ಗುಜರಾತ್ ನಲ್ಲಿ ಮೊದಲ ಹಂತದ ವಿಧಾನಸಭೆ ಚುನಾವಣೆಯ ಮತದಾನದ ಪೂರ್ಣ

ಕರ್ಣಾವತಿ (ಗುಜರಾತ) – ಗುಜರಾತ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕಾಗಿ ಡಿಸೆಂಬರ್ ೧ ರಂದು ಮತದಾನ ನಡೆದಿದೆ. ಈ ಮತದಾನದ ಮೊದಲು ರಾಜ್ಯಾದ್ಯಂತ ಚುನಾವಣೆ ಆಯೋಗದ ಮಾಧ್ಯಮದಿಂದ ನಡೆಸಲಾದ ಕಾರ್ಯಾಚರಣೆಯಲ್ಲಿ ೨೯೦ ಕೋಟಿ ರೂಪಾಯಿ ನಗದು, ಮಾದಕ ವಸ್ತುಗಳು, ಸಾರಾಯಿ ಸಂಗ್ರಹ ಮತ್ತು ಉಡುಗೊರೆ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ.
#Gujarat : Cash, Drugs, Liquor Worth Rs 290 Crore Seized, Recoveries Over 10 Times Made In 2017https://t.co/tHp13FRGPl
— ABP LIVE (@abplive) November 30, 2022
ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ ೨೦೧೭ ರಲ್ಲಿನ ವಿಧಾನಸಭಾ ಚುನಾವಣೆಯ ತುಲನೆಯಲ್ಲಿ ಈ ಸಾರಿ ವಶಪಡಿಸ ಕೊಳ್ಳಲಾಗಿರುವ ಹಣದಲ್ಲಿ ಶೇಕಡಾ ೧೦ ರಷ್ಟು ಹೆಚ್ಚಳವಾಗಿದೆ. ಬೇರೆ ಬೇರೆ ಇಲಾಖೆಯ ಸಹಾಯದಿಂದ ಚುನಾವಣೆ ಆಯೋಗ ಈ ಕಾರ್ಯಾಚರಣೆ ಮಾಡಿದೆ. ಉಗ್ರ ನಿಗ್ರಹ ದಳದ ಸಹಾಯದಿಂದ ವಡೋದರಾ (ಗ್ರಾಮೀಣ) ಮತ್ತು ವಡೋದರಾ (ನಗರ) ಮತದಾರ ಕ್ಷೇತ್ರದಲ್ಲಿ ನಡೆಸಿರುವ ದಾಳಿಯಲ್ಲಿ ೪೭೮ ಕೋಟಿ ರೂಪಾಯಿ ೧೪೩ ಕೇಜಿ ಮೆಫೆಡ್ರೋನ್ ಈ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಐದು ಜನರನ್ನು ಬಂಧಿಸಲಾಗಿದೆ. ಇದರ ಜೊತೆಗೆ ೬೧ ಕೋಟಿ ೯೬ ಲಕ್ಷ ರೂಪಾಯಿಯ ಬೇರೆ ಮಾದಕ ವಸ್ತುಗಳ ಜೊತೆಗೆ, ೧೪ ಕೋಟೆ ೮೮ ಲಕ್ಷ ರೂಪಾಯಿಯ ೪ ಲಕ್ಷ ಲೀಟರ್ ಸಾರಾಯಿ ಕೂಡಾ ವಶಪಡಿಸಿಕೊಳ್ಳಲಾಗಿದೆ.
ಸಂಪಾದಕೀಯ ನಿಲುವು
|
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಕೇರಳಮ್ನ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ನ ಮೊದಲ ಮಹಿಳಾ ಶಾಸಕಿ ರೆಸ್ಟೋರೆಂಟ್ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಮಾಡಿದ್ದಕ್ಕೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!