ಸನಾತನದ ಆಯುರ್ವೇದ ಔಷಧಗಳು

ಒಣ ಅಥವಾ ಕಫಯುಕ್ತ, ಯಾವುದೇ ಕೆಮ್ಮು ಇರಲಿ, ಮೊದಲಿಗೆ ನೆನಪಾಗುವ ಔಷಧಿಯೆಂದರೆ `ಶುಂಠಿ’. ಯಾವುದೇ ರೀತಿಯ ಕೆಮ್ಮುಗಳಿಗೆ ಚಹಾದ ಕಾನು ಚಮಚದಷ್ಟು ಶುಂಠಿ ಚೂರ್ಣವನ್ನು ಅಷ್ಟೇ ಅಳತೆಯ ಜೇನುತುಪ್ಪವನ್ನು ಸೇರಿಸಿ ೪-೫ ದಿನಗಳು ದಿನಕ್ಕೆ ೪ ಬಾರಿ ನೆಕ್ಕಬೇಕು. ಜೇನುತುಪ್ಪವು ಲಭ್ಯವಿಲ್ಲದಿದ್ದರೆ ೧ ಚಮಚ ನೀರಿನಲ್ಲಿ ಕಲಿಸಿ ನೆಕ್ಕಬೇಕು. ಕೆಮ್ಮಿಗಾಗಿ ಈ ಔಷಧಿ ಪ್ರಸಿದ್ಧವಾಗಿದೆ.
ಶುಂಠಿ ಚೂರ್ಣದಲ್ಲಿ ಅನೇಕ ಬಾರಿ ಹಿಟ್ಟನ್ನು ಹಾಕಿ ಕಲಬೆರಕೆ ಮಾಡಲಾಗುತ್ತದೆ. ಆದ್ದರಿಂದ ಶುಂಠಿಯ ಖಾರವು ಕಡಿಮೆಯಾಗುತ್ತದೆ ಮತ್ತು ಅಷ್ಟು ಗುಣವಾಗುವುದಿಲ್ಲ. `ಸನಾತನ ಶುಂಠಿ ಚೂರ್ಣ’ ಶುದ್ಧವಾಗಿರುವುದರಿಂದ ಅತ್ಯಂತ ಗುಣಕಾರಿಯಾಗಿದೆ.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೧೨.೨೦೨೨)
ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ
ಪ್ರಾಣಾಯಾಮ ಯೋಗ್ಯ ಕೃತಿ ಮತ್ತು ಲಾಭ !
ವಾತವ್ಯಾಧಿ ಮತ್ತು ಆಯುರ್ವೇದದ ‘ಪೇನ್ ಮ್ಯಾನೇಜ್ಮೆಂಟ್ (ನೋವು ನಿರ್ವಹಣೆ)’
‘ಪಾರ್ಶ್ವವಾಯು’ ಕಾಯಿಲೆಯಲ್ಲಿ ವ್ಯಾಯಾಮದ ಲಾಭ ಆಗುತ್ತದೆಯೇ ?
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ಕೇಂದ್ರ ಸರಕಾರದಿಂದ 16 ರೀತಿಯ ಮಿಶ್ರ ಔಷಧಗಳ ಮೇಲೆ ನಿಷೇಧ !