ತಲೆನೋವಿಗಾಗಿ (Headache) ಹೋಮಿಯೋಪತಿ ಔಷಧಿಗಳ ಮಾಹಿತಿ
ಕಣ್ಣುಗಳೆದುರು ಕತ್ತಲೆ ಕವಿದು ಅಂಕುಡೊಂಕು ಆಕಾರದಲ್ಲಿ ಮಿಂಚು ಹೊಡೆದಂತೆ ಆಗುವುದು (blindness with zig-zag dazzling like lightening) ಮತ್ತು ಅನಂತರ ತಲೆನೋವು ಪ್ರಾರಂಭವಾಗುವುದು
ಕಣ್ಣುಗಳೆದುರು ಕತ್ತಲೆ ಕವಿದು ಅಂಕುಡೊಂಕು ಆಕಾರದಲ್ಲಿ ಮಿಂಚು ಹೊಡೆದಂತೆ ಆಗುವುದು (blindness with zig-zag dazzling like lightening) ಮತ್ತು ಅನಂತರ ತಲೆನೋವು ಪ್ರಾರಂಭವಾಗುವುದು
ಮಳೆಗಾಲದಲ್ಲಿ ಅಗ್ನಿ ಮಂದ ಮತ್ತು ಹೊರಗೆ ತಂಪು ಇರುವುದರಿಂದ ‘ಸ್ಪೈಸಿ’ (ಉಪ್ಪು-ಖಾರದ ಪದಾರ್ಥಗಳು), ಖಾರ ಮತ್ತು ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನುವ ಇಚ್ಛೆಯಾಗುತ್ತದೆ ಮತ್ತು ತಿನ್ನಲಾಗುತ್ತದೆ. ಇಂತಹ ಪದಾರ್ಥಗಳನ್ನು ಮಿತಿಮೀರಿ ತಿನ್ನಬಾರದು.
ನಮ್ಮ ಮುತ್ತಜ್ಜಿ ಅಥವಾ ಮುತ್ತಜ್ಜ ಇವರು ತಿನ್ನುತ್ತಿದ್ದ ಪದಾರ್ಥಗಳನ್ನು ತಿನ್ನಬೇಕು. ಅವರು ತಿನ್ನದಿರುವ ಪದಾರ್ಥಗಳನ್ನು (ಉದಾ. ವಡಾಪಾವ, ನುಡಲ್ಸ, ಐಸ್ಕ್ರೀಮ, ಪಿಸ್ತಾ, ಬರ್ಗರ ಇತ್ಯಾದಿ) ನಿಯಮಿತ ತಿನ್ನಬಾರದು. ತಿನ್ನದಿದ್ದರೂ ನಡೆಯುತ್ತದೆ. ಏನೂ ತೊಂದರೆ ಇಲ್ಲ. ಒಳ್ಳೆಯದೇ ಆಗುತ್ತದೆ !
ಮಧುಮೇಹ, ಹೆಚ್ಚು ರಕ್ತದೊತ್ತಡ (ಹೈ ಬಿ.ಪಿ.) ಇತ್ಯಾದಿ ರೋಗಗಳು ಒಮ್ಮೆ ಪ್ರಾರಂಭವಾದರೆ, ಜೀವಮಾನವಿಡಿ ಅಲೋಪಥಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಮಾತ್ರೆಗಳಿಂದ ರೋಗವು ಎಂದಿಗೂ ಮೂಲದಿಂದ ವಾಸಿಯಾಗುವುದಿಲ್ಲ. ಕೇವಲ ನಮಗೆ ರೋಗದ ಪರಿಣಾಮ ಅರಿವಾಗುವುದಿಲ್ಲ
ನಮ್ಮ ಮುತ್ತಜ್ಜಿ ಅಥವಾ ಮುತ್ತಜ್ಜ ಇವರು ತಿನ್ನುತ್ತಿದ್ದ ಪದಾರ್ಥಗಳನ್ನು ತಿನ್ನಬೇಕು. ಅವರು ತಿನ್ನದಿರುವ ಪದಾರ್ಥಗಳನ್ನು (ಉದಾ. ವಡಾಪಾವ, ನುಡಲ್ಸ, ಐಸ್ಕ್ರೀಮ, ಪಿಸ್ತಾ, ಬರ್ಗರ ಇತ್ಯಾದಿ) ನಿಯಮಿತ ತಿನ್ನಬಾರದು. ತಿನ್ನದಿದ್ದರೂ ನಡೆಯುತ್ತದೆ. ಏನೂ ತೊಂದರೆ ಇಲ್ಲ. ಒಳ್ಳೆಯದೇ ಆಗುತ್ತದೆ !
ಮಧುಮೇಹ, ಹೆಚ್ಚು ರಕ್ತದೊತ್ತಡ (ಹೈ ಬಿ.ಪಿ.) ಇತ್ಯಾದಿ ರೋಗಗಳು ಒಮ್ಮೆ ಪ್ರಾರಂಭವಾದರೆ, ಜೀವಮಾನವಿಡಿ ಅಲೋಪಥಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಮಾತ್ರೆಗಳಿಂದ ರೋಗವು ಎಂದಿಗೂ ಮೂಲದಿಂದ ವಾಸಿಯಾಗುವುದಿಲ್ಲ. ಕೇವಲ ನಮಗೆ ರೋಗದ ಪರಿಣಾಮ ಅರಿವಾಗುವುದಿಲ್ಲ
ನೆಗಡಿ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲೇರಿಯಾ, ಮಲಬದ್ಧತೆ, ಅಮ್ಲಪಿತ್ತ(ಎಸಿಡಿಟಿ) ಇತ್ಯಾದಿ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೆ ಉಪಚಾರ ಮಾಡಲು ಸಾಧ್ಯವಾಗಬೇಕೆಂಬ ದೃಷ್ಟಿಯಲ್ಲಿ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯು ಸಾಮಾನ್ಯ ಜನರಿಗೆ ಬಹಳಷ್ಟು ಉಪಯೋಗವಾಗ ಬಹುದು.
ಸರ್ವೋಚ್ಚ ನ್ಯಾಯಾಲಯದ ಅವಹೇಳನಕಾರಿ ಭಾಷೆಯ ವಿರುದ್ಧ ಮಾಜಿ ನ್ಯಾಯಾಧೀಶರಿಂದ ತೀವ್ರ ಪ್ರತಿಕ್ರಿಯೆಗಳು ಯೋಗಋಷಿ ರಾಮದೇವಬಾಬಾ, ನುಪೂರ್ ಶರ್ಮಾ, ಕಥಿತ ದ್ವೇಷಯುಕ್ತ ಭಾಷಣ ಮಾಡುವ ಹಿಂದುತ್ವನಿಷ್ಠ ಮುಖಂಡರ ವಿರುದ್ಧ ಸರ್ವೋಚ್ಚ ನ್ಯಾಯಾಲಯವು ಏಕೆ ಅವಹೇಳನಕಾರಿಯಾಗಿ ವರ್ತಿಸುತ್ತದೆ ?
ಬಿಸಿಲಿನಿಂದ ಬಂದ ನಂತರ ತಕ್ಷಣ ತಂಪು ನೀರು ಅಥವಾ ಶರಬತ್ತು ಕುಡಿಯಬಾರದು. ಜಡ ಆಹಾರವನ್ನು ಸೇವಿಸಿ ತಕ್ಷಣ ಬಿಸಿಲಿನಲ್ಲಿ ಹೋಗಬಾರದು. ಬಿಸಿಲಿನಲ್ಲಿ ವಾತಾನುಕೂಲಿತ ಜಾಗಕ್ಕೆ ಅಥವಾ ವಾತಾನುಕೂಲಿತ ಜಾಗದಿಂದ ತಕ್ಷಣ ಬಿಸಿಲಿಗೆ ಹೋಗಬಾರದು.