ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮದಲ್ಲಿ ಕೇರಳದ ಕೊಝಿಕೋಡಿನ ಮಹಾಪೌರ ಸಹಭಾಗಿ ಆಗಿದಕ್ಕೆ ಕಾಂಗ್ರೆಸ್ ಟೀಕೆ
ಹಿಂದೂದ್ವೇಷದ ಕಾಮಾಲೆಯಾಗಿರುವ ಕಾಂಗ್ರೆಸ್ !
ಹಿಂದೂದ್ವೇಷದ ಕಾಮಾಲೆಯಾಗಿರುವ ಕಾಂಗ್ರೆಸ್ !
೫ ವಿಜೇತರರ ಪೈಕಿ ಮಹಮ್ಮದ್ ಜಾಬೀರ್ ಪಿಕೆ ಮತ್ತು ಮಹಮ್ಮದ್ ಬಸೀಥ ಎಂ. ಈ ಸ್ಪರ್ಧಿಗಳು ಮುಸಲ್ಮಾನರಾಗಿದ್ದು ಅವರು ‘ಕೆ.ಕೆ.ಹೆಚ್.ಎಂ. ಇಸ್ಲಾಮಿಕ್ ಮತ್ತು ಕಲಾ ಮಹಾವಿದ್ಯಾಲಯ’, ವಲೆನಚೇರಿ ಇಲ್ಲಿ ಪದವಿಯೇತರ ಇಸ್ಲಾಮಿಕ ವ್ಯಾಸಂಗ ಮಾಡುತ್ತಿದ್ದಾರೆ.
ಕೊಚ್ಚಿ (ಕೇರಳ) : ತಮಿಳುನಾಡಿನ ರಾಜ್ಯಪಾಲ ಆರ್ ಎನ್ ರವಿ ಇವರು ಪಾಕ್ ಬೆಂಬಲಿತ ಭಯೋತ್ಪಾದನೆಯನ್ನು ಕಠೋರವಾಗಿ ಟೀಕಿಸುವಾಗ, ಬಂದೂಕಿನ ಉತ್ತರ ಬಂದೂಕಿನಿಂದಲೇ ಸಿಗುವುದು , ಎಂಬ ಎಚ್ಚರಿಕೆ ಪಾಕಿಸ್ತಾನಕ್ಕೆ ನೀಡಿದರು. ಕೇರಳದ ಕೊಚ್ಚಿಯಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ, ದೇಶದ ಐಕ್ಯತೆ ಮತ್ತು ಅಖಂಡತೆಯ ವಿರುದ್ಧ ಮಾತನಾಡುವವರ ಜೊತೆಗೆ ಯಾವುದೇ ಚರ್ಚೆ ಮಾಡಲಾಗುವುದಿಲ್ಲ. ಕಳೆದ ೮ ವರ್ಷಗಳಲ್ಲಿ ಯಾವುದೇ ಸಶಸ್ತ್ರ ಗುಂಪಿನ ಜೊತೆ ಸಂವಾದ ನಡೆಸಿಲ್ಲ ಮತ್ತು ಈ ನಿಲುವೇ ಯೋಗ್ಯವಾಗಿದೆ ಎಂದು ಅವರು ಆ … Read more
ಕೇರಳದಲ್ಲಿ ಅನ್ಯ ರಾಜ್ಯಗಳಿಂದ ಅಪ್ರಾಪ್ತ ಹುಡಗಿಯರನ್ನು ಕಳ್ಳಸಾಗಾಣಿಕೆ ಮಾಡಿರುವ ಪ್ರಕರಣದಲ್ಲಿ ಕೊಝಿಕೊಡ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಅರ್.ಪಿ.ಎಫ್) ಓರ್ವ ಚರ್ಚ್ ಪಾದ್ರಿಯನ್ನು ಬಂಧಿಸಿದ್ದಾರೆ. ಜೇಕಬ ವರ್ಗೀಸ ಆರೋಪಿಯಾಗಿದ್ದು ಅವನು ಕರುಣಾ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕನಾಗಿದ್ದನು.
ಇಲ್ಲಿನ ಕುತುಪರಂಬಾ ಪ್ರದೇಶದ ಪಾನುಂಡ ಎಂಬಲ್ಲಿ ಸಿಪಿಐಎಂನ ಗೂಂಡಾಗಳು ನಡೆಸಿದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಜಿಮ್ನೇಶ್ ಚಿಕಿತ್ಸೆ ಪಡೆಯುತ್ತಿದ್ದಾಗ ಮರುದಿನ ಮೃತಪಟ್ಟಿದ್ದಾರೆ.
ಕೇರಳದಲ್ಲಿ ಮಾರ್ಕ್ಸವಾದಿ ಕಮ್ಯುನಿಷ್ಟ ಪಕ್ಷದ ಕಾರ್ಯಕರ್ತನ ಹತ್ಯೆ ಪ್ರಕರಣ
ಕೇರಳದಲ್ಲಿ ಮಾರ್ಕ್ಸವಾದಿ ಕಮ್ಯುನಿಷ್ಟ ಪಕ್ಷದ ನೇತೃತ್ವದ ಸರಕಾರ ಇರುವುದರಿಂದ ಹಿಂದೂಗಳು ಮತ್ತು ಅವರ ಸಂಘಟನೆಗಳನ್ನು ಗುರಿಯಾಗಿಸಲಾಗುತ್ತಿದೆ, ಈ ವಿಷಯದ ಬಗ್ಗೆ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋ) ಪರರು ಎಂದಿಗೂ ಮಾತನಾಡುವದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಆರೋಪಿ ನ್ಯಾಯವಾದಿ ನವನೀತ ನಾಥ (ವಯಸ್ಸು ೨೯)ಇವರು ಓರ್ವ ಮಹಿಳಾ ನ್ಯಾಯವಾದಿಗೆ ವಿವಾಹದ ಆಶ್ವಾಸನೆಯನ್ನು ನೀಡಿ ಆಕೆಯ ಮೇಲೆ ವಿವಿಧ ಕಡೆಗಳಲ್ಲಿ ಬಲಾತ್ಕಾರ ಮಾಡಿರುವ ಹಾಗೂ ಅನಂತರ ಇನ್ನೊಂದು ಮಹಿಳೆಯೊಂದಿಗೆ ವಿವಾಹವಾಗುವ ನಿರ್ಣಯ ತೆಗೆದುಕೊಂಡಿರುವುದು ಈ ಆರೋಪವಾಗಿದೆ.
ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಒಂದು ಇಸ್ಲಾಮಿ ಗುಂಪಿನ ವತಿಯಿಂದ ಆಯೋಜಿಸಲಾದ ಸಭೆಯಲ್ಲಿ ಸ್ಥಳೀಯ ವಿಸ್ದಂ ಸಂಘಟನೆಯ ಧರ್ಮೋಪದೇಶಕ ಅಬ್ದುಲ್ಲ ಬಸೀಲ್ ಇವರು ತಾಲಿಬಾನಿ ಪದ್ದತಿಯ ಪ್ರಕಾರ ಯುವಕ ಮತ್ತು ಯುವತಿಯರ ನಡುವೆ ಪರದೆ ಹಾಕಿದ್ದರು.
ಕೇರಳ ಉಚ್ಚ ನ್ಯಾಯಾಲಯವು ಒಂದು ಪ್ರಕರಣದಲ್ಲಿ ತೀರ್ಪು ನೀಡುವಾಗ ಒಬ್ಬಂಟಿ ಮುಸಲ್ಮಾನ ಮಹಿಳೆಯು ತನ್ನ ಅಪ್ರಾಪ್ತ ಮಕ್ಕಳ ಹಾಗೂ ಅವರ ಸಂಪತ್ತಿನ ಪಾಲಕಳಾಗಲು ಸಾಧ್ಯವಿಲ್ಲ; ಏಕೆಂದರೆ ಈ ಹಿಂದೆಯೇ ಇಂತಹ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ತೀರ್ಪು ನೀಡಿದೆ