ಸನಾತನದ ಆಯುರ್ವೇದ ಔಷಧಗಳು

ಒಣ ಅಥವಾ ಕಫಯುಕ್ತ, ಯಾವುದೇ ಕೆಮ್ಮು ಇರಲಿ, ಮೊದಲಿಗೆ ನೆನಪಾಗುವ ಔಷಧಿಯೆಂದರೆ `ಶುಂಠಿ’. ಯಾವುದೇ ರೀತಿಯ ಕೆಮ್ಮುಗಳಿಗೆ ಚಹಾದ ಕಾನು ಚಮಚದಷ್ಟು ಶುಂಠಿ ಚೂರ್ಣವನ್ನು ಅಷ್ಟೇ ಅಳತೆಯ ಜೇನುತುಪ್ಪವನ್ನು ಸೇರಿಸಿ ೪-೫ ದಿನಗಳು ದಿನಕ್ಕೆ ೪ ಬಾರಿ ನೆಕ್ಕಬೇಕು. ಜೇನುತುಪ್ಪವು ಲಭ್ಯವಿಲ್ಲದಿದ್ದರೆ ೧ ಚಮಚ ನೀರಿನಲ್ಲಿ ಕಲಿಸಿ ನೆಕ್ಕಬೇಕು. ಕೆಮ್ಮಿಗಾಗಿ ಈ ಔಷಧಿ ಪ್ರಸಿದ್ಧವಾಗಿದೆ.
ಶುಂಠಿ ಚೂರ್ಣದಲ್ಲಿ ಅನೇಕ ಬಾರಿ ಹಿಟ್ಟನ್ನು ಹಾಕಿ ಕಲಬೆರಕೆ ಮಾಡಲಾಗುತ್ತದೆ. ಆದ್ದರಿಂದ ಶುಂಠಿಯ ಖಾರವು ಕಡಿಮೆಯಾಗುತ್ತದೆ ಮತ್ತು ಅಷ್ಟು ಗುಣವಾಗುವುದಿಲ್ಲ. `ಸನಾತನ ಶುಂಠಿ ಚೂರ್ಣ’ ಶುದ್ಧವಾಗಿರುವುದರಿಂದ ಅತ್ಯಂತ ಗುಣಕಾರಿಯಾಗಿದೆ.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೧೨.೨೦೨೨)
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ಕೇಂದ್ರ ಸರಕಾರದಿಂದ 16 ರೀತಿಯ ಮಿಶ್ರ ಔಷಧಗಳ ಮೇಲೆ ನಿಷೇಧ !
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಆಸ್ಪತ್ರೆಯಿಂದಲೇ ಔಷಧಗಳನ್ನು ಖರೀದಿಸುವಂತೆ ಒತ್ತಾಯಿಸಿದರೆ ಕ್ರಮ ಕೈಗೊಳ್ಳಲಾಗುವುದು! – ಮಹಾರಾಷ್ಟ್ರ
ಕೇರಳದಲ್ಲಿ ಈ ವರ್ಷ ‘ನಿಪಾ’ ವೈರಸ್ ನ ಮೊದಲ ರೋಗಿ ‘ವೆಂಟಿಲೇಟರ್’ನಲ್ಲಿ ! : Nipah Outbreak