ಹಿಂದೂಗಳನ್ನು ನಾಶಮಾಡುವ ಬಗ್ಗೆ ಹೇಳಿದ ರಾಜೌರಿ (ಜಮ್ಮು-ಕಾಶ್ಮೀರ)ಯಲ್ಲಿನ ಮೌಲ್ವಿಯಿಂದ ಕ್ಷಮೆಯಾಚನೆ !
ಈ ಕ್ಷಮಾಯಾಚನೆಯು ತೋರಿಕೆಯಾಗಿದ್ದು ಮನದಾಳದ ಸತ್ಯವು ಮೌಲ್ವಿಯ ಬಾಯಿಯಿಂದ ಬಂದಿದೆ, ಎಂಬುದನ್ನು ಗಮನದಲಲ್ಇಟ್ಟುಕೊಳ್ಳಬೇಕು ಮತ್ತು ಹಿಂದೂಗಳು ಜಾಗೃತರಾಗಬೇಕು, ಇದರಿಂದ ಗಮನಕ್ಕೆಬರುತ್ತದೆ !
ಈ ಕ್ಷಮಾಯಾಚನೆಯು ತೋರಿಕೆಯಾಗಿದ್ದು ಮನದಾಳದ ಸತ್ಯವು ಮೌಲ್ವಿಯ ಬಾಯಿಯಿಂದ ಬಂದಿದೆ, ಎಂಬುದನ್ನು ಗಮನದಲಲ್ಇಟ್ಟುಕೊಳ್ಳಬೇಕು ಮತ್ತು ಹಿಂದೂಗಳು ಜಾಗೃತರಾಗಬೇಕು, ಇದರಿಂದ ಗಮನಕ್ಕೆಬರುತ್ತದೆ !
ಆರೋಪಿಯು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಶಾಸಕರ ಮಗನಾಗಿರುವುದರಿಂದ ಅವನಿಗೆ ಶಿಕ್ಷೆಯಾಗುವ ಸಾಧ್ಯತೆಯು ಕಡಿಮೆ ಇದೆ ಎಂದು ಜನತೆಗೆ ಅನಿಸುತ್ತಿದ್ದರೆ ಅದರಲ್ಲಿ ಸಂದೇಹವಿಲ್ಲ !
ಹಿಂದೂ ಜನಜಾಗೃತಿ ಸಮಿತಿಯಿಂದ ಬಳಲೆ ಗ್ರಾಮದಲ್ಲಿ (ಅಂಕೋಲಾ ತಾ.) ಹಿಂದೂ ರಾಷ್ಟ್ರಜಾಗೃತಿ ಸಭೆ
ಈ ಧ್ವಂಸದ ಹಿಂದೆ ಯಾರ ಕೈವಾಡವಿದೆ, ಅದನ್ನು ಕಂಡು ಹಿಡಿದು ಸಂಬಂಧಿತರಿಗೆ ಕಠಿಣ ಶಿಕ್ಷೆ ನೀಡುವುದಕ್ಕಾಗಿ ಸರಕಾರ ಪ್ರಯತ್ನಿಸಬೇಕು ! ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಹಿಜಾಬ್ನ ಪ್ರಕರಣದಿಂದ ಈ ಘಟನೆಗಳು ನಡೆದಿದೆಯೆ ? ಇದನ್ನು ಕಂಡು ಹಿಡಿಯಬೇಕು !
`ಕಳೆದ ಕೆಲವು ವರ್ಷಗಳ ಹಿಂದೆ ಹಿಂದೂಗಳು ಬಹಿರಂಗವಾಗಿ ಹಿಂದೂ ಧರ್ಮದ ಮಾತಾಡಿದರೆ ಅವರ ಮೇಲೆ ಪ್ರಕರಣಗಳು ದಾಖಲಿಸುವಂತ ಕಾಲವಿತ್ತು. ಅದೇ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯವರು 2023 ರಲ್ಲಿ ಈ ದೇಶ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರವಾಗಲಿದೆ ಎಂದು ಹೇಳುತ್ತಿದ್ದರು.
ಕರ್ನಾಟಕದಲ್ಲಿ ಭಾಜಪದ ಶಾಸಕರಿಂದ ಮುಖ್ಯಮಂತ್ರಿಗಳಲ್ಲಿ ಮನವಿ
ಬೆಳಗಾವಿಯಲ್ಲಿ ಉತ್ಸಾಹಪೂರ್ಣದಲ್ಲಿ ಜರುಗಿದ ಎರಡು ದಿನಗಳ ಹಿಂದೂ ರಾಷ್ಟ್ರ ಸಂಘಟಕ ಕಾರ್ಯಾಗಾರ
ಬಂಗಾಲ ಇದು ನಾಡ ಬಾಂಬ ನಿರ್ಮಾಣದ ಕಾರ್ಖಾನೆಯಾಗಿದ್ದು ಈ ಸ್ಥಿತಿಯನ್ನು ಬದಲಾಯಿಸಲು ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಪಡಿಸುವುದೇ ಯೋಗ್ಯವಾಗಿದೆ !
ಮುಸಲ್ಮಾನ ವ್ಯಕ್ತಿಯು ಎಷ್ಟೇ ದೊಡ್ಡ ಪದವಿಯಲ್ಲಿದ್ದರೂ ಅವರು ತಮ್ಮ ಧರ್ಮದ ಪಕ್ಷವನ್ನೇ ಮಂಡಿಸುತ್ತಿರುತ್ತಾರೆ, ಆದರೆ ಹಿಂದೂಗಳು ದೊಡ್ಡ ಪದವಿಯಲ್ಲಿದ್ದರೂ ಇಲ್ಲದಿದ್ದರೂ ಮಾರಣಾಂತಿಕವಾದ ಜಾತ್ಯಾತೀತತೆಯನ್ನೇ ಆಯುಷ್ಯದುದ್ದಕ್ಕೂ ಕಾದುಕೊಂಡಿರುತ್ತಾರೆ, ಇದು ಇದರ ಉದಾಹರಣೆಯಾಗಿದೆ !
ಈ ರೀತಿ ಒತ್ತಾಯಿಸುವ ಸಮಯ ಏಕೆ ಬರುತ್ತದೆ ? ಸ್ವಾತಂತ್ರ್ಯನಂತರ 74 ವರ್ಷಗಳವರೆಗೂ ಅಧಿಕಾರದಲ್ಲಿದ್ದ ಎಲ್ಲಪಕ್ಷದ ಸರಕಾರಗಳು ಈ ರೀತಿ ವಿಚಾರಣೆ ಏಕೆ ಮಾಡಲಿಲ್ಲ ? ಕೇಂದ್ರ ಸರಕಾರವು ಸಮಯ ವ್ಯರ್ಥ ಪಡಿಸದೆ ಈ ರೀತಿಯ ಸಮಿತಿಯನ್ನು ಸ್ಥಾಪಿಸಿ ಸತ್ಯವನ್ನು ಬೆಳಕಿಗೆ ತರಬೇಕು