
‘ಅಡಚಣೆ ಬಂದಾಗ ಸಹಾಯ ವಾಗಬೇಕೆಂದು ನಾವು ಬ್ಯಾಂಕ್ ನಲ್ಲಿ ಹಣವನ್ನು ಇಡುತ್ತೇವೆ. ಅದೇ ರೀತಿ ಸಂಕಟಕಾಲದಲ್ಲಿ ಸಹಾಯವಾಗ ಬೇಕೆಂದು ಸಾಧನೆಯ ಸಂಗ್ರಹ ನಮ್ಮ ಬಳಿ ಇರುವುದು ಅವಶ್ಯಕ. ಅದರಿಂದ ನಮಗೆ ಸಂಕಟಕಾಲದಲ್ಲಿ ಸಹಾಯ ಸಿಗುತ್ತದೆ.’
ಇವರು ಶಿಕ್ಷಣಸಾಮ್ರಾಟರಂತೆ !
ಒಬ್ಬ ಶಿಕ್ಷಣಸಾಮ್ರಾಟನಾದರೂ ಶಿಕ್ಷಣಕ್ಷೇತ್ರದಲ್ಲಿ ಋಷಿ-ಮುನಿಗಳಂತೆ ಕಾರ್ಯ ಮಾಡಿದ್ದಾನೆಯೇ ? ಇತ್ತೀಚಿನ ಶಿಕ್ಷಣ ಸಾಮ್ರಾಟರು ಶಿಕ್ಷಣದ ಮಾಧ್ಯಮದಿಂದ ಹೆಚ್ಚು-ಹೆಚ್ಚು ಹಣಗಳಿಸುವ ಸಾಮ್ರಾಟರಾಗಿದ್ದಾರೆ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !