ಉದಯಪುರ (ರಾಜಸ್ಥಾನ) ಇಲ್ಲಿನ ವಿದ್ಯಾರ್ಥಿನಿಯನ್ನು ಮತಾಂತರಗೊಳಿಸಿ ವಿವಾಹವಾಗದಿದ್ದರೆ, ಕೊಲ್ಲುವ ಬೆದರಿಕೆ ಹಾಕಿದ್ದ ಮತಾಂಧ ಮುಸಲ್ಮಾನ ಯುವಕನ ಬಂಧನ

ಉದಯಪುರ (ರಾಜಸ್ಥಾನ) – ಇಲ್ಲಿಯ ಪೆಸಿಫಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನೀಡಿದ ದೂರಿನನ್ವಯ ಪೊಲೀಸರು ಆಸಿಫನನ್ನು ಬಂಧಿಸಿದ್ದಾರೆ. ಅವನು ಈ ವಿದ್ಯಾರ್ಥಿನಿಯನ್ನು ಮತಾಂತರಗೊಳಿಸಿ ತನ್ನೊಂದಿಗೆ ವಿವಾಹವಾಗುವಂತೆ ಬೆದರಿಕೆ ಹಾಕಿದ್ದನು ಮತ್ತು ವಿವಾಹವಾಗದಿದ್ದರೆ ಕೊಲ್ಲುವುದಾಗಿ ಆಸಿಫ್ ಬೆದರಿಕೆ ಹಾಕಿದ್ದನು. ಮೇ 31 ವರೆಗೆ ನಿರ್ಣಯ ತೆಗೆದುಕೊಳ್ಳುವಂತೆ ಅವನು ಈ ವಿದ್ಯಾರ್ಥಿನಿಗೆ ಹೇಳಿದ್ದನು. ಈ ಹಿಂದೆಯೂ ಅವನ ವಿರುದ್ಧ ದೂರನ್ನು ದಾಖಲಿಸಿದಾಗ ಆಸಿಫನನ್ನು ಬಂಧಿಸಲಾಗಿತ್ತು. ಆದರೆ ಜಾಮೀನಿನ ಮೇಲೆ ಬಿಡುಗಡೆಗೊಂಡು ಹೊರಗೆ ಬಂದ ಬಳಿಕ ಅವನು ಪುನಃ ಈ ವಿದ್ಯಾರ್ಥಿನಿಗೆ ತೊಂದರೆ ಕೊಡಲು ಪ್ರಾರಂಭಿಸಿದ್ದನು. (ಪೊಲೀಸರು ಬಂಧಿಸಿದ ಮಾತ್ರಕ್ಕೆ ವ್ಯಕ್ತಿಯಲ್ಲಿರುವ ಅಪರಾಧ ವೃತ್ತಿ ನಷ್ಟಗೊಳ್ಳುವುದಿಲ್ಲ ಅವನು ಮತ್ತೆ ಅಂತಹ ಅಪರಾಧವನ್ನು ಮಾಡುತ್ತಾನೆ. ಇದು ಅನೇಕಬಾರಿ ಬಹಿರಂಗವಾಗಿದೆ. ಇದರಿಂದ ಅಪಧಿರಾಧ ವೃತ್ತಿ ನಷ್ಟಗೊಳ್ಳುವ ಶಿಕ್ಷೆಯನ್ನು ವಿಧಿಸುವುದು ಆವಶ್ಯಕವಾಗಿದೆ ! – ಸಂಪಾದಕರು)

ಸಂಪಾದಕರ ನಿಲುವು

ಇಂತಹ ಬೆದರಿಕೆಯ ನಂತರ ಪ್ರತ್ಯಕ್ಷದಲ್ಲಿ ಯುವತಿಯ ಹತ್ಯೆಯ ಘಟನೆ ನಡೆದಿರುವುದರಿಂದ ಇಂತಹ ಆರೋಪಿಯು ಪ್ರತ್ಯಕ್ಷ ಕೃತಿಯನ್ನು ಮಾಡದಿದ್ದರೂ, ಅವನಿಗೆ ಜೀವಾವಧಿಯಂತಹ ಕಠಿಣ ಶಿಕ್ಷೆಯನ್ನು ವಿಧಿಸುವ ಕಾನೂನು ಮಾಡುವುದು ಆವಶ್ಯಕವಿದೆ !