
‘ಅಡಚಣೆ ಬಂದಾಗ ಸಹಾಯ ವಾಗಬೇಕೆಂದು ನಾವು ಬ್ಯಾಂಕ್ ನಲ್ಲಿ ಹಣವನ್ನು ಇಡುತ್ತೇವೆ. ಅದೇ ರೀತಿ ಸಂಕಟಕಾಲದಲ್ಲಿ ಸಹಾಯವಾಗ ಬೇಕೆಂದು ಸಾಧನೆಯ ಸಂಗ್ರಹ ನಮ್ಮ ಬಳಿ ಇರುವುದು ಅವಶ್ಯಕ. ಅದರಿಂದ ನಮಗೆ ಸಂಕಟಕಾಲದಲ್ಲಿ ಸಹಾಯ ಸಿಗುತ್ತದೆ.’
ಇವರು ಶಿಕ್ಷಣಸಾಮ್ರಾಟರಂತೆ !
ಒಬ್ಬ ಶಿಕ್ಷಣಸಾಮ್ರಾಟನಾದರೂ ಶಿಕ್ಷಣಕ್ಷೇತ್ರದಲ್ಲಿ ಋಷಿ-ಮುನಿಗಳಂತೆ ಕಾರ್ಯ ಮಾಡಿದ್ದಾನೆಯೇ ? ಇತ್ತೀಚಿನ ಶಿಕ್ಷಣ ಸಾಮ್ರಾಟರು ಶಿಕ್ಷಣದ ಮಾಧ್ಯಮದಿಂದ ಹೆಚ್ಚು-ಹೆಚ್ಚು ಹಣಗಳಿಸುವ ಸಾಮ್ರಾಟರಾಗಿದ್ದಾರೆ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
ಸಾಧನೆಯ ಅತ್ಯಾವಶ್ಯಕತೆ !