ಮುಂಬರುವ ೨೭ ವರ್ಷಗಳಲ್ಲಿ ಪೃಥ್ವಿಯ ಅನ್ನಧಾನ್ಯ ನಾಶವಾಗುವುದು ! – ಶಾಸ್ತ್ರಜ್ಞರ ಎಚ್ಚರಿಕೆ
ಮುಂಬರುವ ೨೭ ವರ್ಷಗಳಲ್ಲಿ ಜಗತ್ತಿನ ಎಲ್ಲಾ ಅನ್ನಧಾನ್ಯ ಮುಗಿಯುವುದು ಎಂಬ ಎಚ್ಚರಿಕೆಯನ್ನು ಶಾಸ್ತ್ರಜ್ಞರು ನೀಡಿದ್ದಾರೆ.
ಮುಂಬರುವ ೨೭ ವರ್ಷಗಳಲ್ಲಿ ಜಗತ್ತಿನ ಎಲ್ಲಾ ಅನ್ನಧಾನ್ಯ ಮುಗಿಯುವುದು ಎಂಬ ಎಚ್ಚರಿಕೆಯನ್ನು ಶಾಸ್ತ್ರಜ್ಞರು ನೀಡಿದ್ದಾರೆ.
ಎಂಪಿ ಅಹಮದ್ ಇವರ ಮಾಲಿಕತ್ವದ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವಜ್ರಾಭರಣ ಮಾರಾಟ ಮಾಡುವ ಸಮೂಹ ಅಕ್ಷಯ ತೃತೀಯಾದ ಪ್ರಯುಕ್ತ ಆಭರಣಗಳ ಜಾಹೀರಾತು ಪ್ರಸಾರ ಮಾಡುವಾಗ ನಾಯಕಿ ಕರೀನಾ ಕಪೂರ್ ಖಾನ ಇವರನ್ನು ತೋರಿಸಲಾಗಿತ್ತು.
ಮಲಬಾರ್ ಗೋಲ್ಡ್ ಜಾಹಿರಾತಿನ ವಿರೋಧದಲ್ಲಿ ಟ್ವಿಟರ್ ಮೇಲೆ #Boycott MalabarGold ಮತ್ತು #No _Bindi _ No Business ಹ್ಯಾಷಟ್ಯಾಗ್ ಟ್ರೆಂಡ್ ಆಯಿತು. ಈ ಟ್ರೆಂಡ್ ಮೂಲಕ ಧರ್ಮಪ್ರೇಮಿ ಹಿಂದೂಗಳು ಮಲಬಾರ್ ಗೋಲ್ಡ್ ಅನ್ನು ನಿಷೇಧಿಸಿ ಅದನ್ನು ಬಹಿಷ್ಕರಿಸುವಂತೆ ಕೋರಿದ್ದರು.
ಎಮ್.ಪಿ. ಅಹಮದರವರ ಮಾಲೀಕತ್ವದ ‘ಮಲಬಾರ ಗೋಲ್ಡ ಆಂಡ್ ಡಾಯಮೆಂಡ್ಸ’ ಎಂಬ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಮಾರಾಟ ಮಾಡುವ ಕಂಪನಿಯು ಅಕ್ಷಯ ತೃತೀಯದ ನಿಮಿತ್ತ ಒಡವೆಗಳ ಜಾಹೀರಾತನ್ನು ಪ್ರಸಾರ ಮಾಡಿದೆ.
