‘ತರಕಾರಿಗಳನ್ನು ಹೆಚ್ಚುವ ಯೋಗ್ಯ ಪದ್ಧತಿಯ ಬಗ್ಗೆ ಸಂಶೋಧನೆ
‘ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯದ ವತಿಯಿಂದ ಅಡುಗೆಯಲ್ಲಿನ ಆಚಾರಗಳು, ಅಡುಗೆಯಲ್ಲಿನ ಘಟಕಗಳು, ಅಡುಗೆಯನ್ನು ತಯಾರಿಸುವ ಪದ್ಧತಿ ಇತ್ಯಾದಿಗಳ ಸಂದರ್ಭದಲ್ಲಿ ಬಹಳಷ್ಟು ಸಂಶೋಧನೆಗಳನ್ನು ಮಾಡಲಾಗುತ್ತಿದೆ.
‘ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯದ ವತಿಯಿಂದ ಅಡುಗೆಯಲ್ಲಿನ ಆಚಾರಗಳು, ಅಡುಗೆಯಲ್ಲಿನ ಘಟಕಗಳು, ಅಡುಗೆಯನ್ನು ತಯಾರಿಸುವ ಪದ್ಧತಿ ಇತ್ಯಾದಿಗಳ ಸಂದರ್ಭದಲ್ಲಿ ಬಹಳಷ್ಟು ಸಂಶೋಧನೆಗಳನ್ನು ಮಾಡಲಾಗುತ್ತಿದೆ.
ಆಧ್ಯಾತ್ಮಿಕ ದೃಷ್ಟಿಯಿಂದ ಸಕಾರಾತ್ಮಕ ವಿನ್ಯಾಸದ ಆಭರಣಗಳು ಸಕಾರಾತ್ಮಕ (ಸಾತ್ವಿಕ) ಸ್ಪಂದನಗಳನ್ನು ಆಕರ್ಷಿಸುತ್ತವೆ ಮತ್ತು ಮಹಿಳೆಯ ಆಧ್ಯಾತ್ಮಿಕ ಪ್ರಗತಿಯಲ್ಲಿ ಸಹಾಯಕವಾಗಬಲ್ಲವು ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ನಕಾರಾತ್ಮಕ ವಿನ್ಯಾಸದ ಆಭರಣಗಳು ನಕಾರಾತ್ಮಕ (ರಜ-ತಮ) ಸ್ಪಂದನಗಳನ್ನು ಆಕರ್ಷಿಸುತ್ತವೆ ಮತ್ತು ಮಹಿಳೆಯ ಪ್ರಭಾವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.
ಪ್ರಾಚೀನ ಕಾಲದಲ್ಲಿ ದೇವಸ್ಥಾನಗಳಲ್ಲಿ ದೇವತೆಗಳೆದುರು ಕಲಾವಿದರು ಕಲೆಯನ್ನು ಪ್ರಸ್ತುತ ಪಡಿಸಿದಾಗ ಭಕ್ತರಿಗೆ ಭಾವದ ಅನುಭೂತಿಗಳು ಬರುತ್ತಿದ್ದವು ಮತ್ತು ಅಲ್ಲಿ ಆಯಾ ದೇವತೆಗಳ ತತ್ತ್ವವು ದೊಡ್ಡ ಪ್ರಮಾಣದಲ್ಲಿ ಆಕರ್ಷಿತವಾಗುತ್ತಿತ್ತು. ಆದುದರಿಂದಲೇ ಭಾರತದ ದೇವಸ್ಥಾನಗಳು ಇಡೀ ಸಮಾಜದ ಆಧ್ಯಾತ್ಮಿಕ ಪ್ರಗತಿಯ ಮತ್ತು ಕಲ್ಯಾಣದ ಸಾಧನವಾಗಿದ್ದವು.
ವಿಭೂತಿಯನ್ನು ಹಚ್ಚಿಕೊಳ್ಳುವುದರಿಂದ ವಿವಿಧ ಪ್ರಕಾರದ ವ್ಯಕ್ತಿಗಳ ಮೇಲಾಗುವ ಪರಿಣಾಮವನ್ನು ಅಧ್ಯಯನ ಮಾಡಲು, ಸಾಧ್ಯವಾಗಬೇಕೆಂದು ಆಧ್ಯಾತ್ಮಿಕ ಮಟ್ಟ ಮತ್ತು ಆಧ್ಯಾತ್ಮಿಕ ತೊಂದರೆ ಈ ಘಟಕಗಳ ವಿಚಾರ ಮಾಡಿ ಆಯ್ದ ಒಟ್ಟು ೬ ಜನರ ಮೇಲೆ ಈ ಪರೀಕ್ಷಣೆಯನ್ನು ಮಾಡಲಾಯಿತು.
`ಇತ್ತೀಚೆಗೆ ಮನೆಯಲ್ಲಿ ತಯಾರಿಸಿದ ಪೌಷ್ಠಿಕ ಆಹಾರಕ್ಕಿಂತ ಉಪಾಹಾರ ಗೃಹಗಳಲ್ಲಿನ ರುಚಿಕರ ಪದಾರ್ಥಗಳನ್ನು ಸೇವಿಸುವುದರ ಕಡೆಗೆ ಜನರ ಒಲವು ಹೆಚ್ಚುತ್ತಿರುವುದು ಕಂಡುಬರುತ್ತದೆ. ಹಾಗೆಯೇ ಮಾಂಸಾಹಾರ ಮಾಡುವುದರ ಪ್ರಮಾಣವೂ ಹೆಚ್ಚಾಗಿದೆ.
