ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಯ ಸಂಚು !
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೀವಕ್ಕೆ ಅಪಾಯವಿರುವ ಮಾಹಿತಿಯು ಎದುರಿಗೆ ಬಂದಿದೆ. ರಾಷ್ಟ್ರೀಯ ತನಿಖಾ ದಳದ ಮುಂಬೈ ಶಾಖೆಗೆ ಬಂದಿರುವ ಒಂದು ‘ಈ-ಮೇಲ್’ನಲ್ಲಿ ಪ್ರಧಾನಿ ಮೋದಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೀವಕ್ಕೆ ಅಪಾಯವಿರುವ ಮಾಹಿತಿಯು ಎದುರಿಗೆ ಬಂದಿದೆ. ರಾಷ್ಟ್ರೀಯ ತನಿಖಾ ದಳದ ಮುಂಬೈ ಶಾಖೆಗೆ ಬಂದಿರುವ ಒಂದು ‘ಈ-ಮೇಲ್’ನಲ್ಲಿ ಪ್ರಧಾನಿ ಮೋದಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ.
ಕಾಶ್ಮೀರಿ ಹಿಂದೂಗಳ ನರಸಂಹಾರದ ಆಧರಿಸಿರುವ ‘ದ ಕಶ್ಮೀರ ಫೈಲ್ಸ್’ ಈ ಚಲನಚಿತ್ರದ ಚಿತ್ರೀಕರಣ ನಡೆಯುತ್ತಿರುವಾಗ ನನ್ನ ಮತ್ತು ನನ್ನ ಪತಿ ಹಾಗೂ ಈ ಚಲನಚಿತ್ರದ ನಿರ್ದೇಶಕರಾದ ವಿವೇಕ ಅಗ್ನಿಹೋತ್ರಿಯವರ ವಿರುದ್ಧ ಕಾಶ್ಮೀರದಲ್ಲಿ ಫತ್ವಾ ಹೊರಡಿಸಲಾಗಿತ್ತು, ಎಂಬ ಆಘಾತಕಾರಿ ಮಾಹಿತಿಯನ್ನು ಈ ಚಲನಚಿತ್ರದ ನಿರ್ಮಾಪಕಿ ಹಾಗೂ ನಟಿ ಪಲ್ಲವಿ ಜೋಶಿಯವರು ಬಹಿರಂಗ ಪಡಿಸಿದರು.
ಶ್ರೀ. ಪರಾಗ ಗೋಖಲೆಯವರು ಹಿಂದೂ ಜನಜಾಗೃತಿ ಸಮಿತಿಯು ಕಾಶ್ಮೀರಿ ಹಿಂದೂಗಳ ಕುರಿತು ಮಾಡಿರುವ ಕಾರ್ಯ ಹಾಗೂ ಚಲನಚಿತ್ರವನ್ನು ದೈನಿಕ `ಸನಾತನ ಪ್ರಭಾತ’ವು ಹಿಂದುತ್ವದ ನಿಲುವಿಲ್ಲಿ ನೀಡಿರುವ ಪ್ರಸಿದ್ಧಿ, ಈ ಕುರಿತು ವಿವೇಕ ಅಗ್ನಿಹೋತ್ರಿ ಅವರಿಗೆ ಮಾಹಿತಿ ನೀಡಿದರು.
ವಿವೇಕ್ ಅಗ್ನಿಹೋತ್ರಿ ಇವರು ನಿರ್ದೇಶಿಸಿರುವ ‘ದ ಕಾಶ್ಮೀರ ಫೈಲ್’ ಚಲನಚಿತ್ರದ ಪ್ರಸಿದ್ಧಿಗಾಗಿ ‘ದ ಕಪಿಲ್ ಶರ್ಮಾ ಶೋ’ ಈ ‘ರಿಯಾಲಿಟಿ ಶೋ’ನಲ್ಲಿ (ಪ್ರತ್ಯಕ್ಷ ಭೇಟಿ ಮಾಡುವ ಕಾರ್ಯಕ್ರಮ) ಕಪಿಲ್ ಶರ್ಮ ಇವರು ನಿರಾಕರಿಸಿದ್ದಾರೆ, ಎಂದು ಚಲನಚಿತ್ರದ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಇವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಗ್ರಹ ಮತ್ತು ನಕ್ಷತ್ರಗಳ ಸ್ಥಿತಿಗಳಿಂದಾಗಿ ಮಾರ್ಚ್ ೨೦೨೨ರ ತಿಂಗಳಲ್ಲಿ ದೇಶದಲ್ಲಿ ನೈಸರ್ಗಿಕ ಮತ್ತು ರಾಜಕೀಯ ಭೂಕಂಪ ಸಂಭವಿಸುವ ಸಾಧ್ಯತೆಯನ್ನು ‘ಜ್ಯೋತಿಷ್ಯ ಜ್ಞಾನ’ ಈ ತ್ರೈಮಾಸಿಕದಲ್ಲಿ ಜ್ಯೋತಿಷಿ ಸಿದ್ಧೆಶ್ವರ ಮಾರಟಕರ ಇವರು ಭವಿಷ್ಯ ನುಡಿದಿದ್ದಾರೆ.
ನಿರ್ದೇಶಕ ವಿವೇಕ ರಂಜನ್ ಅಗ್ನಿಹೋತ್ರಿ ಇವರು ಕಾಶ್ಮೀರಿ ಹಿಂದೂಗಳ ನರಮೇಧದ ಕುರಿತು ‘ದ ಕಾಶ್ಮೀರಿ ಫೈಲ್ಸ್’ ಈ ಮುಂಬರುವ ಚಲನ ಚಿತ್ರದ ಜಾಹೀರಾತು (ಟ್ರೈಲರ್) ಪ್ರದರ್ಶಿಸಿದರು. ಈ ಚಲನಚಿತ್ರ ಮಾರ್ಚ್ ೧೧, ೨೦೨೨ ರಂದು ಪ್ರದರ್ಶನಗೊಳ್ಳಲಿದೆ.
ಮಕ್ಕಳ ಶಿಕ್ಷಣಕ್ಕಾಗಿ ಹಿಜಾಬ್ಗಿಂತ ಪುಸ್ತಕಗಳು ಮುಖ್ಯ. ಶಾಲೆಯಲ್ಲಿ `ಜೈ ಮಾತಾದಿ’ಯ ಸ್ಕಾರ್ಫ್ ಅಥವಾ ಬುರ್ಖಾ ಏನ್ನನೂ ಧರಿಸುವಂತಿಲ್ಲ. ಸಮವಸ್ತ್ರವನ್ನು ಗೌರವಿಸುವುದು ಮಹತ್ವದ್ದಾಗಿದೆ, ಹಿಜಾಬ್ ಬಗ್ಗೆ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ಕಂಗನಾ ರಾಣಾವತ್ ಇವರು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.
ಅನೇಕ ಮುಸ್ಲಿಂ ಹೆಣ್ಣುಮಕ್ಕಳು ಪ್ರವಾಸ, ಮಾಲ್ಗಳು ಅಥವಾ ಇತರ ಸ್ಥಳಗಳಲ್ಲಿ ಸ್ನೇಹಿತ-ಸ್ನೇಹಿತೆಯರೊಂದಿಗೆ ಮೋಜು ಮಾಡುವಾಗ ಹಿಜಾಬ್ ಧರಿಸುವುದಿಲ್ಲ. ಅನೇಕ ನಟಿಯರು ಅಥವಾ ಕ್ರಿಡಾಪಟುಗಳು ಇದನ್ನು ಧರಿಸುವುದಿಲ್ಲ.
ಲತಾ ಮಂಗೇಶ್ಕರ ಇವರ ಅಂತಿಮ ದರ್ಶನ ಪಡೆಯುವಾಗಗ ನಟ ಶಾಹರುಖ ಖಾನ ಇವರು ಉಗುಳಿದಂತೆ ಕೃತಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ.
ರಸ್ತೆ, ಸೇತುವೆ, ನಿಲ್ದಾಣಗಳು ಇತ್ಯಾದಿಗಳಲ್ಲಿ ಅತಿಕ್ರಮಣ ಮಾಡಿ ಮಸೀದಿ, ಮಜಾರಗಳನ್ನು ನಿರ್ಮಿಸುವುದು ಇದು ದೆಹಲಿ, ಗುರುಗ್ರಾಮ್ನಂತಹ ನಗರಗಳಲ್ಲಿ ಪ್ರತಿನಿತ್ಯವಾಗಿದೆ ಮತ್ತು ಇದನ್ನು ವಿರೋಧಿಸಿದರೆ ವಕ್ಫ್ ಬೋರ್ಡ್ ಅವರಿಗಾಗಿ ಓಡಿ ಬರುತ್ತದೆ.