
ಮುಂಬಯಿ – ನೂತನವಾಗಿ ಆಯ್ಕೆಯಾಗಿರುವ ಸಂಸ್ಕೃತಿ ಸಚಿವ ಸುಧೀರ ಮುನಗಂಟಿವಾರ ಅವರು, ಸರಕಾರಿ ಕಚೇರಿಗಳಲ್ಲಿ ದೂರವಾಣಿ ಮತ್ತು ಸಂಚಾರವಾಣಿಗಳಲ್ಲಿ ‘ಹಲೋ’ ಬದಲು ‘ವಂದೇ ಮಾತರಂ’ ಹೇಳುವಂತೆ ಆದೇಶ ನೀಡಿದ್ದಾರೆ. ಇದಕ್ಕೆ ಮುಸ್ಲಿಂ ಸಂಘಟನೆ ‘ರಝಾ ಅಕಾಡೆಮಿ’ ವಿರೋಧ ವ್ಯಕ್ತಪಡಿಸಿದೆ. ಆಗಸ್ಟ್ ೧೪ ರಂದು ಮಹಾರಾಷ್ಟ್ರದ ಸರಕಾರವು ಸಂಪುಟದಲ್ಲಿ ಖಾತೆಗಳ ಹಂಚಿಕೆಯನ್ನು ಘೋಷಿಸಿತು ಮತ್ತು ಭಾಜಪ ನಾಯಕ ಸುಧೀರ ಮುನಗಂಟಿವಾರ ಅವರಿಗೆ ಸಾಂಸ್ಕೃತಿಕ ಖಾತೆಯನ್ನು ಹಸ್ತಾಂತರಿಸಿದಾಗ ಅವರು ಈ ಮೇಲಿನ ಆದೇಶವನ್ನು ಘೋಷಿಸಿದ್ದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ: ‘ಹಲೋ ಬೇಡ ವಂದೇ ಮಾತರಂ ಹೇಳಿ: ಅಧಿಕಾರಿಗಳಿಗೆ ಮಹಾರಾಷ್ಟ್ರ ಸಚಿವರ ಆದೇಶ!#IndependenceDay #VandeMataram #Maharashtrahttps://t.co/0dF0QdB0wP
— News18 Kannada (@News18Kannada) August 15, 2022
ಸಂಪಾದಕೀಯ ನಿಲುವು
|
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon