ರಾಜ್ಯದಿಂದ ೨೯೦ ಕೋಟಿ ರೂಪಾಯಿ ನಗದು, ೫೦೦ ಕೋಟಿ ಮಾದಕ ವಸ್ತುಗಳು ಮತ್ತು ೪ ಲಕ್ಷ ಲೀಟರ್ ಸಾರಾಯಿ ವಶಕ್ಕೆ !
ಸಾರಾಯಿ ನಿಷೇಧ ಇರುವ ರಾಜ್ಯದಲ್ಲಿ ೪ ಲಕ್ಷ ಲೀಟರ್ ಸಾರಾಯಿ ವಶ ಪಡಿಸಿಕೊಳ್ಳಬಹುದು, ಇದರಿಂದ ರಾಜ್ಯದಲ್ಲಿ ಸಾರಾಯಿ ನಿಷೇಧ ಒಂದು ನಾಟಕವಾಗಿ ನಡೆಯುತ್ತಿದೆ, ಇದು ಸ್ಪಷ್ಟವಾಗುತ್ತದೆ !
ಸಾರಾಯಿ ನಿಷೇಧ ಇರುವ ರಾಜ್ಯದಲ್ಲಿ ೪ ಲಕ್ಷ ಲೀಟರ್ ಸಾರಾಯಿ ವಶ ಪಡಿಸಿಕೊಳ್ಳಬಹುದು, ಇದರಿಂದ ರಾಜ್ಯದಲ್ಲಿ ಸಾರಾಯಿ ನಿಷೇಧ ಒಂದು ನಾಟಕವಾಗಿ ನಡೆಯುತ್ತಿದೆ, ಇದು ಸ್ಪಷ್ಟವಾಗುತ್ತದೆ !
ಭ್ರಷ್ಟಾಚಾರಿಗಳು ದೇಶವನ್ನು ಹಾಳು ಮಾಡುತ್ತಿದ್ದಾರೆ. ಪ್ರತಿಯೊಂದು ಸರಕಾರಿ ಕಚೇರಿಯಲ್ಲಿ ಏನು ನಡೆಯುತ್ತದೆ ?, ಅದನ್ನು ನೀವು ನೋಡುತ್ತೀರಾ. ಅವರ ಮೇಲೆ ಯಾರು ಕ್ರಮ ಕೈಗೊಳ್ಳುತ್ತಾರೆ ? ಜನರು ಆರಿಸಿ ಕಳಿಸಿರುವ ಪ್ರತಿನಿಧಿಗಳನ್ನು ಕೊಂಡುಕೊಳ್ಳಲಾಗುತ್ತದೆ, ಇದರ ವಿಡಿಯೋ ನೋಡಿದ್ದಿರಾ.
ಪ್ರಧಾನಿ ಮೋದಿ ಮಾತು ಮುಂದುವರಿಸಿ, ಭ್ರಷ್ಟ ಜನರಿಗೆ ಯಾವುದೇ ರೀತಿಯ ಸವಲತ್ತು ನೀಡಬಾರದು. ಅವರಿಗೆ ಯಾವುದೇ ರಾಜಕೀಯ ಅಥವಾ ಸಾಮಾಜಿಕ ರಕ್ಷಣೆ ಸಿಗಬಾರದು. ಭ್ರಷ್ಟಾಚಾರಕ್ಕೆ ಸೊಪ್ಪು ಹಾಕುವ ಸರಕಾರಿ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ನಾವು ಈಗ ಪ್ರಕ್ರಿಯೆ ನಿಶ್ಚಿತಗೊಳಿಸಬೇಕು ಎಂದು ಹೇಳಿದರು.
ಅವರು ಹಿಂದೂ ದೇವಾಲಯಗಳ ಅರ್ಚಕರಿಗೆ, ಗುರುದ್ವಾರಾಗಳ ಗ್ರಂಥಿಗಳಿಗೆ ಮತ್ತು ಚರ್ಚ್ಗಳ ಪಾದ್ರಿಗಳಿಗೆ ಎಂದಾದರೂ ೧೮ ಸಾವಿರ ರೂಪಾಯಿ ಗೌರವಧನವನ್ನು ಕೊಟ್ಟಿದ್ದಾರೆಯೇ ?, ಎಂದು ಕೇಂದ್ರ ಸಚಿವ ಅನುರಾಗ ಠಾಕೂರ ಪ್ರಶ್ನಿಸಿದ್ದಾರೆ.
ಕೇಂದ್ರೀಯ ಗೃಹ ಸಚಿವಾಲಯದಿಂದ ಮಹತ್ವದ ಕಾರ್ಯಾಚರಣೆ !
ಚೀನಾದಿಂದ ದೊರೆಯುತ್ತಿತ್ತು ಆರ್ಥಿಕ ಸಹಾಯ!
ಸಂಸ್ಥೆಗೆ ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾರೆ
ಕ್ರಾಂತಿಕಾರರ ಅವಮಾನ ಮಾಡುವ ಕೇಜ್ರಿವಾಲ್ ಇವರು ಕ್ಷಮೆ ಯಾಚನೆ ಮಾಡಬೇಕೆಂದು ಭಗತ ಸಿಂಹ ಇವರ ಕುಟುಂಬದವರ ಆಗ್ರಹ
ಭ್ರಷ್ಟಾಚಾರ ವಿರುದ್ಧ ನಡೆದ ಮಹಾ ಆಂದೋಲನದಿಂದ ಹುಟ್ಟಿದ ಆಮ್ ಆದ್ಮಿ ಪಕ್ಷದ ಕಾಲುಗಳು ಕೂಡ ಭ್ರಷ್ಟಾಚಾರದ ಕೆಸರಿನಲ್ಲಿಯೇ ಹೂತಿವೆ
ತೆರಿಗೆ ಇಲಾಖೆಯು ಸಪ್ಟೆಂಬರ್ ೭ ರಂದು ದೇಶಾದ್ಯಂತ ೧೦೦ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸಾರಾಯಿ ಹಗರಣ, ಮಧ್ಯಾಹ್ನದ ಭೋಜನ, ರಾಜಕೀಯ ನಿಧಿ ಮತ್ತು ತೆರಿಗೆ ವಂಚನೆ ಇದಕ್ಕೆ ಸಂಬಂಧ ಪಟ್ಟದ್ದಾಗಿದೆ. ಉತ್ತರಾಖಂಡ, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ, ಛತ್ತಿಸ್ಗಢ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಈ ದಾಳಿ ನಡೆಸಲಾಗಿದೆ.
ಬಂಧಿತ ಭ್ರಷ್ಟ ಅಧಿಕಾರಿಗಳ ಸಂಖ್ಯೆ ಇಷ್ಟಿದ್ದರೆ, ಬಂಧನ ಆಗದಿರುವವರ ಸಂಖ್ಯೆ ಎಷ್ಟಿರಬಹುದು, ಯೋಚಿಸದಿರುವುದೇ ಉತ್ತಮ ! ಆಡಳಿತ ವ್ಯವಸ್ಥೆಯು ಭ್ರಷ್ಟಮಯವಾಗಿ ಮಾರ್ಪಟ್ಟಿರುವುದರ ಸೂಚನೆಯಾಗಿದೆ !