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷೆ ‘ಇತ್ತೀಚೆಗೆ ಜಗತ್ತಿನ ಅನೇಕ ದೇಶಗಳಲ್ಲಿ ‘ಝುಂಬಾ ಡಾನ್ಸ್ ವರ್ಕಔಟ್’ (ವ್ಯಾಯಾಮ) ಬಹಳ ಜನಪ್ರಿಯವಾಗುತ್ತಿದೆ. ಸದ್ಯ ಜಗತ್ತಿದಾದ್ಯಂತ ೧೮೦ ದೇಶಗಳಲ್ಲಿ ‘ಝುಂಬಾ ಡಾನ್ಸ್’ನ ಕ್ಲಾಸಸ್ (ಪ್ರಶಿಕ್ಷಣವರ್ಗ)ಗಳನ್ನು ತೆಗೆದುಕೊಳ್ಳಲಾಗುತ್ತದೆ. ‘ಝುಂಬಾ ಡಾನ್ಸ್’ನಲ್ಲಿ ‘ಏರೊಬಿಕ್ಸ್’ಗೆ (Aerobics) (ಶರೀರದ ಪ್ರಾಣವಾಯುವಿನ ಪ್ರಮಾಣವನ್ನು ಹೆಚ್ಚಿಸಲು ಮಾಡಲಾಗುವ ವ್ಯಾಯಾಮದ ಪ್ರಕಾರ) ‘ವೆಸ್ಟರ್ನ ಮ್ಯೂಜಿಕ್’ (Western Music – ಪಾಶ್ಚಾತ್ಯ ಸಂಗೀತ) ಮತ್ತು ‘ವೆಸ್ಟರ್ನ ಡಾನ್ಸ್’(Western Dance-ಪಾಶ್ಚಾತ್ಯ ನೃತ್ಯ) ಇವುಗಳನ್ನು ಜೋಡಿಸಲಾಗಿದೆ. ಈ … Read more
ಸದ್ಯದ ವಿಜ್ಞಾನಯುಗದಲ್ಲಿ ಭೌತಿಕ ಸುಖಸೌಲಭ್ಯಗಳು ಬಹಳಷ್ಟಿವೆ; ಆದರೆ ಅದರಿಂದ ಮನುಷ್ಯನು ನಿಸರ್ಗದಿಂದ ಅಂದರೆ ಈಶ್ವರನಿಂದ ದೂರ ಹೋಗುತ್ತಿದ್ದಾನೆ, ಎಂಬುದು ಗಮನಕ್ಕೆ ಬರುತ್ತದೆ. ಹೀಗೆ ಆಗಬಾರದೆಂದು ಪ್ರತಿಯೊಂದು ವಿಷಯವನ್ನು ಅಗತ್ಯವಿದ್ದಷ್ಟೇ ಮತ್ತು ವಿಚಾರ ಮಾಡಿ ಉಪಯೋಗಿಸಬೇಕು.
ಹಿಂದೂ ಧರ್ಮದ ಸಿದ್ಧಾಂತಕ್ಕನುಸಾರ ಈಶ್ವರಪ್ರಾಪ್ತಿಗಾಗಿ ದೇವಋಣ, ಋಷಿಋಣ, ಸಮಾಜಋಣ ಮತ್ತು ಪಿತೃಋಣವನ್ನು ತೀರಿಸಬೇಕಾಗುತ್ತದೆ. ಶ್ರೀ ಗುರುಗಳ ಕೃಪೆಯಿಂದ ಈ ನಾಲ್ಕೂ ಋಣಗಳಿಂದ ಮುಕ್ತವಾಗಲು ಸಾಧ್ಯವಿದೆ.
`ಪಿತೃಪಕ್ಷದಲ್ಲಿ ಪಿತೃಗಳಿಗಾಗಿ ಶ್ರಾದ್ಧ ಮಾಡುವುದರಿಂದ ಶ್ರಾದ್ಧವಿಧಿಯಲ್ಲಿನ ಪಿಂಡದ ಮೇಲೆ ಯಾವ ಪರಿಣಾಮವಾಗುತ್ತದೆ ?’, ಎಂಬುದು ವಿಜ್ಞಾನದ ಮೂಲಕ ಅಭ್ಯಾಸ ಮಾಡಲು ೨೭.೯.೨೦೧೮ ರಂದು ಗೋವಾದ ರಾಮನಾಥಿಯ ಸನಾತನ ಆಶ್ರಮದಲ್ಲಿ ಒಂದು ಪರೀಕ್ಷಣೆ ಮಾಡಲಾಯಿತು.
‘ಪರಾತ್ಪರ ಗುರು ಡಾ. ಆಠವಲೆಯವರು ಅವರ ಬಾಲ್ಯವನ್ನು ಯಾವ ಮನೆಯಲ್ಲಿ ಕಳೆದರೋ, ಅಲ್ಲಿನ ಹಳೆಯ ಪೀಠೋಪಕರಣ (ಮೇಜು, ಆಸನ (ಕುರ್ಚಿಗಳು), ಕಪಾಟು, ಮಂಚ ಇತ್ಯಾದಿ ವಸ್ತುಗಳು. ಇವುಗಳಲ್ಲಿನ ಕೆಲವು ವಸ್ತುಗಳು ಮರದ ಹಲಗೆಯದ್ದು ಮತ್ತು ಕೆಲವು ವಸ್ತುಗಳು ಕಬ್ಬಿಣದ್ದಾಗಿವೆ.)ಗಳನ್ನು ಅವರ ಸಹೋದರರಾದ ಡಾ. ವಿಲಾಸ ಆಠವಲೆಯವರು ೨೦೨೧ ರಲ್ಲಿ ಸನಾತನ ಆಶ್ರಮಕ್ಕೆ ಕಳುಹಿಸಿದರು.