ಸಾಧನೆ ಮಾಡುವುದು ಅತ್ಯವಶ್ಯಕ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಅಡಚಣೆ ಬಂದಾಗ ಸಹಾಯ ವಾಗಬೇಕೆಂದು ನಾವು ಬ್ಯಾಂಕ್‌ ನಲ್ಲಿ ಹಣವನ್ನು ಇಡುತ್ತೇವೆ. ಅದೇ ರೀತಿ ಸಂಕಟಕಾಲದಲ್ಲಿ ಸಹಾಯವಾಗ ಬೇಕೆಂದು ಸಾಧನೆಯ ಸಂಗ್ರಹ ನಮ್ಮ ಬಳಿ ಇರುವುದು ಅವಶ್ಯಕ. ಅದರಿಂದ ನಮಗೆ ಸಂಕಟಕಾಲದಲ್ಲಿ ಸಹಾಯ ಸಿಗುತ್ತದೆ.’

ಇವರು ಶಿಕ್ಷಣಸಾಮ್ರಾಟರಂತೆ !

ಒಬ್ಬ ಶಿಕ್ಷಣಸಾಮ್ರಾಟನಾದರೂ ಶಿಕ್ಷಣಕ್ಷೇತ್ರದಲ್ಲಿ ಋಷಿ-ಮುನಿಗಳಂತೆ ಕಾರ್ಯ ಮಾಡಿದ್ದಾನೆಯೇ ? ಇತ್ತೀಚಿನ ಶಿಕ್ಷಣ ಸಾಮ್ರಾಟರು ಶಿಕ್ಷಣದ ಮಾಧ್ಯಮದಿಂದ ಹೆಚ್ಚು-ಹೆಚ್ಚು ಹಣಗಳಿಸುವ ಸಾಮ್ರಾಟರಾಗಿದ್ದಾರೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