ಸನಾತನದ ಆಯುರ್ವೇದ ಔಷಧಗಳು

ಒಣ ಅಥವಾ ಕಫಯುಕ್ತ, ಯಾವುದೇ ಕೆಮ್ಮು ಇರಲಿ, ಮೊದಲಿಗೆ ನೆನಪಾಗುವ ಔಷಧಿಯೆಂದರೆ `ಶುಂಠಿ’. ಯಾವುದೇ ರೀತಿಯ ಕೆಮ್ಮುಗಳಿಗೆ ಚಹಾದ ಕಾನು ಚಮಚದಷ್ಟು ಶುಂಠಿ ಚೂರ್ಣವನ್ನು ಅಷ್ಟೇ ಅಳತೆಯ ಜೇನುತುಪ್ಪವನ್ನು ಸೇರಿಸಿ ೪-೫ ದಿನಗಳು ದಿನಕ್ಕೆ ೪ ಬಾರಿ ನೆಕ್ಕಬೇಕು. ಜೇನುತುಪ್ಪವು ಲಭ್ಯವಿಲ್ಲದಿದ್ದರೆ ೧ ಚಮಚ ನೀರಿನಲ್ಲಿ ಕಲಿಸಿ ನೆಕ್ಕಬೇಕು. ಕೆಮ್ಮಿಗಾಗಿ ಈ ಔಷಧಿ ಪ್ರಸಿದ್ಧವಾಗಿದೆ.
ಶುಂಠಿ ಚೂರ್ಣದಲ್ಲಿ ಅನೇಕ ಬಾರಿ ಹಿಟ್ಟನ್ನು ಹಾಕಿ ಕಲಬೆರಕೆ ಮಾಡಲಾಗುತ್ತದೆ. ಆದ್ದರಿಂದ ಶುಂಠಿಯ ಖಾರವು ಕಡಿಮೆಯಾಗುತ್ತದೆ ಮತ್ತು ಅಷ್ಟು ಗುಣವಾಗುವುದಿಲ್ಲ. `ಸನಾತನ ಶುಂಠಿ ಚೂರ್ಣ’ ಶುದ್ಧವಾಗಿರುವುದರಿಂದ ಅತ್ಯಂತ ಗುಣಕಾರಿಯಾಗಿದೆ.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೧೨.೨೦೨೨)
ಸ್ಪೇನ್: ನೌಕೆಯಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಗೆ ಹಂತಾ ವೈರಸ್ !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
‘ರ್ಯಾಂಡಮೈಜ್ಡ್ಡ ಕಂಟ್ರೋಲ್ಡ್ ಟ್ರಾಯಲ್ಸ್’ (ಆರ್.ಸಿ.ಟಿ) : ‘ಗೋಲ್ಡ್ ಸ್ಟ್ಯಾಂಡರ್ಡ್’ನ ಮುಖವಾಡ ಮತ್ತು ವಾಸ್ತವದ ಮಿತಿ !
ವೈಷ್ಣೋ ದೇವಿ ದೇವಸ್ಥಾನದಲ್ಲಿ ಭಕ್ತರು ಅರ್ಪಿಸಿದ ‘ಬೆಳ್ಳಿ’ಯಲ್ಲಿ ಕಲಬೆರಕೆ ಪತ್ತೆ!
ಅಮೇರಿಕಾದ ೬೦ ವೈದ್ಯಕೀಯ ಸಂಸ್ಥೆಗಳಲ್ಲಿ ‘ಪಾಕಕಲೆ ಔಷಧ’ ಪಠ್ಯಕ್ರಮದ ಬೋಧನೆ !
‘ವಂದೇ ಭಾರತ್’ ಎಕ್ಸ್ಪ್ರೆಸ್ನಲ್ಲಿ ಇಬ್ಬರು ಪ್ರಯಾಣಿಕರ ಊಟದಲ್ಲಿ ಜಿರಲೆ ಪತ್ತೆ !