಳುತ್ತಿದ್ದರು, ‘ನಮಗೆ ಸರ್ವಶಕ್ತಿಶಾಲಿ, ಸರ್ವವ್ಯಾಪಕ ಹಾಗೂ ಸರ್ವಜ್ಞ ಈಶ್ವರನೊಂದಿಗೆ ಏಕರೂಪವಾಗಲಿಕ್ಕಿದೆ, ಆದ್ದರಿಂದ ನಮಗೆ ಒಳ್ಳೆಯ, ಅಂದರೆ ದೈವೀ ಹಾಗೂ ಕೆಟ್ಟ ಶಕ್ತಿಗಳ ಮಾಹಿತಿಯೂ ಗೊತ್ತಿರಬೇಕು.
ಯುಗಾದಿ ಹಬ್ಬದ ದಿನದಿಂದ ತಮ್ಮ ವೈಯಕ್ತಿಕ ಮತ್ತು ಸಾಮಾಜಿಕಜೀವನದಲ್ಲಿ ರಾಮರಾಜ್ಯವನ್ನು ಸ್ಥಾಪಿಸುವ ಸಂಕಲ್ಪವನ್ನು ಮಾಡಿರಿ !
ಪೂ. ರಾಧಾ ಪ್ರಭು ಇವರುಸಾಧಕಿಗೆ ಅವರ ದೇವರಕೋಣೆಯನ್ನು ತೋರಿಸಿದರು. ಆಗ ಸಾಧಕಿಗೆ ದೇವರ ಕೋಣೆಯಲ್ಲಿನ ಪ.ಪೂ. ಭಕ್ತರಾಜ ಮಹಾರಾಜರು, ಪ.ಪೂ. ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಛಾಯಾಚಿತ್ರಗಳು ಮತ್ತು ಶ್ರೀಕೃಷ್ಣನ ಚಿತ್ರ ಸಜೀವವಾಗಿರುವುದು ಅರಿವಾಯಿತು.
ಸಾಧಕಿಯ ಹುಟ್ಟುಹಬ್ಬದ ನಿಮಿತ್ತ ಅವರ ಸೊಸೆಯು ಶ್ರೀಕೃಷ್ಣನ ರೂಪದ ಪರಾತ್ಪರ ಗುರು ಡಾ. ಆಠವಲೆಯವರ ರಂಗೋಲಿ ಬಿಡಿಸಿದಳು ಹಾಗೂ ಆ ರಂಗೋಲಿಯನ್ನು ನೋಡಿ ಸಾಧಕಿಯ ಭಾವಜಾಗೃತಿಯಾಗಿ ಅವರಿಂದ ಕೃತಜ್ಞತೆ ವ್ಯಕ್ತವಾಯಿತು.
ಯಾರು ಬುದ್ಧಿಯಿಂದ ವಿಚಾರ ಮಾಡುತ್ತಾರೆಯೋ ಅವರು, ‘ನಾನು ಇದನ್ನು ಮಾಡುವೆ, ನಾನು ಅದನ್ನು ಮಾಡುವೆ’ ಎನ್ನುತ್ತಾರೆ. ಸಾಧನೆ ಮಾಡುವುದರ ಲಾಭ ಏನೆಂದರೆ, ನಾವು ಸಂತರ ಮಾರ್ಗದರ್ಶನದ ಪ್ರಕಾರ ಎಲ್ಲಾ ಕೃತಿಗಳನ್ನು ಮಾಡುತ್ತೇವೆ. ಆದ್ದರಿಂದ ಕಾರ್ಯ ಕೂಡ ಒಳ್ಳೆಯದಾಗುತ್ತದೆ ಮತ್ತು ನಮ್ಮ ಆಧ್ಯಾತ್ಮಿಕ ಉನ್ನತಿಯೂ ಆಗುತ್ತದೆ.
‘ಕೆಲವು ಸಾಧಕರಲ್ಲಿ ‘ತಮ್ಮ ಆಧ್ಯಾತ್ಮಿಕ ಪ್ರಗತಿ ಆಗುತ್ತಿದೆಯೇ ಅಥವಾ ಇಲ್ಲವೇ ?’, ಎನ್ನುವ ಪ್ರಶ್ನೆ ಮೂಡುತ್ತದೆ. ಸಾಧಕರು ಪ್ರಗತಿಯ ವಿಚಾರ ಮಾಡದೇ ತಮ್ಮ ಸಾಧನೆಯನ್ನು ಪಟ್ಟು ಹಿಡಿದು ಹಾಗೂ ತಳಮಳದಿಂದ ಮಾಡುತ್ತಿರಬೇಕು; ಏಕೆಂದರೆ ಎಲ್ಲವೂ ಈಶ್ವರನ ಇಚ್ಛೆಯಂತೆ ನಡೆಯುತ್ತಿರುತ್ತದೆ.