೧೦ ವರ್ಷಗಳ ನಂತರ ಪ್ರಬಲವಾದ ಪುರಾವೆಗಳ ಅಭಾವದಿಂದಾಗಿ ನಿರಪರಾಧಿ ಎಂದು ಬಿಡುಗಡೆ !
ಗುಜರಾತಿನ ಬೆಸ್ಟ್ ಬೇಕರಿ ಪ್ರಕರಣದ ತೀರ್ಪು
ಗುಜರಾತಿನ ಬೆಸ್ಟ್ ಬೇಕರಿ ಪ್ರಕರಣದ ತೀರ್ಪು
ದಾಭೇಲ ಗ್ರಾಮದಲ್ಲಿ ಗೋಮಾಂಸ ತುಂಬಿ ತಯಾರಿಸಿದ್ದ ಸಮೋಸಾಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಒಂದು ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹಮದ್ ಮೊಹಮ್ಮದ ಸುಜನನ್ನು ಬಂಧಿಸಲಾಗಿದೆ. ಗೋರಕ್ಷಕರು ನೀಡಿದ ಮಾಹಿತಿಯ ಪರಕಾರ ಪೊಲೀಸರು ಈ ಕ್ರಮ ಕೈಕೊಂಡರು.
ಈ ಪ್ರಕರಣದಲ್ಲಿ ಸೂರತ್ ಮೂಲದ ಸುಮೇರಾ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಬಂಧಿತ ನಾಲ್ವರೂ ಇಸ್ಲಾಮಿಕ್ ಸ್ಟೇಟ್ನ ಸಕ್ರಿಯ ಗುಂಪಿನ ಸದಸ್ಯರಾಗಿದ್ದಾರೆ. ನಾಲ್ವರೂ ಇಸ್ಲಾಮಿಕ್ ಸ್ಟೇಟ್ನೊಂದಿಗೆ ಕೆಲಸ ಮಾಡಲು ದೇಶದಿಂದ ಪಲಾಯನ ಮಾಡಲು ಸಿದ್ಧರಾಗಿದ್ದರು.
ಅಪ್ರಾಪ್ತ ಹಿಂದೂ ಹುಡುಗಿಯನ್ನು ಚುಡಾಯಿಸಿದ ಬಗ್ಗೆ ಹಿಂದೂಗಳು ವಿರೋಧಿಸಿದ್ದರಿಂದ ದಾಳಿ !
ಇಲ್ಲಿಯ ಉಪರಕೋಟ್ ಕೋಟೆಯ ಸುತ್ತಲಿನ ಪ್ರದೇಶವನ್ನು ಅತಿಕ್ರಮಣ ಮುಕ್ತಗೊಳಿಸಲು ಆಡಳಿತವು ಅಭಿಯಾನವನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಅನೇಕ ಅಕ್ರಮ ದೇವಾಲಯಗಳು, ಮಜಾರ್ ಗಳು (ಪೀರುಗಳು ಅಥವಾ ಫಕೀರರ ಗೋರಿಗಳು) ಮತ್ತು ದರ್ಗಾಗಳನ್ನು ಕೆಡವಲಾಗಿದೆ
ಯಾವಾಗ ಹಿಂದೂಗಳು ಹಣೆಯ ಮೇಲೆ ತಿಲಕ ಇಟ್ಟು ಹೊರಬರುವರೋ, ಆ ದಿನದಂದು ಭಾರತ ಹಿಂದೂ ರಾಷ್ಟ್ರವಾಗುವುದು. ಭಾರತ ಅಷ್ಟೇ ಅಲ್ಲದೆ ಪಾಕಿಸ್ತಾನವನ್ನೂ ಸಹ ಹಿಂದೂ ರಾಷ್ಟ್ರ ಮಾಡಲಾಗುವುದು.
ಸ್ವಾಮಿ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಮಾರ್ಗದರ್ಶನ ಮಾಡುವಾಗ ಧೀರೇಂದ್ರ ಕೃಷ್ಣಶಾಸ್ತ್ರಿಯವರು ಮಾತನಾಡುತ್ತಾ, ಸನಾತನ ಧರ್ಮಕ್ಕಾಗಿ ಜಾಗೃತರಾಗುವ ಸಮಯ ಬಂದಿದೆ. ಸನಾತನ ಧರ್ಮದ ಅಪಮಾನ ಮಾಡುವವರನ್ನು ಕ್ಷಮೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇಂತಹ ಮತಾಂಧ ಮುಸಲ್ಮಾನರ ಅಂಗಡಿಯಿಂದ ಹಿಂದೂಗಳು ಖಾದ್ಯಪದಾರ್ಥಗಳನ್ನು ಖರೀದಿಸುವುದನ್ನು ನಿಲ್ಲಿಸದರೆ ಆಶ್ಚರ್ಯವೇನಿಲ್ಲ !
ಜಗನ್ನಾಥ ರಥಯಾತ್ರೆಯಲ್ಲಿ ರಕ್ತಪಾತ ಮಾಡುವ ಸಂಚಾಗಿತ್ತೇ ? ಎಂದು ವಿಚಾರಣೆಯನ್ನು ನಡೆಸಲಾಗುವುದು !
ಇಲ್ಲಿಯ ಗೋರಾಟ ಪ್ರದೇಶದ ಆಶ್ರಯಗೃಹದಲ್ಲಿ ಆಶ್ರಯ ಪಡೆದಿದ್ದ ಹಿಂದೂಗಳೊಂದಿಗೆ ತಾರತಮ್ಯದಿಂದ ನಡೆಸಿಕೊಳ್ಳುತ್ತಿದ್ದು, ಇದರ ವಿಚಾರಣೆಯನ್ನು ನಡೆಸಬೇಕು ಎಂದು ಸ್ಥಳೀಯ ನಗರಸೇವಕ ಕೇಯೂರ ಚಪಟವಾಲಾ ಇವರು ಕೋರಿದ್ದರು.