* ಆರೋಪಿಯು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಶಾಸಕರ ಮಗನಾಗಿರುವುದರಿಂದ ಅವನಿಗೆ ಶಿಕ್ಷೆಯಾಗುವ ಸಾಧ್ಯತೆಯು ಕಡಿಮೆ ಇದೆ ಎಂದು ಜನತೆಗೆ ಅನಿಸುತ್ತಿದ್ದರೆ ಅದರಲ್ಲಿ ಸಂದೇಹವಿಲ್ಲ !- ಸಂಪಾದಕರು

ದೌಸಾ (ರಾಜಸ್ಥಾನ) – ಇಲ್ಲಿ ೧೫ ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಶಾಸಕ ಜೋಹರಿಲಾಲ ಮೀಣಾರವರ ಮಗ ವಿವೇಕ ಶರ್ಮಾ, ದೀಪಕ ಹಾಗೂ ನೇತರಾಮ, ಹಾಗೆಯೇ ಇತರ ಇಬ್ಬರು ತರುಣರನ್ನು ಬಂಧಿಸಲಾಗಿದೆ. ಇಲ್ಲಿನ ಮಂಡವಾರ ಪೊಲೀಸ ಠಾಣೆಯ ಸೀಮೆಯಲ್ಲಿನ ಒಂದು ಉಪಹಾರಗೃಹದಲ್ಲಿ ಈ ಹುಡುಗಿಗೆ ಅಮಲು ಪದಾರ್ಥವನ್ನು ಸೇವಿಸಲು ನೀಡಿ ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಲಾಯಿತು. ಮುಖ್ಯ ಆರೋಪಿಯಾದ ವಿವೇಕನು ಈ ಘಟನೆಯ ವಿಡಿಯೋ ತಯಾರಿಸಿದನು. ಈ ವಿಡಿಯೋ ಪ್ರಸಾರ ಮಾಡುವುದಾಗಿ ಬೆದರಿಸಿ ಅವನು ಈ ಹುಡುಗಿಯ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿದನು, ಹಾಗೆಯೇ ಹುಡುಗಿಯಿಂದ ಹದಿನೈದುವರೆ ಲಕ್ಷ ರೂಪಾಯಿ ಮತ್ತು ಬಂಗಾರವನ್ನು ಕೇಳಿದ್ದನು. ಹುಡುಗಿಯು ಮನೆಯಿಂದ ತಾಯಿಯ ಹಣ ಮತ್ತು ಬಂಗಾರವನ್ನು ಆರೋಪಿಗೆ ತಂದು ಕೊಟ್ಟಿದ್ದಳು.
The son of a Congress MLA and four others have been booked for allegedly raping a 15-year-old girl belonging to Dausa district in Rajasthan, police said.https://t.co/mMv2mf4TtQ
— IndiaToday (@IndiaToday) March 26, 2022
ಶಾಸಕ ಜೊಹರೀಲಾಲ ಮೀಣಾರವರು ತಮಗೆ ಈ ಪ್ರಕರಣದ ಬಗ್ಗೆ ಏನೂ ತಿಳಿದಿಲ್ಲ. ನನಗೆ ಯಾರೋ ದೂರವಾಣಿ ಮಾಡಿ ಈ ವಿಷಯದ ಬಗ್ಗೆ ಹೇಳಿದ್ದರು. ನನ್ನ ಮಗ ನಿರ್ದೋಷಿಯಾಗಿದ್ದಾನೆ, ಅವನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ, ಎಂದು ಹೇಳಿದರು.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !