ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಇಬ್ಬರು ಆಧ್ಯಾತ್ಮಿಕ ಉತ್ತರಾಧಿಕಾರಿಗಳಿಗೆ ಅಧ್ಯಾತ್ಮದಲ್ಲಿನ ಉನ್ನತರು ಮಾಡಿದ ಸನ್ಮಾನ !
ಗುರುದೇವರು (ಪರಾತ್ಪರ ಗುರು ಡಾ. ಆಠವಲೆ), “ನಾವು ಯಾವಾಗಲೂ ಶಿಷ್ಯಭಾವದಲ್ಲಿರಬೇಕು, ಅದರಿಂದ ನಮಗೆ ಯಾವುದೇ ವಿಷಯದ ಅಹಂಕಾರ ಆಗುವುದಿಲ್ಲ’’ ಎಂದು ಹೇಳುತ್ತಾರೆ.
ಗುರುದೇವರು (ಪರಾತ್ಪರ ಗುರು ಡಾ. ಆಠವಲೆ), “ನಾವು ಯಾವಾಗಲೂ ಶಿಷ್ಯಭಾವದಲ್ಲಿರಬೇಕು, ಅದರಿಂದ ನಮಗೆ ಯಾವುದೇ ವಿಷಯದ ಅಹಂಕಾರ ಆಗುವುದಿಲ್ಲ’’ ಎಂದು ಹೇಳುತ್ತಾರೆ.
ರೂಪ ಅಥವಾ ಬಣ್ಣವನ್ನು ಪ್ರಕಟ ಮಾಡುವುದು ತೇಜತತ್ತ್ವದ ಗುಣಧರ್ಮವಾಗಿದೆ. ತೇಜವು ಗರಿಷ್ಠ ಪ್ರಮಾಣದಲ್ಲಿ ಪ್ರತಿಫಲಿಸ ತೊಡಗಿದರೆ ಅದು ತನ್ನ ಎರಡೂ ಪ್ರಕಾರದ ಸ್ಥಿರ ಭಾವವನ್ನು ಆಯಾ ಗುಣಧರ್ಮಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಪ್ರಕಟಿಸುತ್ತದೆ, ಅಂದರೆ ಅದು ರೂಪವನ್ನೂ ತೋರಿಸುತ್ತದೆ, ಹಾಗೆಯೇ ಅದರ ಬಣ್ಣವನ್ನೂ ತೋರಿಸುತ್ತದೆ.
ಮನುಷ್ಯನು ದೇವಸ್ಥಾನಕ್ಕೆ ಹೋಗಿ ದೇವರಿಗೆ ಹರಕೆ ಹೊರುತ್ತಾನೆ; ಆದರೆ ಹರಕೆ ಪೂರ್ಣವಾದ ನಂತರ ಅವನು ದೇವರನ್ನು ಮರೆಯುತ್ತಾನೆ. ಗುರು-ಶಿಷ್ಯರ ವಿಷಯದಲ್ಲಿ ಹೀಗಿರುವುದಿಲ್ಲ. ಶಿಷ್ಯನಿಗೆ ಜೀವನದಲ್ಲಿ ಏನು ಆವಶ್ಯಕವಿದೆಯೋ, ಅದನ್ನು ಗುರುಗಳು ಕೊಡುತ್ತಾರೆ ಮತ್ತು ಈಶ್ವರಪ್ರಾಪ್ತಿಯಾಗುವವರೆಗೆ ಗುರುಗಳು ಶಿಷ್ಯನನ್ನು ಬಿಡುವುದಿಲ್ಲ.
ಸನಾತನದ ಮೂರು ಗುರುಗಳ ‘ಧರ್ಮಸಂಸ್ಥಾಪನೆ’ಯ ಕಾರ್ಯಕ್ಕಾಗಿ ಎಲ್ಲ ಸಾಧಕರು ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ‘ಆ ಸಮರ್ಪಣೆಯನ್ನು ಉಳಿಸಿಕೊಳ್ಳುವುದು ಹಾಗೂ ಸನಾತನದ ಮೂರು ಗುರುಗಳಿಗೆ ಶರಣಾಗುವುದು’, ಇಷ್ಟೇ ನಾವು ಮಾಡಬೇಕಾಗಿದೆ.
ಸಪ್ತರ್ಷಿ ಜೀವ ನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳ ಆಜ್ಞೆಯಂತೆ ಇಲ್ಲಿನ ಸನಾತನದ ಆಶ್ರಮದಲ್ಲಿ ಫಾಲ್ಗುಣ ಕೃಷ್ಣ ದಶಮಿ, ಅಂದರೆ ೧೭ ಮಾರ್ಚ್ ಈ ದಿನದಂದು ಭಗವಾನ ಶಿವನ ಗುರುರೂಪ ವಾಗಿರುವ ಶ್ರೀ ದಕ್ಷಿಣಾಮೂರ್ತಿ ದೇವತೆಯ ಕೃಪೆಗಾಗಿ ‘ಮೇಧಾ ದಕ್ಷಿಣಾಮೂರ್ತಿ ಯಾಗ’ವು ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು.
ಕಾಲಕ್ಕನುಸಾರ ಸಾಧನೆಗಾಗಿ ಅವಶ್ಯಕ ಜ್ಞಾನ, ಜ್ಞಾನ ಪಡೆಯುವ ಸಾಧಕನ ಸಾಧನೆಯ ತಳಮಳ ಮತ್ತು ಅವನ ಸ್ವಂತದ ಸಾಧನೆ ಮತ್ತು ಕೊನೆಗೆ ಸಾಧನೆಗಾಗಿ ಜ್ಞಾನದ ಪ್ರತ್ಯಕ್ಷ ಲಾಭ ಮಾಡಿಕೊಳ್ಳುವ ಜೀವದ ಜಿಜ್ಞಾಸುವೃತ್ತಿ ಈ ಎಲ್ಲ ಘಟಕಗಳ ಮೇಲೆ ಈಶ್ವರೀ ಜ್ಞಾನದ ಫಲಶೃತಿಯು ಅವಲಂಬಿಸಿರುತ್ತದೆ.’
ದೇವರು ನಿರ್ಧರಿಸಿದ ನಿಯೋಜನೆಯಂತೆ ನಡೆದುಕೊಳ್ಳುವುದು, ಅಂದರೆ ಸಾಧನೆಯನ್ನು ಮಾಡುವುದು ಮತ್ತು ಸಾಧನೆಯನ್ನು ಮಾಡಿದರೆ, ನಾವು ದೇವರು ನಿಯೋಜನೆ ಮಾಡಿಕೊಟ್ಟ ಸಾತ್ತ್ವಿಕ ಕರ್ಮದ ಪ್ರವಾಹದಲ್ಲಿ ತಾನಾಗಿಯೇ ಮುಂದೆ ಮುಂದೆ ಹೋಗಿ ಅದರಲ್ಲಿನ ಜೀವನದ ಆನಂದವನ್ನು ಪಡೆಯುವುದು.
ಸಾಧಕರು ‘ಎಷ್ಟೇ ಅಡೆತಡೆಗಳು ಬಂದರು, ಕಷ್ಟವಾದರೂ ಅಥವಾ ಸಂಘರ್ಷ ಮಾಡಬೇಕಾದರೂ ನಾನು ಸಾಧನೆಯನ್ನು ಬಿಡುವುದಿಲ್ಲ. ದೇವರ ಚರಣಗಳನ್ನು ಬಿಡುವುದಿಲ್ಲ, ಎಂಬ ಮನಸ್ಸಿನಲ್ಲಿ ದೃಢ ನಿಶ್ಚಯವನ್ನು ಮಾಡುವ ಸಮಯ ಈಗ ಬಂದಿದೆ.
‘ಒಬ್ಬ ಉತ್ತರಾಧಿಕಾರಿಯಾಗಿದ್ದರೂ ‘ನಾನು ಸೇವಕನಾಗಿರುವೆ’, ಎಂದು ಹೇಳುತ್ತಾರೆ’, ಇದರಲ್ಲೇ ಶ್ರೀಚಿತ್ಶಕ್ತಿ (ಸೌ.) ಗಾಡಗೀಳ ಇವರ ಅವತಾರತ್ವವು ಸಿದ್ಧವಾಗುತ್ತದೆ.
ಆ ಸಮಯದಲ್ಲಿನ ಪರೀಕ್ಷಣೆ -೫ ಆಗಿತ್ತು. ಇದರಿಂದ, ಇಷ್ಟು ತೊಂದರೆಗಳಿರುವಾಗ ಸಾಧನೆಯನ್ನು ಆರಂಭಿಸಿ ಇಂದು ಅವರು ‘ಶ್ರೀಚಿತ್ಶಕ್ತಿ’ ಈ ಪದವಿಯವರೆಗೆ ತಲುಪಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ. ಅವರು ಇದನ್ನು ಸಾಧ್ಯಮಾಡಿಕೊಳ್ಳಲು ಎಷ್ಟು ಸಾಧನೆಯನ್ನು ಮಾಡಿರಬಹುದು ಎಂಬುದರ ಕಲ್ಪನೆ ಬರಬಹುದು.