ಮೆಕ್ಸಿಕೋದಲ್ಲಿ ಗಾಳಿಯಲ್ಲಿ ಹಾರುವ ಬಿಸಿಗಾಳಿಯ ಬಲೂನಿಗೆ ಬೆಂಕಿ, ಪ್ರವಾಸಿಗರಿಂದ ನೆಲಕ್ಕೆ ಜಿಗಿತ !
ಇಲ್ಲಿನ ತಿಯೊಟಿಹೊ ಎಂಬ ಪ್ರಾಚೀನ ಸ್ಥಳದ ಹತ್ತಿರ ಗಾಳಿಯಲ್ಲಿ ಹಾರುವ ಬಿಸಿಗಾಳಿಯ ಬಲೂನಿಗೆ ಬೆಂಕಿ ತಗುಲಿ ಅದರಲ್ಲಿದ್ದ ಪ್ರವಾಸಿಗಳು ನೆಲಕ್ಕೆ ಜಿಗಿದರು. ಇದರಲ್ಲಿ ೨ ಸಾವನ್ನಪ್ಪಿದ್ದಾರೆ.
ಇಲ್ಲಿನ ತಿಯೊಟಿಹೊ ಎಂಬ ಪ್ರಾಚೀನ ಸ್ಥಳದ ಹತ್ತಿರ ಗಾಳಿಯಲ್ಲಿ ಹಾರುವ ಬಿಸಿಗಾಳಿಯ ಬಲೂನಿಗೆ ಬೆಂಕಿ ತಗುಲಿ ಅದರಲ್ಲಿದ್ದ ಪ್ರವಾಸಿಗಳು ನೆಲಕ್ಕೆ ಜಿಗಿದರು. ಇದರಲ್ಲಿ ೨ ಸಾವನ್ನಪ್ಪಿದ್ದಾರೆ.
ಚೀನಾದ ಅತಿಕ್ರಮಣದಿಂದ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುಗೊಂಡಿದೆ. ಇದರಿಂದ ದೊಡ್ಡ ಸಂಘರ್ಷ ಎದುರಾಗುವ ಭೀತಿ ವ್ಯಕ್ತವಾಗಿದೆ. ಹೀಗಾಗಿ ಅಮೆರಿಕ ಭಾರತವನ್ನು ಬೆಂಬಲಿಸಬೇಕು ಎಂದು ಅಮೆರಿಕ ರಾಷ್ಟ್ರಾಧ್ಯಕ್ಷರ ಉಪ ಸಹಾಯಕ ಹಾಗೂ ಸಂಯೋಜಕ ಕರ್ಟ್ ಕ್ಯಾಂಪ್ಬೆಲ್ ಹೇಳಿದ್ದಾರೆ. ಅವರು ಒಂದು ಪರಿಸಂವಾದದಲ್ಲಿ ಮಾತನಾಡುತ್ತಿದ್ದರು.
ಆರ್ಥಿಕ ಬೆಳವಣಿಗೆಯ ಮೇಲಿನ ನಕರಾತ್ಮಕ ಪರಿಣಾಮ ತೀವ್ರವಾದ ಬಡತನ, ಆದಾಯದಲ್ಲಿ ಹೆಚ್ಚುತ್ತಿರುವ ಅಂತರ ಮತ್ತು ಹವಾಮಾನ ಬದಲಾವಣೆಯಂತಹ ಸಮಯದಲ್ಲಿ ಗಂಭೀರವಾಗ ಬಿಕ್ಕಟ್ಟುಗಳನ್ನು ಎದುರಿಸಲು ಒಂದು ಸವಾಲಾಗಿದೆ. ಆರ್ಥಿಕ ಹಿಂಜರಿತ ಉಂಟಾದರೆ ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ.
ಅಮೇರಿಕಾ ಕೇವಲ ಬಾಯಿಮಾತಿನಲ್ಲಿ ಖಂಡಿಸದೇ ದಾಳಿ ನಡೆಸಿದ ಹಾಗೂ ಭಾರತದ ವಿರುದ್ಧ ಚಟುವಟಿಕೆ ನಡೆಸಿರುವ ಖಲಿಸ್ತಾನಿಗಳ ಮೇಲೆ ಕ್ರಮ ಕೈಗೊಂಡು ಅವರನ್ನು ಜೈಲಿಗಟ್ಟಬೇಕು !
ಲೋಕಸಭೆಯಿಂದ ರಾಹುಲ ಗಾಂಧಿಯವರ ಅನರ್ಹತೆಗೊಂಡಿರುವ ವಿಷಯ ಭಾರತದ ಆಂತರಿಕ ವಿಷಯವಾಗಿದೆ. ಆ ವಿಷಯದಲ್ಲಿ ಅಮೇರಿಕಾವು ಭಾರತದ ಸಂಪರ್ಕದಲ್ಲಿರುವ ಯಾವುದೇ ಆವಶ್ಯಕತೆ ಇಲ್ಲ.
ಇಂತಹ ಭಾರತದ್ವೇಷಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಮೇರಿಕಾ ಮೇಲೆ ಭಾರತ ಒತ್ತಡ ಹೇರಬೇಕು !
ಅಮೇರಿಕಾದ ಟೆನೆಸಿ ರಾಜ್ಯದಲ್ಲಿನ ನ್ಯಾಶವಿಲ್ ನಗರದ `ದಿ ಕಾನ್ವೆಂಟ ಸ್ಕೂಲ’ ಹೆಸರಿನ ಕ್ರೈಸ್ತರ ಶಾಲೆಯಲ್ಲಿ ಆಂಡ್ರೆ ಹೆಲ್ (ವಯಸ್ಸು 28 ವರ್ಷ) ಹೆಸರಿನ ಮಹಿಳೆಯು ನಡೆಸಿದ ಗುಂಡಿನ ದಾಳಿಯಲ್ಲಿ 6 ಜನರು ಸೇರಿದಂತೆ 3 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ಭಾರತದಲ್ಲಿ ಅಲ್ಪಸಂಖ್ಯಾತರ ದಮನವಾಗುತ್ತಿದೆಯೆಂದು ಸುಳ್ಳು ಆರೋಪ ಮಾಡುತ್ತಿರುವ ಅಮೇರಿಕಾ ತನ್ನ ದೇಶದ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಪರಿಸ್ಥಿತಿ ಮತ್ತು ಅಲ್ಲಿ ಪ್ರತ್ಯೇಕತಾವಾದಿ ಖಲಿಸ್ತಾನವಾದಿಗಳ ಹೆಚ್ಚುತ್ತಿರುವ ಉಪಟಳಗಳ ಬಗ್ಗೆ ಗಮನ ಹರಿಸುವುದೇ ?
ಸಾಮಾಜಿಕ ಮಾಧ್ಯಮಗಳ ವಿರುದ್ಧ ಅಮೇರಿಕಾದ ಶೈಕ್ಷಣಿಕ ಸಂಸ್ಥೆಯ ಅರ್ಜಿ
ಯಾವಾಗಲೂ ಭಾರತದ ಮೇಲೆ ‘ಮುಸಲ್ಮಾನ ದ್ವೇಷ’ದ ಆರೋಪ ಮಾಡುವ ಪಾಕಿಸ್ತಾನ ಮತ್ತು ಟರ್ಕಿ ದೇಶದ ಸರಕಾರಗಳು ಚೀನಾದ ಮುಸಲ್ಮಾನ ವಿರೋಧಿ ನೀತಿಯ ಬಗ್ಗೆ ಚಕಾರ ಎತ್ತುವುದಿಲ್ಲ. ಪಾಕಿಸ್ತಾನದ ಮುಸಲ್ಮಾನ ಪ್ರೀತಿಯ ಬಗ್ಗೆ ಈ ದ್ವಂದ್ವ ನೀತಿ ತಿಳಿದುಕೊಳ್ಳಿ !