ಇಂದಿಗೂ ಹೆಚ್ಚಿನ ಹಿಂದೂ ಸಮಾಜವು ಧರ್ಮಾಚರಣೆಯನ್ನು ಮಾಡುತ್ತದೆ. ಹೀಗಿರುವಾಗ ಪಾಶ್ಚಾತ್ಯ ವಿಚಾರಸರಣಿಯನ್ನು ಹರಡಲು ಪ್ರಯತ್ನಿಸುವ ಪ್ರವೃತ್ತಿಗಳಿಗೆ ಸಮಯಕ್ಕೆ ಸರಿಯಾಗಿ ಪಾಠ ಕಲಿಸಲು ಸರಕಾರವು ಅವರ ವಿರುದ್ಧ ಕಾರ್ಯಾಚರಣೆಯನ್ನು ಮಾಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ರಝಾ ಅಕಾಡೆಮಿ ನಿರಂತರವಾಗಿ ದೇಶವಿರೋಧಿ ನಿಲುವು ತಳೆದಿದೆ. ಒಂದುಕಡೆ, ರಾಜ್ಯ ಗೃಹ ಸಚಿವ ದಿಲೀಪ ವಲ್ಸೆ ಪಾಟೀಲ ಅವರು ಶಾಸಕಾಂಗದಲ್ಲಿ ರಜಾ ಅಕಾಡೆಮಿಯನ್ನು ನಿಷೇಧಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಹೇಳುತ್ತಾರೆ; ಆದರೆ ಮತ್ತೊಂದೆಡೆ ರಝಾ ಅಕಡೆಮಿಯ ‘ಇಫ್ತಾರ ಕೂಟ’ ದಲ್ಲಿ ಅವರ ಅಧಿಕಾರಿಗಳು ಹಾಜರಾಗಿರುತ್ತಾರೆ.
ಮಾಡುವುದನ್ನು ಮಾಡಿ ನಮ್ಮದೇ ಸರಿ ಅನ್ನುವ ನಿಲುವನ್ನು ಹೊಂದಿರುವ ಜಿಹಾದಿ ಮಾನಸಿಕತೆಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ! ಅನೇಕ ಜಿಹಾದಿ ದಾಳಿಗಳಲ್ಲಿ ತೊಡಗಿರುವ ಇಂತಹ ಪ್ರವೃತ್ತಿಗಳನ್ನು ಆಗಿಂದಾಗಲೇ ನಿಗ್ರಹಿಸುವುದು ಅಗತ್ಯವಿದೆ ! ಈಗಲಾದರೂ ಈ ಸಂಘಟನೆಯನ್ನು ಕೇಂದ್ರ ಸರಕಾರ ಶೀಘ್ರವೇ ನಿಷೇಧಿಸಬೇಕು, ಎಂದು ರಾಷ್ಟ್ರಪ್ರೇಮಿಗಳ ಅಪೇಕ್ಷೆಯಾಗಿದೆ!
ಮೇ ೩ ರಂದು ಪ್ರಳಯ ಬಂದರೂ ಬೋಂಗಾಗಳನ್ನು ತೆಗೆಯುವುದಿಲ್ಲ. ಇದು ಗಲಭೆ ಎಬ್ಬಿಸುವ ಸಂಚಾಗಿದೆ. ಇಲ್ಲಿ ಸರ್ವಾಧಿಕಾರ ನಡೆಯುವುದಿಲ್ಲ. ರಾಜ್ಯವು ಕಾನೂನಿನಿಂದ ನಡೆಯುತ್ತದೆ. ಇವರು (ಮನಸೆಯ ಅಧ್ಯಕ್ಷ ರಾಜ್ ಠಾಕ್ರೆ) ಭಾಜಪದಂತೆ ವರ್ತಿಸುತ್ತಿದೆ.
ಈಗ ಸಂಯುಕ್ತ ಅರಬ್ ಅಮೀರತ್ ಈ ಇಸ್ಲಾಮಿ ದೇಶದಲ್ಲಿ ಏಪ್ರಿಲ್ ೭ ರಿಂದ ‘ದ ಕಶ್ಮೀರಿ ಫೈಲ್ಸ್’ ಈ ಚಲನಚಿತ್ರವನ್ನು ಯಾವುದೇ ದೃಶ್ಯ ತೆಗೆಯದೆ ಪ್ರದರ್ಶಿಸಲಾಗುವುದು.