ದೀಪಾವಳಿ ವೇಳೆಯೇ ‘ಪ್ಲೇ ಸ್ಟೋರ್’ನಿಂದ ಸನಾತನ ಸಂಸ್ಥೆಯ ೫ ಆಪ್ಸ್ ತೆಗೆದ ‘ಗೂಗಲ್’ !
ಸನಾತನ ಸಂಸ್ಥೆಯು ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂದು ಭಾರತೀಯ ನ್ಯಾಯಾಲಯದ ತೀರ್ಪುಗಳಿಂದ ಆಯಾ ಸಮಯದಲ್ಲಿ ಸ್ಪಷ್ಟ ಪಡಿಸಿರುವಾಗ ಗೂಗಲ್ ಯಾವ ಆಧಾರದಲ್ಲಿ ಹೀಗೆ ಹೇಳುತ್ತಿದೆಯೆಂದು ಸ್ಪಷ್ಟಪಡಿಸಬೇಕು!
ಸನಾತನ ಸಂಸ್ಥೆಯು ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂದು ಭಾರತೀಯ ನ್ಯಾಯಾಲಯದ ತೀರ್ಪುಗಳಿಂದ ಆಯಾ ಸಮಯದಲ್ಲಿ ಸ್ಪಷ್ಟ ಪಡಿಸಿರುವಾಗ ಗೂಗಲ್ ಯಾವ ಆಧಾರದಲ್ಲಿ ಹೀಗೆ ಹೇಳುತ್ತಿದೆಯೆಂದು ಸ್ಪಷ್ಟಪಡಿಸಬೇಕು!
ಸಂತ ಶ್ರೀ ಜ್ಞಾನೇಶ್ವರ ಮಹಾರಾಜರ ಪಲ್ಲಕ್ಕಿ ವಿಸಾವಾ, ವಡಕಿ ನಾಲಾ, ಸಾಸವಡ ರೋಡ ಇಲ್ಲಿ ನವೆಂಬರ್ 6 ಮತ್ತು 7 ರಂದು ‘ಸಮಸ್ಯಾ ಮಾರ್ಗದರ್ಶನ ಮತ್ತು ದರ್ಶನ ಸಮಾರಂಭ’ವನ್ನು ಆಯೋಜಿಸಲಾಗಿತ್ತು.
ಇಲ್ಲಿನ ಒಂದು ನವರಾತ್ರಿ ಉತ್ಸವ ಮಂಡಳದ ಸ್ಥಳದಲ್ಲಿ ಇರಿಸಲಾಗಿದ್ದ ಕಾಣಿಕೆ ಪೆಟ್ಟಿಗೆ ಒಡೆದು ಅದರಲ್ಲಿನ ೪ ಸಾವಿರ ರೂಪಾಯಿ ಕಳ್ಳತನ ಮಾಡಿದ್ದಾರೆ. ಈ ಘಟನೆ ಸಿಸಿ ಟೀವಿಯಲ್ಲಿ ಸೆರೆಯಾಗಿದೆ. ಇದುವರೆಗೂ ಕಳ್ಳನನ್ನು ಹಿಡಿಯಲಾಗಿಲ್ಲ.
ವಾಹನ ನಿರ್ಮಾಣ ಮಾಡುವ ಜರ್ಮನಿಯಲ್ಲಿನ ಕಂಪನಿ ‘ವೊಲ್ಕ್ಸವ್ಯಾಗನ್’ ನಿಂದ ತನ್ನ ಜಾಹೀರಾತಿನಲ್ಲಿ ಪ್ರಭು ಶ್ರೀ ರಾಮನನ್ನು ಅವಮಾನಿಸಿತ್ತು. ಇದನ್ನು ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದುತ್ವನಿಷ್ಠರು ವಿರೋಧಿಸಿದ ನಂತರ ಈ ಜಾಹಿರಾತು ತೆಗೆದು ಹಾಕಲಾಗಿದೆ.
ದೇಶದಲ್ಲಿ ಸ್ವಾರ್ಥಕ್ಕಾಗಿ ಹಾಗೂ ರಾಜಕೀಯ ಎದುರಾಳಿಯನ್ನು ಸೋಲಿಸಲು ರಾಜಕೀಯ ಪಕ್ಷಗಳು ರಾಷ್ಟ್ರ ಘಾತಕ ಶಕ್ತಿಗಳ ಜೊತೆಗೆ ಸೇರುತ್ತಾರೆ, ಹೀಗೆ ಮಾಡುವುದು ಅವಿವೇಕಿತನವಾಗಿದೆ.
ಈ ರೀತಿ ಅಂಚೆ ಮೂಲಕ ಅಮಲು ಪದಾರ್ಥಗಳ ಕಳ್ಳಸಾಗಾಣಿಕೆ ಆಗುತ್ತಿದ್ದರೆ, ಆ ವಿಷಯದಲ್ಲಿ ಭಾರತದ ಆಡಳಿತ ಇನ್ನಷ್ಟು ಜಾಗರೂಕವಾಗಿ ಅದನ್ನು ತಡೆಯುವುದು ಆವಶ್ಯಕವಾಗಿದೆ !
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಧ್ವನಿಸುತ್ತಿದೆ. ಈ ಯುದ್ಧದ ಕುರಿತು ಪುಣೆಯ ಕೆಲವು ಪ್ರದೇಶದಲ್ಲಿ ಇಸ್ರೇಲ್ ನ ರಾಷ್ಟ್ರಧ್ವಜದ ’ಸ್ಟಿಕರ್ಸ್’ ಅಂಟಿಸಲಾಗಿದೆ. ಈ ದ್ವಜದ ಮೇಲೆ ಕಾಲಿನ ಹೆಜ್ಜೆ ಗುರುತು ಮೂಡಿವೆ.
ಅಸುರರಿಗೆ ಜೈಕಾರ ಹೇಳುವವರು ನಾಳೆ ಜಿಹಾದಿ ಭಯೋತ್ಪಾದಕರಿಗೆ, ಮತಾಂಧರಿಗೆ, ಭ್ರಷ್ಟಾಚಾರಿಗಳನ್ನು ವೈಭವೀಕರಿಸಲು ಹಿಂದೆ ಮುಂದೆ ನೋಡಲಾರರು ! ಆದ್ದರಿಂದ ಇಂತಹವರ ವೈಚಾರಿಕ ಪ್ರತಿವಾದ ಮಾಡುವುದರ ಜೊತೆಗೆ ಅವರ ಮೇಲೆ ಸರಕಾರವು ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !
ಮರ್ಗರ್ಶಿ (ಗೈಡೆಡ್) ಕ್ಷಿಪಣಿ ನಾಶಕವಾಗಿರುವ ಮೂರನೇ ಸ್ಟಿಲ್ಥ್ ಯುದ್ಧನೌಕೆ `ಐ.ಎನ್.ಎಸ್.ಇಂಫಾಲ’ ನೌಕಾಪಡೆಗೆ ಹಸ್ತಾಂತರಿಸಲಾಯಿತು. ಇದು ಭಾರತದಲ್ಲಿ ತಯಾರಿಸಲಾದ ಶಕ್ತಿಶಾಲಿ ಯುದ್ಧನೌಕೆಯಾಗಿದೆ. ನಿಗದಿತ ಕಾಲಾವಧಿಗಿಂತ ೪ ತಿಂಗಳ ಮೊದಲೇ ಅದರ ಕೆಲಸ ಪರ್ಣಗೊಂಡಿದೆ.
‘ಮಹಾಭಾರತ ಇತಿಹಾಸವೋ ಅಥವಾ ಪುರಾಣವೋ’ ಎಂಬ ವಿಷಯದ ಮೇಲೆ ಬೆಳಕು ಚೆಲ್ಲುವ ‘ಪರ್ವ: ಧರ್ಮದ ಮಹಾಕಾವ್ಯ’ ಶೀರ್ಷಿಕೆಯ ಚಲನಚಿತ್ರವನ್ನು ನಿರ್ಮಿಸಲು ಹೊರಟಿದೆ. ಚಲನಚಿತ್ರವು 3 ಭಾಗಗಳಲ್ಲಿ ತಯಾರಾಗುತ್ತಿದೆ.