ಕಾಡಿನಲ್ಲಿ ಅಕ್ರಮವಾಗಿ ಕಟ್ಟಿರುವ ಮುಸಲ್ಮಾನರ ೧೫ ಗೋರಿಗಳ ಮೇಲೆ ಅರಣ್ಯ ಇಲಾಖೆಯಿಂದ ಕ್ರಮ
ಉತ್ತರಾಖಂಡದಲ್ಲಿ 2 ಸಾವಿರಕ್ಕಿಂತಲೂ ಹೆಚ್ಚು ಅಕ್ರಮ ಗೋರಿ ಇರುವ ಸಾಧ್ಯತೆ
ಉತ್ತರಾಖಂಡದಲ್ಲಿ 2 ಸಾವಿರಕ್ಕಿಂತಲೂ ಹೆಚ್ಚು ಅಕ್ರಮ ಗೋರಿ ಇರುವ ಸಾಧ್ಯತೆ
ಈ ರೀತಿ ಒಂದೊಂದು ರಾಜ್ಯಗಳಲ್ಲಿ ಸಮಾನ ನಾಗರಿಕ ಕಾನೂನು ಜಾರಿ ಮಾಡುವುದಕ್ಕಾಗಿ ಸ್ವತಂತ್ರ ಸಮಿತಿಯನ್ನು ಸ್ಥಾಪಿಸುವುದು, ಅವಶ್ಯಕ ವರದಿ ತಯಾರಿಸುವುದು ಮುಂತಾದವುಗಳಿಗೆ ಇಷ್ಟೊಂದು ಮನುಷ್ಯ ಬಲ ಖರ್ಚು ಮಾಡುವ ಬದಲು ಕೇಂದ್ರ ಸರಕಾರವೇ ಇದಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಿಸಬೇಕು, ಎಂಬುದು ರಾಷ್ಟ್ರಪ್ರೇಮಿಗಳ ಅಪೇಕ್ಷೆಯಾಗಿದೆ !
ಉತ್ತರಖಂಡ ಮತ್ತು ನೇಪಾಳದ ಗಡಿಯಲ್ಲಿರುವ ಕಾಲಿ ನದಿಯ ಮೇಲೆ ಸೇತುವೆ ಕಟ್ಟುವ ಕಾಮಗಾರಿಗೆ ನೇಪಾಳಿ ಜನರಿಂದ ವಿರೋಧ ವ್ಯಕ್ತವಾಗುತ್ತಿದೆ. ಇದರಿಂದ ಅವರು ಸೇತುವೆ ಕಟ್ಟುವ ಭಾರತೀಯ ಕಾರ್ಮಿಕರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ.
ಮೌಲಾನ ಸಾಜಿದ ರಸೀದಿ ಇವರಿಂದ ಉತ್ತರಾಖಂಡನ ಭಾಜಪ ಸರಕಾರಕ್ಕೆ ಬೆದರಿಕೆ !
ಇತ್ತೀಚೆಗೆ ನಡೆದ ಚಂದ್ರಗ್ರಹಣದ ನಂತರ ಇಲ್ಲಿ ಮಹಾನಗರಪಾಲಿಕೆಯ ಸಮೀಪದಲ್ಲಿರುವ ಕಮಲ ಪಾಂಡೆ ಇವರ ಮನೆಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ. ಇದರಿಂದ ಅವರ ಕುಟುಂಬದವರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಉತ್ತರಾಖಂಡದ ಭಾಜಪಾ ಸರಕಾರದ ‘ಆಯುರ್ವೇದ ಮತ್ತು ಯುನಾನಿ ಪರವಾನಗಿ ಪ್ರಾಧಿಕಾರ’ವು ಕೇರಳದ ಡಾ. ಕೆ.ವಿ. ಬಾಬು ಅವರ ದೂರಿನ ಮೇರೆಗೆ ಯೋಗಋಷಿ ರಾಮದೇವ ಬಾಬಾ ಅವರ ಪತಂಜಲಿ ಸಂಸ್ಥೆಯ ದಿವ್ಯ ಫಾರ್ಮಸಿಯಲ್ಲಿ ಸುಳ್ಳು ಜಾಹೀರಾತು ಮಾಡಿದ್ದಾರೆ ಎಂದು ೫ ಔಷಧಗಳನ್ನು ನಿಷೇಧಿಸಲಾಗಿತ್ತು.
ಉತ್ತರಖಂಡದಲ್ಲಿನ ಭಾಜಪ ಸರಕಾರದಿಂದ ಯೋಗಋಷಿ ರಾಮದೇವಬಾಬಾ ಇವರ ಪತಂಜಲಿ ಸಮೂಹದ ೫ ಔಷಧಿ ನಿಷೇಧಿಸಿದೆ. ಈ ಔಷಧಿ ಪತಿಂಜಲಿಯ ‘ದಿವ್ಯ ಫಾರ್ಮಾಸಿ’ಯಲ್ಲಿ ತಯಾರಿಸಲಾಗುತ್ತದೆ. ರಕ್ತದೊತ್ತಡ, ಮಧುಮೇಹ, ಥೈರಾಯ್ಡ್, ಮೋತಿ ಬಿಂದು ಮತ್ತು ಉಚ್ಚ ಕೊಲೆಸ್ಟ್ರಾಲ್ ಇದರ ಮೇಲೆ ಬಿಪಿ ಗ್ರಿಟ್, ಮಧುಗ್ರಿಟ್, ಥೈರೋಗ್ರಿಟ್, ಲಿಪಿಡೋಮ್ ಮತ್ತು ಐ ಗ್ರಿಟ್ ಗೋಲ್ಡ್ ಈ ಔಷಧಿಯನ್ನು ನಿಷೇಧಿಸಲಾಗಿದೆ.
ಪೊಲೀಸರು ಆದಿಲನ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ‘ಪೋಕ್ಸೋ’ ಕಾನೂನಿನ ೫೦೯ ಕಲಂನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ನ್ಯಾಯಾಲಯವು ಹರಿದ್ವಾರದಲ್ಲಿ ಸಾರಾಯಿ ಮಾರಾಟ ಮಾಡುವ ೨ ಅಂಗಡಿಗಳಿಗೆ ಸಾರಾಯಿ ಮಾರಾಟ ಮಾಡುವಾಗ ಹೆಚ್ಚು ಬೆಲೆ ತೆಗೆದುಕೊಂಡಿರುವ ಪ್ರಕರಣದಲ್ಲಿ ೧೦ ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿದೆ. ಅದರ ಜೊತೆಗೆ ಮೊಕದ್ದಮೆಯ ಖರ್ಚಿಗಾಗಿ ೧೦ ಸಾವಿರ ರೂಪಾಯಿ ದಂಡ ಕೂಡ ವಿಧಿಸಿದೆ.
ಕೇದಾರನಾಥದಿಂದ ಗುಪ್ತಕಾಶಿಗೆ ಮರಳುತ್ತಿದ್ದ ಒಂದು ಖಾಸಗಿ ಹೆಲಿಕಾಪ್ಟರ ಪತನಗೊಂಡಿದ್ದು, ಇದರಲ್ಲಿ ಚಾಲಕ ಸಹಿತ ೭ ಜನರು ಸಾವನ್ನಪ್ಪಿದ್ದಾರೆ. ಕೇದಾರನಾಥದಿಂದ ೨ ಕಿ.ಮೀ ಅಂತರದಲ್ಲಿರುವ ಗರುಡಚಟ್ಟಿಯಲ್ಲಿ ಈ ಅಪಘಾತವಾಯಿತು.