ರಾಜಸ್ಥಾನದ ಸರಕಾರಿ ಶಾಲೆಯ ಮುಖ್ಯಾಧ್ಯಾಪಕನಿಂದ 6 ಕ್ಕಿಂತ ಅಧಿಕ ವಿದ್ಯಾರ್ಥಿನಿಯರ ಮೇಲೆ ಬಲಾತ್ಕಾರ
ಜಿಲ್ಲಾಡಳಿತ ತನಿಖೆ ನಡೆಸಲು ಸಹಾಯ ಮಾಡುತ್ತಿಲ್ಲ ! – ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಆರೋಪ
ಜಿಲ್ಲಾಡಳಿತ ತನಿಖೆ ನಡೆಸಲು ಸಹಾಯ ಮಾಡುತ್ತಿಲ್ಲ ! – ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಆರೋಪ
೧೯೯೨ ರಲ್ಲಿ ಮಹಾವಿದ್ಯಾಲಯದಲ್ಲಿ ೨೫೦ ಕ್ಕೂ ಹೆಚ್ಚಿನ ಯುವತಿಯರ ಲೈಂಗಿಕ ಕಿರುಕುಳ ನೀಡಿರುವ ಘಟನೆಯ ಮೇಲೆ ಆಧಾರಿತ ಮುಂಬರುವ ಹಿಂದಿ ಚಲನಚಿತ್ರ ‘ಅಜಮೇರ ೯೨’ ಮುಸಲ್ಮಾನ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಅಜಮೇರ ಶರೀಫ ದರ್ಗಾ ಕಮಿಟಿಯು ಚಲನಚಿತ್ರ ಪ್ರದರ್ಶನದ ಮೊದಲು ನಮಗೆ ತೋರಿಸಬೇಕೆಂದು ಒತ್ತಾಯಿಸಿದೆ.
ಇಲ್ಲಿಯ ಪೆಸಿಫಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನೀಡಿದ ದೂರಿನನ್ವಯ ಪೊಲೀಸರು ಆಸಿಫನನ್ನು ಬಂಧಿಸಿದ್ದಾರೆ. ಅವನು ಈ ವಿದ್ಯಾರ್ಥಿನಿಯನ್ನು ಮತಾಂತರಗೊಳಿಸಿ ತನ್ನೊಂದಿಗೆ ವಿವಾಹವಾಗುವಂತೆ ಬೆದರಿಕೆ ಹಾಕಿದ್ದನು ಮತ್ತು ವಿವಾಹವಾಗದಿದ್ದರೆ ಕೊಲ್ಲುವುದಾಗಿ ಆಸಿಫ್ ಬೆದರಿಕೆ ಹಾಕಿದ್ದನು.
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಮತ್ತು ಫರೀದ್ ಕುರೇಶ್ ಕಾಂಗ್ರೆಸ್ ನಗರಸೇವಕ ಆಗಿರುವುದರಿಂದ, ಹಿಂದೂಗಳ ಪಲಾಯನದ ಸುದ್ದಿ ನಿಜವೆಂದು ಭಾವಿಸುತ್ತಾರೆ ! ಕಾಂಗ್ರೆಸ್ ಎಂದರೆ ಹಿಂದೂ ದ್ವೇಷ !
ಹಿಂದೂಗಳು ಭಾರತದವರಾಗಲಿ ಅಥವಾ ಪಾಕಿಸ್ತಾನದಿಂದ ಬಂದವರಾಗಿರಲಿ, ಅವರ ಮೇಲೆ ಕ್ರಮಕೈಗೊಳ್ಳಲು ಆಡಳಿತಕ್ಕೆ ಧೈರ್ಯವಾಗಬಾರದು, ಹಿಂದೂಗಳು ಅಂತಹ ಸಂಘಟನೆಯನ್ನು ರಚಿಸುವುದು ಆವಶ್ಯಕವಾಗಿದೆ.
ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚು ಹೆಚ್ಚು ‘ವರ್ಚುವಲ್ ಕೋರ್ಟ್ಗಳು’ ಅಂದರೆ ಆನ್ಲೈನ್ ಮೂಲಕ ನ್ಯಾಯಾಲಯ ನಡೆಸುವ ಪದ್ಧತಿಗಳನ್ನು ನಡೆಸಲಾಗುವುದು. ಇದರಿಂದ ಪ್ರಕರಣಗಳ ಶೀಘ್ರವಾಗಿ ಇತ್ಯರ್ಥಗೊಳ್ಳಲಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಎಂದರೆ ಹಿಂದೂ ದ್ವೇಷಿ ಪಾಕಿಸ್ತಾನದ ಆಡಳಿತ ! ಕೇಂದ್ರದ ಭಾಜಪ ಸರಕಾರ ಈ ಹಿಂದೂಗಳಿಗೆ ಸಹಾಯ ಮಾಡಬೇಕು ಎಂದು ದೇಶದಾದ್ಯಂತವಿರುವ ಹಿಂದೂಗಳ ಅನಿಸುತ್ತದೆ !
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಹಿಂದೂ ದ್ವೇಷಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಇಲ್ಲ !
ಇಂತಹ ದೋಷ ಪೂರಿತ ವಿಮಾನಗಳು ಹೇಗೆ ಸಕ್ಷಮ ಯುದ್ಧಸನ್ನದ್ಧತೆಯ ಲಕ್ಷಣವಾಗಬಹುದು ?
ಸವಿನಾ ಪ್ರದೇಶದಲ್ಲಿ ವಾಸಿಸುವ ಓರ್ವ ಹಿಂದೂ ಮಹಿಳೆಯು ಅಜಮಾಲ ಖಾನ್ ಎಂಬ ಗ್ರಾಮಾಭಿವೃದ್ಧಿ ಅಧಿಕಾರಿಯ ಮೇಲೆ ಬಲಾತ್ಕಾರ ಮತ್ತು ಬಲವಂತದ ಮತಾಂತರದ ಆರೋಪ ಮಾಡಿದ್ದಾರೆ. ಸಂತ್ರಸ್ತ ಮಹಿಳೆಯು, ಮತಾಂಧ ಆರೋಪಿ ಆಕೆಗೆ ಮಧ್ಯ ಸೇವನೆ ಮಾಡಿಸಿ ಬಲಾತ್ಕಾರ ಮಾಡಿದ್ದಾನೆ ಮತ್ತು ಅದರ ವಿಡಿಯೋ ಮಾಡಿದ್ದಾನೆ.