
ಡೆಹರಾಡೂನ (ಉತ್ತರಾಖಂಡ) – ಕೇದಾರನಾಥದಿಂದ ಗುಪ್ತಕಾಶಿಗೆ ಮರಳುತ್ತಿದ್ದ ಒಂದು ಖಾಸಗಿ ಹೆಲಿಕಾಪ್ಟರ ಪತನಗೊಂಡಿದ್ದು, ಇದರಲ್ಲಿ ಚಾಲಕ ಸಹಿತ ೭ ಜನರು ಸಾವನ್ನಪ್ಪಿದ್ದಾರೆ. ಕೇದಾರನಾಥದಿಂದ ೨ ಕಿ.ಮೀ ಅಂತರದಲ್ಲಿರುವ ಗರುಡಚಟ್ಟಿಯಲ್ಲಿ ಈ ಅಪಘಾತವಾಯಿತು. ಈ ಹೆಲಿಕಾಪ್ಟರ ‘ಆರ್ಯನ ಹೆಲಿ’ ಈ ಖಾಸಗಿ ಕಂಪನಿಯದಾಗಿತ್ತು ಎಂದು ಹೇಳಲಾಗುತ್ತಿದೆ. ಈ ಕಂಪನಿ ಉತ್ತರಕಾಶಿಯದಾಗಿದೆ. ಈ ಕಂಪನಿ ಕೇದಾರನಾಥ ದರ್ಶನಕ್ಕಾಗಿ ಭಕ್ತರನ್ನು ಕರೆದುಕೊಂಡು ಹೋಗುತ್ತದೆ. ಕೆಟ್ಟ ಹವಾಮಾನದ ಕಾರಣದಿಂದ ಈ ಅಪಘಾತವಾಗಿದೆಯೆಂದು ತಿಳಿದು ಬಂದಿದೆ.
6 Pilgrims, Pilot Killed In Helicopter Crash Near Kedarnath https://t.co/W9EOJsFEE4 pic.twitter.com/LIBRCSJnin
— NDTV (@ndtv) October 18, 2022
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್