ಕರ್ನಾಟಕ ಸರಕಾರ ಹಲಾಲ ಮಾಂಸವನ್ನು ನಿರ್ಬಂಧಿಸಲು ವಿಧೇಯಕವನ್ನು ಮಂಡಿಸುವುದು.
ಒಂದು ವೇಳೆ ಈ ಕಾಯಿದೆ ವಿಧಾನ ಸಭೆಯಲ್ಲಿ ಸಮ್ಮತಿಗೊಂಡರೆ, ಕರ್ನಾಟಕ ರಾಜ್ಯವು ಹಲಾಲ ಮಾಂಸದ ಮೇಲೆ ನಿರ್ಬಂಧ ವಿಧಿಸಿರುವ ಮೊದಲ ರಾಜ್ಯವಾಗಲಿದೆ.
ಒಂದು ವೇಳೆ ಈ ಕಾಯಿದೆ ವಿಧಾನ ಸಭೆಯಲ್ಲಿ ಸಮ್ಮತಿಗೊಂಡರೆ, ಕರ್ನಾಟಕ ರಾಜ್ಯವು ಹಲಾಲ ಮಾಂಸದ ಮೇಲೆ ನಿರ್ಬಂಧ ವಿಧಿಸಿರುವ ಮೊದಲ ರಾಜ್ಯವಾಗಲಿದೆ.
ಹಿಂದೂ ಜನಜಾಗೃತಿ ಸಮಿತಿ ಸಹಿತ ವಿವಿಧ ಹಿಂದೂ ಸಂಘಟನೆಗಳಿಂದ ರಾಜ್ಯಾದ್ಯಂತ ಸ್ಥಳೀಯ ಶಾಸಕರಿಗೆ ಮನವಿ
ಅದಲ್ಲದೇ ಬೆಂಗಳೂರು, ಹುಬ್ಬಳ್ಳಿ, ಗದಗ, ಮಂಗಳೂರು ಸೇರಿ ಪ್ರತಿಭಟನೆ ಮಾಡಲಾಯಿತು.
ದತ್ತಪೀಠದಲ್ಲಿ ಈಗಾಗಲೇ ಮತಾಂಧರು ಅತಿಕ್ರಮಣ ಮಾಡಿದ್ದಾರೆ; ಆದರೆ ಈಗ ಹಿಂದೂಗಳು ಅಲ್ಲಿಗೆ ಹೋಗದಿರಲು ಮತಾಂಧರು ಎಂತಹ ಕುಕೃತ್ಯಗಳನ್ನು ಮಾಡುತ್ತಿದ್ದಾರೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !
ಹಿಂದೂ ದೇವತೆಯ ಮೂರ್ತಿಗಳನ್ನು ಎಸೆಯಲಾಯಿತು !
ಪಾದ್ರಿಯ ಮಗನಿಂದ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ !
ಹಿಂದೂಗಳ ವಿರೋಧದ ನಂತರ ರೈಲು ನಿಲ್ದಾಣದ ಬಣ್ಣ ಬದಲಾಯಿಸಲು ಸರಕಾರದ ನಿರ್ಧಾರ
ಹಿಂದೂ ಜನಜಾಗೃತಿ ಸಮಿತಿ, ಶ್ರೀರಾಮಸೇನೆಯ ದುರ್ಗಾಸೇನೆಯಿಂದ ಸಿ.ಟಿ. ರವಿ ಹಾಗೂ ಕೆ. ಸುಧಾಕರ್ ಇವರಿಗೆ ಮನವಿ
ಇಲ್ಲಿಯ ಐತಿಹಾಸಿಕ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನದ ಸಹಿತ ಅನೇಕ ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನ ಕಾಲದಿಂದ ಸಂಜೆ ನಡೆಯುವ ಆರತಿಗೆ `ಸಲಾಂ ಆರತಿ’ ಎನ್ನಲಾಗುತ್ತಿತ್ತು. ಈ ಆರತಿಯ ಹೆಸರು ಬದಲಾಯಿಸಲು ಹಿಂದುತ್ವನಿಷ್ಠ ಸಂಘಟನೆಗಳಿಂದ ಒತ್ತಾಯದ ನಂತರ ಅದನ್ನು `ಸಂಧ್ಯಾ ಆರತಿ’ ಎಂದು ಹೇಳಲಾಗುವುದು.
ಹಿಂದೂ ಯುವತಿಯರು ಮತ್ತು ಮಹಿಳೆಯರು ನಾಪತ್ತೆಯಾಗುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ವೇಗ ನೀಡುವ ಬಗ್ಗೆ ಸೂಚಿಸುವೆ. ಹಾಗೆಯೇ `ಲವ್ ಜಿಹಾದ್’ ತಡೆಗಟ್ಟಲು ವಿಶೇಷ ಪೊಲೀಸ್ ಪಡೆಯನ್ನು ರಚಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆಗೆ ಪರಿಶೀಲಿಸುವುದಾಗಿ ಗೃಹಸಚಿವ ಅರಗ ಜ್ಞಾನೇಂದ್ರ ಇವರು ಭರವಸೆ ನೀಡಿದರು.
ಟಿಪ್ಪುವಿನ ಕಾಲದಿಂದಿದ್ದ ಕಂದಾಯ ಇಲಾಖೆಯ ಪರ್ಶಿಯನ್ ಶಬ್ದ ಮತ್ತು ನಗರಗಳ ಇಸ್ಲಾಮೀ ಹೆಸರು ಬದಲಾಯಿಸಿ
೪ ವಿದ್ಯಾರ್ಥಿಗಳ ಅಮಾನತು !